Friday, April 11, 2025

while

ಪ್ರಯಾಣ ಮಾಡುವಾಗ ಹೊಟ್ಟೆ ಉಬ್ಬರುತ್ತಿದ್ದರೆ ಈ ಸಲಹೆಗಳನ್ನು ಪಾಲಿಸುವುದು ಉತ್ತಮ..!

Traveling tips: ಪ್ರಯಾಣದ ಸಮಯದಲ್ಲಿ ಯಾವುದಾದರೂ ಆಹಾರ ರುಚಿಕರವಾಗಿ ಅನಿಸಿದರೆ, ಅದನ್ನು ಇಷ್ಟ ಪಟ್ಟು ತಿನ್ನುತ್ತಾರೆ. ನಂತರ ಮಲಬದ್ಧತೆ ಅಥವಾ ಹೊಟ್ಟೆ ಉಬ್ಬರದಿಂದ ಬಳಲುತ್ತಾರೆ. ಈ ಪರಿಸ್ಥಿತಿಯಲ್ಲಿ ಕೆಲವು ಟಿಪ್ಸ್ ಅನುಸರಿಸುವ ಮೂಲಕ ಈ ಪರಿಸ್ಥಿತಿಯನ್ನು ನಿವಾರಿಸಬಹುದು. ಜೀರಿಗೆ ನೀರು: ಕ್ರಮೇಣ ಹೊಟ್ಟೆಯ ಸಮಸ್ಯೆ ಇರುವವರು ಒಂದು ಚಮಚ ಜೀರಿಗೆಯನ್ನು ಒಂದು ಲೋಟ ನೀರಿಗೆ ತೆಗೆದುಕೊಂಡು ಗ್ಯಾಸ್‌ನಲ್ಲಿ ಕುದಿಸಬೇಕು....

ಡಯಟ್ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ..ಅದ್ಭುತ ಪ್ರಯೋಜನಗಳು…!

ಜಂಕ್ ಫುಡ್ ಚಟಕ್ಕೆ ಬಿದ್ದವರು ಈಗ ಆರೋಗ್ಯಕ್ಕಾಗಿ ಡಯಟ್ ಹೆಸರಿನಲ್ಲಿ ಆಹಾರ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅನೇಕ ಜನರು ಸರಿಯಾದ ಆಹಾರಕ್ರಮದ ಯೋಜನೆಗಳಿಗಾಗಿ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಅನೇಕ ಜನರು ಡಯಟ್ ಮಾಡಿದರು ಫಲಿತಾಂಶ ಬರುತ್ತಿಲವೆಂದು ಆಯಾಸ ಪಡುತ್ತಿರುತ್ತಾರೆ . ದಿನನಿತ್ಯ ಡಯಟ್ ಮಾಡುವುದರಿಂದ ಫಲಿತಾಂಶ ಸಿಗದೇ ಇರುವುದಕ್ಕೆ ನಮ್ಮ ಆಹಾರದ ಬಗ್ಗೆ ಸ್ಪಷ್ಟತೆ...

ಶಿವನನ್ನು ಪೂಜಿಸುವಾಗ ಈ ಐದು ತಪ್ಪುಗಳನ್ನು ಮಾಡಬೇಡಿ..!

