Friday, May 22, 2026

Village Development

ಭರವಸೆ ಬೇಡ, ರಸ್ತೆ ಮಾಡಿ ಮಂಟೂರ್ ಗ್ರಾಮಸ್ಥರ ಪಟ್ಟು

ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಹದಗೆಟ್ಟ ರಸ್ತೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದ ಮಂಟೂರ್ ಗ್ರಾಮದಲ್ಲಿ ಕರ್ನಾಟಕ ಟಿವಿ ಪ್ರಸಾರ ಮಾಡಿದ ವರದಿಯ ನಂತರ ಆಡಳಿತ ಯಂತ್ರ ಚುರುಕಾಗಿದೆ. ವರದಿ ಪ್ರಸಾರವಾದ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ರಸ್ತೆ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದರಿಂದ ಸಾರ್ವಜನಿಕರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದರು....
- Advertisement -spot_img

Latest News

100 ಯೂನಿಟ್‌ನಿಂದ 10ಕ್ಕೆ ಕುಸಿತ! ರಕ್ತದಾನ ಮಾಡಲು ಜನರೇ ಬರ್ತಿಲ್ಲ!

ಹುಬ್ಬಳ್ಳಿಯಲ್ಲಿ ಏರುತ್ತಿರುವ ಬಿಸಿಲಿನ ತೀವ್ರತೆ ಇದೀಗ ಆರೋಗ್ಯ ಸೇವಾ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದ್ದು, ರಕ್ತ ನಿಧಿಗಳಲ್ಲಿ ರಕ್ತದ ಕೊರತೆ ಉಂಟಾಗಿದೆ. ಬೇಸಿಗೆಯ ಬಿಸಿಲಿನಿಂದಾಗಿ ರಕ್ತದಾನಿಗಳ...
- Advertisement -spot_img