Saturday, July 27, 2024

Latest Posts

ರಾಜ್ಯ ರಾಜಕಾರಣದಲ್ಲಿ ಪಕ್ಷಗಳ ನಡುವೆ ವಾಕ್ಸಮರ

- Advertisement -

political news

ಈಗಾಗಲೆ ರಾಜ್ಯ ರಾಜಕಾರಣದಲ್ಲಿ ಹಲವು ರೀತಿಯಲ್ಲಿ ಪಕ್ಷ ಗಳು ನಡುವೆ ವಾಕ್ಸಮರ ಶುರುವಾಗಿದೆ . ಅವಹೇಳನಕಾರಿ ಮತ್ತು ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿ ಒಬ್ಬರು ಇನ್ನೊಬ್ಬರನ್ನು ವ್ಯಂಗ್ಯ ಪ್ರಜೆಗಳು ದೃಷ್ಟಿಯಲ್ಲಿ ಜೋಕರ್ ಗೀಳಾಗಿ ಕಾಣುತ್ತಿದ್ದಾರೆ . ಈಗ ಮತ್ತೊಬ್ಬ ಬಿಜೆಪಿ ನಾಯಕ ಬೇರೆ ಪಕ್ಷಗಳ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ . ಯಾರು ಆ ನಾಯಕರು ಎಂಬುದರ ಡೀಟೇಲ್ಸ್ ಇಲ್ಲಿದೆ

ಇಂದು ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸಭೆ ಯಾರನ್ನು ನಡೆಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಭಾಗವಹಿಸಿ ಧಾನ್ಯಗಳಿಗೆ ಪೂಜೆಯನ್ನು ಸಲ್ಲಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಬಿಜೆಪಿ ಪಕ್ಷ ತನ್ನ ಆಡಳಿತದ ಅವಧಿಯಲ್ಲಿ ರೈತರ ಅಭಿವೃದ್ಧಿಗೆ ಜಾರಿಗೊಳಿಸಿರುವ ಎಲ್ಲಾ ಯೋಜನೆಗಳನ್ನು ವಿವರವನ್ನು ತಿಳಿಸಿದರು ಪ್ರಧಾನಿ ಮಂತ್ರಿ ಫಸಲ್ ಭೀಮಾ ಯೋಜನೆಯಿಂದ ಏನೆಲ್ಲಾ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ . ರೈತರಿಗೆ ಬೆಳೆ ಪರಿಹಾರವನ್ನು ನೀಡಿದ ಮತ್ತು ಇತ್ಯಾದಿ ಬಗ್ಗೆ ಹೇಳಿದರು

ಬಿಜೆಪಿ ಆಡಳಿತ ಅವಧಿಯಲ್ಲಿ ರೈತರು ಪಡೆದುಕೊಂಡಿರುವ ಸೌಲಭ್ಯಗಳನ್ನು ಜನರಿಗೆ ಮತ್ತೊಮ್ಮೆ ನೆನಪಿಸಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಎಂದು ಹೇಳಿ ನಿಮ್ಮ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಬಿಜೆಪಿ ರೈತ ಮೋರ್ಚಾ ಸದಸ್ಯರಿಗೆ ತಿಳಿಸಿದರು

ಇನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಬರದಿಂದ ಪ್ರಚಾರ ನಡೆಸಿ ಸಮಾವೇಶಗಳನ್ನು ಕೈಗೊಳ್ಳುತ್ತಿದೆ ಆದರೆ ರಾಜ್ಯದಲ್ಲಿ ಇನ್ನೊಂದು ರಾಷ್ಟ್ರೀಯ ಪಕ್ಷ ಇದೆ.ಅವರು ಸಭೆ ನಡೆಸಿದ್ರೆ ಚಪ್ಪಲಿಗಳು ಕೈಯಲ್ಲಿ ಇರುತ್ತವೆ. ಇನ್ನೊಂದು ಕುಟುಂಬದ ಪಾರ್ಟಿ ಇದೆ ಅಪ್ಪ ಮಕ್ಕಳ ಪಾರ್ಟಿ .ಅವರು ಸಭೆ ನಡೆಸಿದಿದ್ರೆ ಒಬ್ಬರ ಚಪ್ಲಿ ಇನ್ನೊಬ್ರ ಮೈಮೇಲೆ ಇರುತ್ತೆ .ಆದ್ರೆ ಬಿಜೆಪಿ ಸಭೆ ನಡೆಸಿದ್ರೆ ಮಾತ್ರ ನಮ್ಮ ಚಪ್ಪಲಿ ನಮ್ಮಲೇ ಇರುತ್ತೆ ಶಾಂತವಾಗಿರುತ್ತೆ.ಅಪ್ಪ ಮಕ್ಕಳ ಪಾರ್ಟಿ ಅಣ್ಣ ತಮ್ಮಂದಿರಲ್ಲಿ ನಾನು ದೊಡ್ಡೋನು ನೀನು ದೊಡ್ಡೋನು ಎನ್ನುವ ಜಗಳ ಶುರುವಾಗಿದೆ.
ರಾಷ್ಟ್ರೀಯ ಪಾರ್ಟಿಯೊಳಗೆ ಯಾರು ಮುಖ್ಯಮಂತ್ರಿ ಎನ್ನುವ ಜಗಳ ಶುರುವಾಗಿದೆ. ಎಂದು ವಿವಾದಾತ್ಮಕ ಭಾಷಣ‌ಮಾಡಿದ್ದಾರೆ

ಸಿನಿಮಾ ಹಾಲ್ ನಲ್ಲಿ ಹೊರಗಡೆ ತಿಂಡಿ ತಿನ್ನಿಸು ತರುವಂತಿಲ್ಲ

ನಟಿ ಅಭಿನಯಾ ಕೆರಿಯರ್ ಗೆ ಫುಲ್ ಸ್ಟಾಪ್..!!

ಈ ನಟ ಪಾತ್ರ ಚೆನ್ನಾಗಿ ಬರಲಿ ಎಂದು ಏನು ಮಾಡಿದ್ದಾರೆ ಗೊತ್ತಾ..? ಹೇಗಿದ್ದವರು ಹೇಗಾದ್ರೂ ನೋಡಿ..

- Advertisement -

Latest Posts

Don't Miss