ಶಿವನು ಸಂತೋಷಪಟ್ಟರೆ..ಹೇಗೆ ತನ್ನ ಭಕ್ತರನ್ನು ಆಶೀರ್ವದಿಸುತ್ತಾನೋ.. ಅದೇ ರೀತಿ ಸಿಟ್ಟು ಬಂದರೆ.. ಉಗ್ರರೂಪವನ್ನು ತೋರಿಸುತ್ತಾನೆ. ಹಾಗಾಗಿ ಜಂಗಮಯ್ಯನ ಪೂಜೆ ಮಾಡುವಾಗ ವಿಶೇಷ ಕಾಳಜಿ ವಹಿಸಬೇಕು. ಶಿವನ ಆರಾಧನೆಯಿಂದ ಎಲ್ಲಾ ರೀತಿಯ ಇಷ್ಟಾರ್ಥಗಳು ಆದಷ್ಟು ಬೇಗ ನೆರವೇರುತ್ತದೆ ಎಂಬುದು ಭಕ್ತರ ನಂಬಿಕೆ. ಭಗವಾನ್ ಶಿವನನ್ನು ಮನುಷ್ಯರು ಮಾತ್ರವಲ್ಲದೆ ದೇವತೆಗಳು, ರಾಕ್ಷಸರು ಮತ್ತು ಮುನಿಗಳು ಕೂಡ ಪೂಜಿಸುತ್ತಾರೆ. ತುಂಬು...

ರಾತ್ರಿ ಊಟ ಮಾಡುವಾಗ ಜಾಗರೂಕರಾಗಿರಿ..ರುಚಿ ಚನ್ನಾಗಿದೆ ಎಂದು ಹೆಚ್ಚು ತಿಂದರೆ ಅಪಾಯ ಖಂಡಿತ..!

ಸಾಮಾನ್ಯವಾಗಿ ಹೆಚ್ಚಿನ ಜನರು ರಾತ್ರಿಯಲ್ಲಿ ಮನೆಯಲ್ಲಿಯೇ ಇರುವುದರಿಂದ ಇಷ್ಟವಾದ ಪದಾರ್ಥಗಳೊಂದಿಗೆ ಸ್ವಲ್ಪ ಹೃತ್ಪೂರ್ವಕ ಊಟ ಮಾಡುತ್ತಾರೆ. ಆದರೆ ಆಹಾರ ತಜ್ಞರು ರಾತ್ರಿಯಲ್ಲಿ ಆಹಾರ ಸೇವನೆಯನ್ನು ಮಿತಿಗೊಳಿಸಲು ಬಯಸುತ್ತಾರೆ. ರಾತ್ರಿ ಊಟವನ್ನು ಮಿತಿಯಿಲ್ಲದೆ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಎಂದು ಹೆಚ್ಚರಿಸಿದರು ಮ್ಯಾನ್ ಡಯಟ್ ನಲ್ಲಿ ಡಿನ್ನರ್ ಸರಿಯಾಗಿ ಪ್ಲಾನ್ ಮಾಡಿಕೊಂಡರೆ ತೂಕವನ್ನೂ ಕಡಿಮೆ ಮಾಡಿಕೊಳ್ಳಬಹುದು...

ಮನೆಯಲ್ಲಿ ಪೂಜೆ ಮಾಡುವಾಗ ಅನುಸರಿಸಬೇಕಾದ ನಿಯಮಗಳು ನಿಮಗಾಗಿ..!

Daily puja: ಜೀವನದಲ್ಲಿ ಬಯಸಿದ ಆಸೆಗಳನ್ನು ಪೂರೈಸಲು, ದೇವರಿಗೆ ಸಂಬಂಧಿಸಿದ ಪೂಜಾ ನಿಯಮಗಳ ಬಗ್ಗೆ ತಿಳಿದಿರಬೇಕು ಹಾಗೂ ಅನುಸರಿಸಬೇಕು. ಹೀಗೆ ಮಾಡುವುದರಿಂದ ದೇವರ ಆಶೀರ್ವಾದ ಸಿಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ದೇವತಾರಾಧನೆಗೆ ಪ್ರಮುಖ ಸ್ಥಾನವಿದೆ. ಮನೆಯಲ್ಲಿ ಪೂಜಾ ಕೊಠಡಿಯನ್ನು ಏರ್ಪಾಟು ಮಾಡಿಕೊಂಡು ತಮ್ಮಇಷ್ಟದೈವವನ್ನು ಪೂಜಿಸುತ್ತಾರೆ. ಇನ್ನು ಕೆಲವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಆದರೆ, ಎಷ್ಟೋ ಮಂದಿ ದೇವರನ್ನು...

