Friday, April 18, 2025

youtuber

ಬರೀ ಯೂಟ್ಯೂಬರ್ ಅಷ್ಟೇ ಅಲ್ಲ, ಟೆರೆಸ್ ಗಾರ್ಡೆನಿಂಗ್ ಕೂಡ ಮಾಡ್ತಾರೆ ದತ್ತಾ ಬೇನೂರ್

Web News: ಪ್ರಸಿದ್ಧ ಯೂಟ್ಯೂಬರ್ ದತ್ತಾ ಬೇನೂರ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಯೂಟ್ಯೂಬ್ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ದತ್ತಾ ಅವರು ತಮ್ಮ ಮನೆಯಲ್ಲಿ ಟೆರೆಸ್ ಗಾರ್ಡೆನಿಂಗ್ ಮಾಡಿದ್ದು, ಆರೋಗ್ಯಕರವಾದ ಜೀವನ ನಡೆಸುತ್ತಿದ್ದಾರೆ. ಇವರು ಪೇರಲೆ ಗಿಡ, ಸ್ಟಾರ್ ಫ್ರೂಟ್ಸ್ ಸೇರಿ ಹಲವು ಹಣ್ಣುಗಳನ್ನು ಮನೆಯಲ್ಲೇ ಬೆಳೆಯುತ್ತಾರೆ. ದತ್ತಾ ಹೇಳುವುದೇನೆಂದರೆ, ಎಲ್ಲೆಡೆ ಆರ್ಗ್ಯಾನಿಕ್...

1 ರೂಪಾಯಿ ಪೇಪರ್ ಪ್ಲೇನ್: ಈ ವಿಡಿಯೋಗೆ YOUTUBE ಕೊಟ್ಟಿದ್ದು 3 ಲಕ್ಷಕ್ಕೂ ಅಧಿಕ ಹಣ

Web News: ಕೆಲ ವರ್ಷಗಳ ಹಿಂದೆ ಯೂಟ್ಯೂಬ್ ಶುರು ಮಾಡಿದವರಿಗೆ ಯಾವುದೇ ಬೆಂಬಲವಿರಲಿಲ್ಲ. ಅದೆಲ್ಲ ವೇಸ್ಟ್ ಆಪ್ ಟೈಮ್, ಓದಿನ ಕಡೆ ಗಮನ ಕೊಡಿ, ಕೆಲಸದ ಕಡೆ ಗಮನ ಕೊಡಿ ಅಂತಾ ಹೇಳುವವರೇ ಹೆಚ್ಚಾಗಿದ್ರು. ಆದರೆ ಇದೀಗ ಯೂಟ್ಯೂಬ್ ಅದೆಷ್ಟರ ಮಟ್ಟಿಗೆ ಫೇಮಸ್ ಆಗಿದೆ ಅಂದ್ರೆ, ಯೂಟ್ಯೂಬ್ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಯೂಟ್ಯೂಬರ್‌ಗಳು, ಕೋಟಿ ಕೋಟಿ...

650 ರೂಪಾಯಿ ಕಾರಿಂದ 18 ಲಕ್ಷ ಸಂಪಾದನೆ: ಯೂಟ್ಯೂಬರ್ ದತ್ತಾ ವಿಶೇಷ ಸಂದರ್ಶನ

Web News: ಖ್ಯಾತ ಯೂಟ್ಯೂಬರ್ ಆಗಿರುವ ದತ್ತಾ ಅವರ ಸಂದರ್ಶನವನ್ನು ಕರ್ನಾಟಕ ಟಿವಿಯಲ್ಲಿ ಮಾಡಲಾಗಿದ್ದು, ಅವರ ಯೂಟ್ಯೂಬ್ ಜರ್ನಿ ಹೇಗಿತ್ತು ಅಂತಾ ವಿವರಿಸಿದ್ದಾರೆ. ಇವರ ಯೂಟ್ಯೂಬ್‌ನಲ್ಲಿ ಇವರು ಪೇಪರ್‌ನಿಂದ ಕಾರ್, ಪ್ಲೇನ್ ಮಾಡೋದು ಹೇಗೆ ಅನ್ನೋಂದ್ರಿಂದ ಹಿಡಿದು ಇನ್ನೂ ಹಲವು ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಇವರದ್ದೊಂದು ಕಾರನ್ನು ಯೂಟ್ಯೂಬ್ ಕೆಲಸಕ್ಕಂತಲೇ ಬಳಸುತ್ತಿದ್ದಾರೆ. ಕೋಟಿ ಕೋಟಿ...

