Friday, August 14, 2026

Vijayanagara District Incharge

ನನಗೆ ಉಸ್ತುವಾರಿಯೇ ಬೇಡ – ಸಿಎಂಗೆ ಪತ್ರ ಬರೆದು ಅಚ್ಚರಿ ಮೂಡಿಸಿದ ಜಮೀರ್ ಅಹ್ಮದ್ ಖಾನ್!

ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಬಿರುಸುಗೊಂಡ ರಾಜಕೀಯ ಬೆಳವಣಿಗೆಗಳು ಸಕತ್ ಸದ್ದು ಮಾಡುತ್ತಿವೆ. ಸಚಿವ ಜಮೀರ್ ಅಹ್ಮದ್ ಖಾನ್ ಅವರು ದಿಢೀರ್ ಎಂದು ಸಿಎಂ ಅವರಿಗೆ ಪತ್ರ ಬರೆದು ನನಗೆ ಉಸ್ತುವಾರಿ ಜವಾಬ್ದಾರಿಯೇ ಬೇಡ ಎಂದು ನಿರಾಕರಿಸಿದ್ದಾರೆ. ಇದರ ಜೊತೆಗೆ ಆಡಳಿತರೂಢ ಕಾಂಗ್ರೆಸ್ ಪಾಳಯದಲ್ಲಿ ಅತೃಪ್ತ ಶಾಸಕರ ಸಭೆಯ ಸದ್ದೂ ಜೋರಾಗಿದ್ದು, ಸರ್ಕಾರದ ಆಂತರಿಕ ಬಿಕ್ಕಟ್ಟು...
- Advertisement -spot_img

Latest News

ರಾಪಿಡೋ ಸಂಸ್ಥೆಗೆ ಕರ್ನಾಟಕ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್!

ನೀವು ಕೂಡ ಪ್ರತಿದಿನ ಆಫೀಸ್‌ಗೆ ಅಥವಾ ಕಾಲೇಜಿಗೆ ಹೋಗಲು ರಾಪಿಡೋ ಬುಕ್ ಮಾಡುತ್ತೀರಾ? ಹಾಗಾದರೆ ಈ ಸುದ್ದಿ ಖಂಡಿತ ನಮಗೂ ನಿಮಗೂ ದೊಡ್ಡ ಖುಷಿ ನೀಡಲಿದೆ....
- Advertisement -spot_img