ತುಳಸಿ ಪೂಜೆಗೆ ವಿಶೇಷ ನಿಯಮಗಳು..ಅಪ್ಪಿತಪ್ಪಿಯೂ ಎಲೆ ಕತ್ತರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ..!

Devotional: ತುಳಸಿ ಗಿಡದಲ್ಲಿ ವಿಷ್ಣು ಮತ್ತು ಲಕ್ಷ್ಮಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಶಾಸ್ತ್ರಗಳ ಪ್ರಕಾರ ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟಬಾರದು. ತುಳಸಿ ಎಲೆಗಳನ್ನು ಬೆಳಿಗ್ಗೆ ಅಥವಾ ಹಗಲಿನಲ್ಲಿ ಮಾತ್ರ ಕೀಳಬೇಕು. ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಸಸ್ಯದಿಂದ ಕತ್ತರಿಸಬೇಡಿ. ಹಿಂದೂ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ...

ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ಹೀಗೆ ಮಾಡಿದರೆ..ನಿಮ್ಮ ಕೈಗಳು ಸುರಕ್ಷಿತ..!

Beauty: ಪಾತ್ರೆಗಳನ್ನು ತೊಳೆಯುವುದು ಅನೇಕ ಮಹಿಳೆಯರಿಗೆ ಇಷ್ಟವಿಲ್ಲದ ಕೆಲಸವಾಗಿದೆ. ಮೇಲಾಗಿ ಡಿಶ್ ವಾಶ್ ನಲ್ಲಿರುವ ರಾಸಾಯನಿಕಗಳಿಂದಾಗಿ ಮೃದುವಾದ ಕೈಗಳು ಒರಟಾಗುತ್ತವೆ. ಪಾತ್ರೆಗಳನ್ನು ಸ್ವಚ್ಛಗೊಳಿಸುವಾಗ ಒಂದಿಷ್ಟು ಮುಂಜಾಗ್ರತೆಗಳನ್ನು ಪಾಲಿಸಿದರೆ, ನಿಮ್ಮ ಕೈಗಳು ಸುಂದರವಾಗಿರುತ್ತದೆ. ಸಾಮಾನ್ಯವಾಗಿ ಹುಡುಗಿಯರ ಕೈಗಳು ತುಂಬಾ ತೆಳು ಮತ್ತು ಮೃದುವಾಗಿರುತ್ತದೆ. ಪಾತ್ರೆಗಳನ್ನು ಶುಚಿಗೊಳಿಸುವುದರಿಂದ, ತ್ವಚೆಯಲ್ಲಿ ತೇವಾಂಶ ಕಡಿಮೆಯಾಗುತ್ತದೆ, ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು ಇತ್ಯಾದಿ ಕಾರಣಗಳಿಂದ ಕೆಲವರಲ್ಲಿ ಕೈಗಳ...

ಚಿಕನ್ ಖರೀದಿಸುವ ಮುನ್ನ ಈ ವಿಷಯಗಳನ್ನು ಗಮನಿಸಿ …!

Health tips: ಕೋಳಿ ಅಂಗಡಿಗಳ ಮುಂದೆ ಕೋಳಿ ಖರೀದಿಸುವ ಪರಿಸ್ಥಿತಿ ಬದಲಾಗಿದೆ, ಚಿಕನ್ ಮಾರುವ ಅಂಗಡಿಗಳು AC ಅಂಗಡಿಗಳಾಗಿ ಮಾರ್ ಪಾಡ್ ಆಗಿದೆ ,ಅಲ್ಲಿ ಮಾರುವ ಚಿಕನ್ನಲ್ಲಿ ಒಂದು ಹನಿ ರಕ್ತ ಕಣಗಳು ಇರುವುದಿಲ್ಲ ಅಷ್ಟು ಸ್ವಚ್ಛವಾಗಿರುತ್ತದೆ. ಆದರೆ ಇದು ಫ್ರೆಶ್ ಚಿಕನ್ ಅಥವಾ ಹಳೆಯ ಚಿಕನ್ ಎಂದು ಕಂಡು ಹಿಡಿಯಲು ಸಾಮಾನ್ಯವಾಗಿ ಹಾಗುವುದಿಲ್ಲ ಈ...