10 ವರ್ಷದ ಹಿಂದೆ ತಿಂಗಳಿಗೆ 10 ಸಾವಿರ ಸಂಬಳ. | YOUTUBE ನಲ್ಲಿ 10 ವರ್ಷಗಳಲ್ಲಿ 4 ಕೋಟಿ ಸಂಪಾದನೆ

Web News: ನಮ್ಮ ಸುತ್ತಮುತ್ತಲೇ ಹಲವರು ನಮಗೆ ಎಷ್ಟು ಹುಡುಕಿದರೂ ಕೆಲಸ ಸಿಗುತ್ತಿಲ್ಲವೆಂದು ಗೋಳಾಡುವುದನ್ನು, ಟೈಮ್ ವೇಸ್ಟ್ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಎಷ್ಟೋ ಜನ ಯಾರ ಕೈಕೆಳಗೂ ದುಡಿಯದೇ, ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಯಾಕಂದ್ರೆ ಅಂಥವರೆಲ್ಲ ಕೆಲಸ ಸಿಗುತ್ತಿಲ್ಲವೆಂದು ಕೈ ಕಟ್ಟಿ ಕುಳಿತವರಲ್ಲ. ಬದಲಾಗಿ ಉದ್ಯಮ ಮಾಡಲು ಆರಂಭಿಸಿದವರು. ಅಂಥವರಲ್ಲಿ...

ವೀಡಿಯೋ ಅಪ್ಲೋಡ್ ಮಾಡಿ ಕೆಲವೇ ಗಂಟೆಗಳಲ್ಲಿ ಶ*ವವಾಗಿ ಪತ್ತೆಯಾದ ವ್ಲಾಗರ್ ದಂಪತಿ

Kerala: ಯೂಟ್ಯೂಬ್‌ಗೆ ತಮ್ಮ ದೈನಂದಿನ ವ್ಲಾಗ್ ಅಪ್ಲೋಡ್ ಮಾಡಿದ ದಂಪತಿ ಕೆಲ ಸಮಯದಲ್ಲೇ ಸಾವಿಗೀಡಾದ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಸೆಲ್ವರಾಜ್(45) ಮತ್ತು ಅವರ ಪತ್ನಿ ಪ್ರಿಯಾ (37) ಇಬ್ಬರೂ ಯೂಟ್ಯೂಬ್‌ನಲ್ಲಿ ಪ್ಲಾಗ್ ಮಾಡಿ ಹಾಕುತ್ತಿದ್ದರು. ಆದರೆ ಭಾನುವಾರ ವ್ಲಾಗ್ ಅಪ್ಲೋಡ್ ಮಾಡಿದ ಕೆಲ ಗಂಟೆಗಳಲ್ಲೇ, ಅನುಮಾನಾಸ್ಪದವಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ. https://youtu.be/06wNM8UvD-Y ಈ ದಂಪತಿಯ ಪುತ್ರ ಮನೆಗೆ ಬಂದು...

