Wednesday, April 16, 2025

vidhanasouda

ಸದನದಲ್ಲಿ ಗ್ಯಾರಂಟಿ ಗಲಾಟೆ

ಈಗಾಗಲೆ ಕಲಾಪ ಆರಂಭವಾಗಿದ್ದು  ಅಧಿವೇಶನ ಶರುವಾಗುತಿದ್ದಂತೆ ಗ್ಯಾರಂಟಿ ಬಗ್ಗೆ ಚರ್ಚೆಗೆ ಅವಕಾಶ ರ್ನೀಡದಕ್ಕಾಗಿ ಸದನದಲ್ಲಿ ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷದ ನಡುವೆ ಕದನ ಶುರುವಾಗಿದೆ ಆಡಳಿತ ಪಕ್ಷದ ವಿರುದ್ದ ಕಲಾಪದಲ್ಲಿ ದಿಕ್ಕಾರಗಳ ಕೂಗು ಕೇಳಿಬರುತ್ತಿದೆ ಸ್ಪೀಕರ್ ಅವರು ಶಾಸಕರ ಸಾಕಷ್ಟು ಪ್ರಶ್ನೆಗಳಿವೆ ಅವರ ಸ್ರಶ್ನೆಗಳು ಮುಗಿದ ನಂತರ ನಿಮ್ಮ ನಿಳುವಳಿಗೆ ಅವಕಾಶ...

ಇಂದು ಉಭಯ ಜಂಟಿ ಅಧಿವೇಶನ , ರಾಜ್ಯಪಾಲರಿಂದ ಭಾಷಣ

ರಾಜಕೀಯ: ವಿದಾನಸೌಧ ದಲ್ಲಿ ಜಂಟಿ ಅಧಿವೇಶನ ನಡೆಯಲಿದ್ದುಇ ಜಂಟಿ ಅಧಿವೇಶನದಲ್ಲಿ ರಾಜ್ರಪಾಲರಾದ ತಾವಚಂದ್ರ ಗೊಹ್ಲೋಟ್  ಉಭಯ ಸಧನವನ್ನು ಉದ್ದೇಶಿಸಿ  ಭಾಷಣ ಮಾಡಲಿದ್ದಾರೆ   ಈ ನ್ನು ಈ ಅಧಿವೇಶನದಲ್ಲಿ ರಾಜ್ಯಪಾಲರ ಬಾಷಣ  ಕತೂಹಲ ಕೆರಳಿಸಿದೆ. ಇನ್ನೇ ನು ಕೆಲವೇ ಕ್ಷಣಗಳಲ್ಲಿ ಅಧಿವೇಶನ ಶುರuವಾಗಲಿದ್ದು ಈಗಾಗಲೆ ವಿಧಾನಸೌಧರಾಜ್ಯಪಾಲರ ಆಗಮನವಾಗಿದ್ದು ರಾಜ್ಯಪಾಲನ್ನು ನಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ಸ್ವಾಗತಿಸಿದರು. ಇನ್ನೊಂದು ವಿಚಾರವೆಂದರೆ...
- Advertisement -spot_img

Latest News

ಕೊರಳಲ್ಲಿ ತಾಳಿ, ಮುಖದಲ್ಲಿ ಮೂಗುಬೊಟ್ಟು ಕಾಣ್ತಿಲ್ಲ : ಕೈ ಶಾಸಕನಿಂದ ಭ್ರಷ್ಟಾಚಾರದ ಮತ್ತೊಂದು ಮುಖ ಅನಾವರಣ

Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್‌ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...
- Advertisement -spot_img