Saturday, November 29, 2025

zodiac signs

ಮೈಂಡ್ ಲೈನ್- ಲೈಫ್ ಲೈನ್ ನಡುವೆ ಅಂತರವಿದ್ದರೆ ಅರ್ಥವೇನು ಗೊತ್ತಾ..?

ಹಸ್ತರೇಖೆಯಿಂದ ಮನುಷ್ಯನ ಭವಿಷ್ಯವನ್ನ ಹೇಳಬಹುದು. ಮನುಷ್ಯನ ಏಳು ಬೀಳುಗಳು ರೇಖೆಯ ಮೇಲೆ ಅವಲಂಬಿತವಾಗಿರುತ್ತದೆ ಎಂಬ ಮಾತಿದೆ. ಹುಡುಗರು ತಮ್ಮ ಬಲಗೈ , ಹುಡುಗಿಯರು ತಮ್ಮ ಎಡಗೈ ನೋಡಿಕೊಂಡು ಭವಿಷ್ಯ ತಿಳಿದುಕೊಳ್ಳಬಹುದು. ಈ ಭಾವಚಿತ್ರದಲ್ಲಿರುವಂತೆ ನಿಮ್ಮ ಕೈಯಲ್ಲಿ ರೇಖೆಯಿದ್ದರೆ. ಅಂಥವರ ಗುಣ ಹೇಗಿರುತ್ತದೆ, ಅಂಥವರ ಭವಿಷ್ಯ ಹೇಗಿರುತ್ತದೆ ಅನ್ನೋದರ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. https://youtu.be/zTIk6Mi8oSs ಈ...

ಶ್ರಾವಣದ ಮೊದಲ ಹಬ್ಬ ನಾಗರಪಂಚಮಿಯ ವಿಶೇಷತೆಗಳೇನು ಗೊತ್ತಾ..?

ಹಬ್ಬಗಳ ಮಾಸ ಶ್ರಾವಣ ಮಾಸ ಶುರುವಾಗಿದೆ. ಜುಲೈ 25 ಅಂದರೆ ನಾಳೆ ಶ್ರಾವಣದ ಮೊದಲ ಹಬ್ಬವಾದ ನಾಗರಪಂಚಮಿ ಇದೆ. ಕೆಲವರು ಇಂದು ನಾಗರಚೌತಿಯನ್ನ ಆಚರಿಸುತ್ತಾರೆ. ಈ ಹಬ್ಬದ ವಿಶೇಷತೆಗಳೇನು ಅನ್ನೋದರ ಬಗ್ಗೆ ನಾವಿವತ್ತು ನಿಮಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ. ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ಅಂದ್ರೆ ನಾಗ. ಆಷಾಢದ ಅಮವಾಸ್ಯೆ ಕಳೆದು ಐದು ದಿನಕ್ಕೆ ಬರುವ...

ಜೂನ್ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೀಗಿರುತ್ತೆ ನೋಡಿ..!

ಜೂನ್ ತಿಂಗಳಲ್ಲಿ ಜನಿಸಿದವರು ಸುಂದರ ವ್ಯಕ್ತಿತ್ವ ಉಳ್ಳವರಾಗಿರ್ತಾರೆ. ಇವರು ತಮ್ಮವರ ಸಂತೋಷ ಮತ್ತು ದುಃಖಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ತಮಗೆ ಬೇಕಾದವರು ದುಃಖದಲ್ಲಿದ್ದರೆ ಅಂಥವರ ದುಃಖದಲ್ಲಿ ಭಾಗಿಯಾಗುತ್ತಾರೆ ಮತ್ತು ತಮ್ಮವರು ಸುಖವಾಗಿದ್ದರೆ ಇವರು ಸಂತೋಷ ಪಡುತ್ತಾರೆ. ಇವರ ವಿಷಯದಲ್ಲಿ ಬೇರೆಯವರು ತಲೆ ಹಾಕುವುದು ಇವರಿಗೆ ಇಷ್ಟವಾಗುವುದಿಲ್ಲ. ತಮ್ಮ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ಆ ನಿರ್ಧಾರ ತಮ್ಮದೇ...