ಡ್ರೈವಿಂಗ್ ವೇಳೆ ಲೈವ್ ಸ್ಟ್ರೀಮ್ ಮಾಡಲು ಹೋಗಿ ನಜ್ಜುಗುಜ್ಜಾದ ಯೂಟ್ಯೂಬರ್‌ನ ಕೋಟಿ ಬೆಲೆಯ ಕಾರು

International News: ಡ್ರೈವಿಂಗ್ ವೇಳೆ ಲೈವ್ ಸ್ಟ್ರೀಮ್ ಮಾಡಲು ಹೋಗಿ ಯೂಟ್ಯೂಬರ್‌ನ 1.7 ಕೋಟಿಗೂ ಹೆಚ್ಚಿನ ಬೆಲೆಯ ಕಾರು ನಜ್ಜುಗುಜ್ಜಾಗಿದೆ. https://youtu.be/MEKNHSs1JRk ಅಮೆರಿಕದ 20 ವರ್ಷದ ಖ್ಯಾತ ಯೂಟ್ಯೂಬರ್ ಜ್ಯಾಕ್ ಮಿಯಾಮಿ ತನ್ನ 1.7 ಕೋಟಿಗೂ ಮೀರಿದ ಮ್ಯಾಕ್‌ಲ್ಯಾರೆನ್ ಸೂಪರ್ ಕಾರ್‌ನಲ್ಲಿ ಹೋಗುವಾಗ, ಲೈವ್ ಸ್ಟ್ರೀಮ್ ಮಾಡಲು ಹೋಗಿ, ಎಡವಟ್ಟು ಮಾಡಿಕೊಂಡಿದ್ದಾನೆ. ಆತ ಲೈವ್ ಸ್ಟ್ರೀಮ್ ಇಡಲು...

ಬೀದಿ ಬದಿಯ ಭಾಂಗ್‌ ಲಸ್ಸಿ ಕುಡಿದು ಅಸ್ವಸ್ಥನಾದ ಬ್ರಿಟೀಷ್ ಯೂಟ್ಯೂಬರ್ ಸ್ಯಾಮ್ ಪೆಪ್ಪರ್

Ujjain News: ಭಾರತ ರುಚಿ ರುಚಿಯಾದ ತಿಂಡಿಗಳಿಂದಾನೇ ಫೇಮಸ್ ಆಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ, ಬೇರೆ ಬೇರೆ ತಿಂಡಿಗಳು ಸಖತ್ ಫೇಮಸ್ ಇದ್ದು, ಎಲ್ಲ ತಿಂಡಿಗಳ ರುಚಿ ಸವಿಯಲು ಒಂದು ಜನ್ಮವೇ ಬೇಕಾಗಬಹುದು. ಆದರೆ ಕೆಲವರು ಆರೋಗ್ಯಕರ ಪದಾರ್ಥಗಳನ್ನು ಹಾಕಿ ಅಡುಗೆ ಮಾಡುವುದಿಲ್ಲ. ಸ್ವಚ್ಛತೆ ಕಾಪಾಡಿಕೊಂಡಿರುವುದಿಲ್ಲ. ಹಾಗಾಗಿ ಅಂಥ ಸ್ಥಳದಲ್ಲಿ ಆಹಾರ ಸೇವಿಸಿದರೆ, ಆರೋಗ್ಯ...

Akram Ahmad :ಕೋಟ್ಯಧಿಪತಿ ಯುಟ್ಯೂಬರ್ : ತಿಂಗಳಿಗೆ 2 ಕೋಟಿ ಆದಾಯ!

ಸಾಧನೆ ಮಾಡ್ಬೇಕು ಅನ್ನೊ ಛಲ ಇದ್ರೆ ಸಾಕು ಏನ್ ಬೇಕಾದ್ರೂ ಸಾಧಿಸಬಹುದು ಅನ್ನೋ ಮಾತಿದೆ. ಇಲ್ಲೋಬ್ಬ ವ್ಯಕ್ತಿ ತಿಂಗಳಿಗೆ 6 ಲಕ್ಷ ರೂಪಾಯಿ ಬರ್ತಿದ್ದ ಕೆಲಸವನ್ನು ಬಿಟ್ಟು, ಈಗ ಎರಡೂ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.. ಹೌದು ವೀಕ್ಷಕರೇ.. ಇದು ಆಶ್ಚರ್ಯ ಅನ್ನಿಸಿದ್ರೂ ಸತ್ಯ. ನಾವ್ ವರ್ಷಕ್ಕೆ 6 ಲಕ್ಷ ರೂಪಾಯಿ ದುಡಿಯೋದಿಲ್ಲ. ಅಂತಹದ್ರಲ್ಲಿ...