ಹೇರ್ ವಾಶ್ ಹೀಗೆ ಮಾಡಿದರೆ ಸ್ಟ್ರೋಕ್ ಆಗುತ್ತದೆ ಹುಷಾರಾಗಿರಿ..!

Health tips: ಬ್ಯೂಟಿ ಪಾರ್ಲರ್, ಸಲೂನ್‌ಗಳಲ್ಲಿ ಶಾಂಪೂ ಮತ್ತು ಕಂಡೀಷನಿಂಗ್‌ನೊಂದಿಗೆ ತಲೆ ತೊಳೆಯುವುದರಿಂದ ನಿಮಗೆ ಉತ್ತಮ ಹೇರ್ ಸ್ಪಾದ ಅನುಭವವಾಗುತ್ತದೆ. ಸುಮ್ಮನೆ ಕೂತು ವಿಶ್ರಾಂತಿ ತೆಗೆದುಕೊಂಡು ಕೂದಲನ್ನ ಶುಚಿಗೊಳಿಸುತ್ತಿದ್ದರೆ ಅದರಲ್ಲಿ ಏನೋ ಒಂದು ರೀತಿಯಾದ ಸಂತೋಷವಿರುತ್ತದೆ. ಆದರೆ ತಮ್ಮ ಕುತ್ತಿಗೆಯ ಮೇಲೆ ಬೇಸಿನ್ ತಿರುಗುವುದರಿಂದ ಸ್ವಲ್ಪ ಅನಾನುಕೂಲತೆಯನ್ನು ಅನುಭವಿಸಬೇಕಾಗುತ್ತದೆ .ಇದು ಕೇವಲ ಅನಾನುಕೂಲತೆ ಮಾತ್ರವಲ್ಲ, ಸಲೋನ್...

ಸಿಹಿ ಪ್ರಿಯರೇ ಎಚ್ಚರ ಎಚ್ಚರ…!

Health tips: ಕೆಲವರಿಗೆ ಸಿಹಿತಿಂಡಿ ಎಂದರೆ ತುಂಬಾ ಇಷ್ಟ. ಎದುರಿಗೆ ಸಿಹಿ ತಿಂಡಿ ಕಂಡರೆ ತಿನ್ನದೇ ಇರಲಾರರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ,ಜನರು ಇತರ ರುಚಿಗಳಿಗಿಂತ ಹೆಚ್ಚಾಗಿ ಸಿಹಿ ತಿಂಡಿಗೆ ಅಡಿಕ್ಟ್ ಹಾಗಿ ಬಿಡುತ್ತಾರೆ, ನಾವು ಸಿಹಿತಿಂಡಿಗಳನ್ನು ಸೇವಿಸಿದಾಗ, ನಮ್ಮ ದೇಹದಲ್ಲಿ ಡೋಪಮೈನ್ ಅನ್ನೋ enzyme ಬಿಡುಗಡೆಯಾಗುತ್ತದೆ. ಇದರಿಂದ ಸಿಹಿ ತಿನ್ನಬೇಕು ಅನ್ನುವ...
- Advertisement -spot_img

Latest News

International News: ಭಾರತಕ್ಕೆ‌ ಫ್ರಾನ್ಸ್‌ನ ರಫೇಲ್ : ವಿಶೇಷತೆ ಏನು ಗೊತ್ತಾ..?

International News: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ನೌಕಾಪಡೆಗೆ ಫ್ರಾನ್ಸ್‌ನಿಂದ 64 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ 26 ರಫೇಲ್‌ ಸಾಗರ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ...
- Advertisement -spot_img