ಸ್ನಾನ ಮಾಡುವಾಗ ಈ ನಿಯಮಗಳನ್ನ ಅನುಸರಿಸಿ ಮತ್ತು ಕೆಲ ತಪ್ಪುಗಳನ್ನು ಮಾಡಬೇಡಿ..

ನಮ್ಮ ಅದೃಷ್ಟ ದುರಾದೃಷ್ಟಗಳೆಲ್ಲ ನಾವು ಮಾಡುವ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ. ದಿನ ನಿತ್ಯದ ಕೆಲಸಗಳಲ್ಲೂ ಕೂಡ ನಾವು ಮಾಡುವ ತಪ್ಪುಗಳು ನಮ್ಮ ಕಷ್ಟಕ್ಕೆ ಕಾರಣವಾಗುತ್ತದೆ. ಅಂತೆಯೇ ಸ್ನಾನ ಮಾಡುವಾಗ ಕೂಡ ನಾವು ಕೆಲ ತಪ್ಪುಗಳನ್ನ ಮಾಡುತ್ತೇವೆ. ಅದು ಯಾವ ತಪ್ಪುಗಳು..?, ಯಾಕೆ ಆ ತಪ್ಪುಗಳನ್ನ ಮಾಡಬಾರದು..? ಅಂತಹ ತಪ್ಪುಗಳನ್ನ ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ...

ಜುಲೈ 24, 2020ರ ರಾಶಿ ಭವಿಷ್ಯ

ಮೇಷ: ದೂರ ಪ್ರಯಾಣದಲ್ಲಿ ವಾಹನ ಸಮಸ್ಯೆಯಿಂದ ಖರ್ಚು ಹೆಚ್ಚಲಿದೆ. ನ್ಯಾಯಾಲಯದ ವಿವಾದ ರಾಜಿಯಲ್ಲಿ ಮುಕ್ತಾಯಗೊಳ್ಳಲಿದೆ. ಗೃಹೋಪಕರಗಳ ಖರೀದಿಯಿಂದ ಖರ್ಚು ತರಲಿದೆ. ವೃಷಭ: ವ್ಯಾಪಾರೋದ್ಯಮದಲ್ಲಿ ಹೆಚ್ಚು ಲಾಭ ಗಳಿಕೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ ತೋರಿಬಂದೀತು. ನಿರೀಕ್ಷೆಗೆ ಮೀರಿದ ಬಂಧುಗಳ ಸಹಾಯ ನಿಮಗೆ ಬೆನ್ನೆಲುಬಾಗಲಿದೆ. ದುಡುಕಿನಿಂದ ಕಾರ್ಯಹಾನಿ. ಮಿಥುನ: ರಾಜಕೀಯದಲ್ಲಿ ನಿಮ್ಮ ಚಂತನೆ ವಿಫಲವಾದೀತು. ಆಕಸ್ಮಿಕ ಧನಾಗಮನವಿದ್ದು, ಕ್ಲೇಷ...

ಸೆಪ್ಟೆಂಬರ್‌ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೀಗಿರತ್ತೆ ನೋಡಿ..!

