Sunday, July 6, 2025

Varthur santosh

ಕ್ಷಮೆಯಾಚನೆ ಪತ್ರ ಬರೆಯುವಂತೆ ಡ್ರೋನ್ ಪ್ರತಾಪ್‌ಗೆ ಲೀಗಲ್ ನೋಟೀಸ್ ಜಾರಿ..

Bigboss News: ಈ ಬಾರಿ ಬಿಗ್‌ಬಾಸ್ ಸೀಸನ್ 10ರಲ್ಲಿ ಬರೀ ಕೇಸ್, ಜೈಲು ಇದೇ ಆಗಿದೆ. ಮೊದಲು ವರ್ತೂರ್ ಸಂತೋಷ್ ಅವರು ಹುಲಿ ಉಗುರು ಧರಿಸಿದ್ದರು ಎಂಬ ಕಾರಣಕ್ಕೆ, ಬಿಗ್‌ಬಾಸ್ ಮನೆಗೆ ಬಂದು, ಪೊಲೀಸರು ಅವರನ್ನು ಕರೆದೊಯ್ದಿದ್ದರು. ಬಳಿಕ ಜಾಮೀನಿನ ಮೇಲೆ ವರ್ತೂರ್ ಹೊರಗೆ ಬಂದರು. ಇನ್ನು ತನೀಷಾ ಜಾತಿ ಬಗ್ಗೆ ಮಾತನಾಡಿ, ಜಾತಿ...

‘ಹಳ್ಳಿಕಾರ್’ ‘ಎತ್ತು’ಗಳು | ಇವುಗಳ ಬೆಲೆ‌ ಎಷ್ಟು ಗೊತ್ತಾ?

Krishi News: ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಯಾಗಿರುವ ವರ್ತೂರ್ ಸಂತೋಷ್ ಅವರು, ನಿಜ ಜೀವನದಲ್ಲಿ ರೈತರು. ಕೆಲ ದಿನಗಳ ಹಿಂದೆ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳಕ್ಕೆ, ಅವರ ಎತ್ತುಗಳು ಪ್ರದರ್ಶನಕ್ಕಾಗಿ ಬಂದಿದ್ದವು. ಅವುಗಳನ್ನು ತಂದಿದ್ದವರು, ಆ ಎತ್ತುಗಳ ಬಗ್ಗೆ, ವರ್ತೂರ್ ಸಂತೋಷ್ ಬಗ್ಗೆ ಕೆಲ ಮಾತುಗಳನ್ನಾಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಹಳ್ಳಿಕಾರ್ ವರ್ತೂರು...
- Advertisement -spot_img

Latest News

Shivamogga: ಸಿಗಂದೂರು ಸೇತುವೆ ಉದ್ಘಾಟನೆ ವಿಚಾರ: ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೋಷ್ಠಿ

Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ. ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...
- Advertisement -spot_img