ಹೊಸ ಉದ್ಯಮ ಪ್ರಾರಂಭಿಸಿ ಯುವಕರಿಗೆ ಮಾದರಿಯಾದ ಡಾ.ಬ್ರೋ

News: ಡಾ.ಬ್ರೋ ಅಂದ್ರೆ ಯಾವ ಕನ್ನಡಿಗನಿಗೆ ಗೊತ್ತಿಲ್ಲ ಹೇಳಿ..? ರಿಯಾಲಿಟಿ ಶೋನಲ್ಲಿ ನಿಮ್ಮಜ್ಜಿಗೆ ಡಾ. ಬ್ರೋ ಗೊತ್ತಾ ಅಂತಾ ಆ ಚಾನೆಲ್‌ನ ಮುಖ್ಯಸ್ಥ ಪ್ರಶ್ನೆ ಕೇಳಿದ್ದೇ ತಡ, ಜನ ನಮ್ಮಜಿಗೂ ಡಾ.ಬ್ರೋ ಪರಿಚಯ ಮಾಡಿಸ್ತೀವಿ ಅನ್ನೋ ರೇಂಜ್‌ಗೆ, ಡಾ.ಬ್ರೋಗೆ ಸಪೋರ್ಟ್ ಮಾಡಿದ್ರು. ಯಶ್, ದರ್ಶನ್‌ಗೂ ಇಲ್ಲ ಇನ್‌ಸ್ಟಾ ಫಾಲೋವರ್ಸ್ ಡಾ.ಬ್ರೋಗೆ ಇದ್ದಾರೆ. https://youtu.be/JOl6sD4WIek ಇದಕ್ಕೆಲ್ಲ ಕಾರಣ, ಈ...

Praneeth Hanumanthu: ತೆಲಂಗಾಣ ಮೂಲದ ಯೂಟ್ಯೂಬರ್ ಪ್ರಣೀತ್ ಬಂಧನ

ಯೂಟ್ಯೂಬ್ ವೀಡಿಯೋದಲ್ಲಿ ಪುರುಷ ಮತ್ತು ಮಗಳ ನಡುವಿನ ಸಂಬಂಧದ ಬಗ್ಗೆ ಅಶ್ಲೀಲ ಸಂಭಾಷಣೆ ಮಾಡಿದ ಮಾಡಿದ ಕಾರಣ ಯೂಟ್ಯೂಬರ್ ಪ್ರಣೀತ್ ಹನುಮಂತುನನ್ನು ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋ ಬೆಂಗಳೂರಿನಲ್ಲಿ ಬಂಧಿಸಿದೆ. ಪ್ರಣೀತ್​ನನ್ನು ಬಂಧಿಸಿದ ನಂತರ, ಬೆಂಗಳೂರಿನ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ಟಿಜಿಸಿಎಸ್‌ಬಿ ಅಧಿಕಾರಿಗಳು ಆತನನ್ನು ಟ್ರಾನ್ಸಿಟ್ ವಾರಂಟ್ ಮೇಲೆ ಹೈದರಾಬಾದ್‌ಗೆ ಕರೆದೊಯ್ದಿದ್ದಾರೆ. ಹಿರಿಯ...
- Advertisement -spot_img

Latest News

National News: ವಕ್ಫ್‌ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿ : ಸುಪ್ರೀಂ ಮಹತ್ವದ ಮಧ್ಯಂತರ ಆದೇಶ

National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್‌ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್‌ ಆಸ್ತಿಗಳಲ್ಲಿ...
- Advertisement -spot_img