ಸೆಪ್ಟೆಂಬರ್‌ನಲ್ಲಿ ಜನಿಸಿದವರು ಕೋಮಲ ಸ್ವಭಾವದವರಾಗಿರುತ್ತಾರೆ. ಇವರು ಹೆಚ್ಚಾಗಿ ಬೇರೆಯವರಿಗಿಂತ ತಮ್ಮನ್ನು ತಾವು ಪ್ರೀತಿಸುತ್ತಾರೆ. ಇವರು ಮನಸ್ಸಿನಿಂದ ಉದಾರವಾಗಿದ್ದರೂ ಕೂಡ ಎಲ್ಲರೆದರು ತಾವು ಕಠೋರ ಮನಸ್ಸಿನವರು ಎಂದು ತೋರಿಸಿಕೊಳ್ಳುತ್ತಾರೆ. https://youtu.be/4Ewpv7mW8y8 ಬೇರೆಯವರಿಗೆ ಸಹಾಯ ಮಾಡುವ ಮನಸ್ಸುಳ್ಳ ಇವರು ಬೇರೆಯವರಿಂದ ತಮ್ಮ ಕೆಲಸ ಹೇಗೆ ಮಾಡಿಸಿಕೊಳ್ಳಬೇಕು ಎನ್ನುವುದನ್ನು ಕೂಡಾ ಚೆನ್ನಾಗಿ ತಿಳಿದಿರುತ್ತಾರೆ. ಇನ್ನು ಹಿಡಿದ ಕೆಲಸ ಮಾಡಿ ಮುಗಿಸುವ ತನಕ ಇವರಿಗೆ ಸಮಾಧಾನವಿರುವುದಿಲ್ಲ. ಕಷ್ಟದ...

ಶಿಕ್ಷಕರ ದಿನದಂದು ಆರಂಭವಾಗಲಿದೆ ಈ ಶಾಲೆ..?!

ಸದ್ಯ ದೇಶದೆಲ್ಲೆಡೆ ಕೊರೊನಾ ಆರ್ಭಟ ಜೋರಾಗಿದೆ. ಕೆಲ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಲಕ್ಷ ದಾಟಿದೆ. ಅಂತೆಯೇ ಹಲವರು ಗುಣಮುಖರಾಗಿ ಹೊರಬಂದಿದ್ದಾರೆ ಕೂಡ. ಆದ್ರೆ ಈಗ ಎಲ್ಲೆಡೆ ಶಾಲೆ ಯಾವಾಗ ಶುರು ಮಾಡಬೇಕು ಅನ್ನೋದರ ಬಗ್ಗೆ ಚಿಂತೆಯಾಗಿದ್ದು, ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸಲು ಭಯ ಪಟುತ್ತಿದ್ದಾರೆ. ಫೀಸ್ ಹೋದ್ರೆ ಹೋಗಲಿ, ಮಕ್ಕಳು ಮುಖ್ಯ, ಅವರ...

ಜುಲೈ 23, 2020ರ ರಾಶಿ ಭವಿಷ್ಯ

ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಧನಲಾಭವಿದೆ. ಸ್ತ್ರೀ ಸಂಬಂಧಿ ಚಿಂತೆಯೂ ಆಗಾಗ ಬಾಧಿಸಲಿದೆ. ಹಿರಿಯರಿಗೆ ಪುಣ್ಯಕ್ಷೇತ್ರದ ದರ್ಶನ ಭಾಗ್ಯವಿದೆ. ಮಿತ್ರರ ಅಸಹಕಾರದಿಂದ ಬೇಸರವಾದೀತು. ವೃಷಭ: ಆದಾಯಕ್ಕಿಂತ ಹೆಚ್ಚಿನ ಖರ್ಚು ಉಂಟಾದೀತು. ಕೃಷಿ ಕಾರ್ಯಕ್ಕಾಗಿ ಹೆಚ್ಚಿನ ಖರ್ಚು ಮಾಡುವುದು ಹಿತಕರವಲ್ಲಾ. ವಿದ್ಯಾರ್ಥಿಗಳು ಶ್ರಮ ವಹಿಸಿ ಅಭ್ಯಸಿಸಿದರೆ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿಯಾದೀತು. ಮಿಥುನ: ಕೋರ್ಟು ಕಚೇರಿ...

ನಿಮ್ಮ ಮನೆಯ ಏಳು ಬೀಳಿಗೆ ಕಾರಣವಾಗತ್ತೆ ನೀವು ಬಳಸೋ ಬಾಚಣಿಕೆ..!

ಗೌರಿ ಗಣೇಶ ಹಬ್ಬಕ್ಕೆ, ವರಮಹಾಲಕ್ಷ್ಮೀ ಹಬ್ಬಕ್ಕೆ, ಸಂಕ್ರಾಂತಿಗೆ ಕೆಲ ಕಡೆ ಮುತ್ತೈದೇಯರಿಗೆ ಅರಿಶಿನ ಕುಂಕುಮದ ಜೊತೆ ಬಾಚಣಿಕೆ ಕೊಡುವ ಪದ್ಧತಿ ಇರುತ್ತದೆ. ಬಳೆ, ಕಾಡಿಗೆ, ಬೊಟ್ಟು, ಕನ್ನಡಿಯ ಜೊತೆ ಬಾಚಣಿಕೆಯನ್ನ ಕೂಡ ಕೊಡಲಾಗುತ್ತದೆ. ಅಲ್ಲದೇ, ಮಹಾಲಕ್ಷ್ಮೀಗೆ ಸಂಬಂಧಪಟ್ಟ ವಸ್ತುಗಳಲ್ಲಿ ಬಾಚಿಣಿಕೆ ಕೂಡ ಒಂದಾಗಿದೆ. ಹಾಗಾಗಿ ಬಾಚಣಿಕೆಯನ್ನ ಶುಭ್ರವಾಗಿ ಇಡಬೇಕು. https://youtu.be/7dhm5hMnVXs ಬಾಚಣಿಕೆಯನ್ನ ಶುಭ್ರವಾಗಿ ಇಡದಿದ್ದರೆ ಮನೆಯ...

ಯಾವುದೇ ಕಾರಣಕ್ಕೂ ಇಂಥ ದಿನಗಳಲ್ಲಿ ಬೇರೆಯವರ ಮನೆಯಲ್ಲಿ ಊಟ ಮಾಡಬೇಡಿ..!

ನಾವು ಎಲ್ಲರಿಗೂ ಒಳ್ಳೆಯದನ್ನ ಬಯಸಿದ್ರೂ ಕೂಡ, ನಮಗೆ ಬೇರೆಯವರು ಒಳ್ಳೆಯದನ್ನೇ ಬಯಸುತ್ತಾರೆ ಅನ್ನೋದು ಭ್ರಮೆ. ನಮ್ಮ ಏಳಿಗೆ, ಖುಷಿ ಕಂಡ ನಮ್ಮ ಹತ್ತಿರದವರೇ ನಮಗೆ ಕುತ್ತು ಬರೋ ಕೆಲಸವನ್ನ ಮಾಡಲೂಬಹುದು. ಕೆಲವೆಡೆ ಮಾಟ ಮಂತ್ರ ಮಾಡಿಸ್ತಾರೆ, ಇನ್ನು ಕೆಲವೆಡೆ ಊಟಕ್ಕೆ ಕರೆದು ಊಟದಲ್ಲಿ ಮದ್ದು ಹಾಕಿ ಕೊಡ್ತಾರೆ. ಆಗ ನಮಗೆ ಗೊತ್ತಿಲ್ಲದೆಯೇ ಕ್ರಮೇಣವಾಗಿ ನಮ್ಮ...
- Advertisement -spot_img

Latest News

‘ಮೋದಿ ರಕ್ಷತಿ ರಕ್ಷಿತಃ’ ನಮೋಗೆ ಹೊಸ ಬಿರುದು ಕೊಟ್ಟ ಪುತ್ತಿಗೆ ಶ್ರೀಗಳು

ಲಕ್ಷ ಕಂಠ ಗೀತಾ ಪಾರಾಯಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪೂರ್ಣಕುಂಭ ಸ್ವಾಗತ, ಮಂಗಲವಾದ್ಯಗಳ...
- Advertisement -spot_img