Sunday, June 1, 2025

Latest Posts

ಪೊಲೀಸರು ಬಳೆ ತೋಟ್ಟುಕೊಂಡಂಗೆ ಆಗಿದೆ : ನಿರ್ದೆಶಕ ಇಂದ್ರಜಿತ್ ಮಾತು

- Advertisement -

 ಸಪ್ಲೈರ್ ಮೇಲೆ ಹಲ್ಲೆ ಮಾಡಿದ್ದಾರೆ , ಇದಕ್ಕೆಲ್ಲ ನನ್ನ ಹತ್ರ ಸಾಕ್ಷಿಗಳೂ ಇದ್ದಾವೆ ಎಂದು ಇಂದ್ರಜಿತ್ ಅವರು ಹೇಳಿದ್ದಾರೆ ,  ಗಂಗಾಧರ್ ಅವರು ಬೀಹಾರ್ ದವರಲ್ಲ ಅವರು ಕರ್ನಾಟಕ ದವರು ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇ ಬೇಕು ,ರಾಕೇಶ್ ಅವರು ಪೊಲೀಸ್ ಎಲ್ಲಾ ನಮ್ಮ ಕೈ ಯಲ್ಲಿ ಎಂದಾಗ  ಪೊಲೀಸರು ಬಳೆ ತೋಟ್ಟುಕೊಂಡಂಗೆ ಆಗಿದೆ ಎಂದು ಇಂದ್ರಜಿತ್ ಅವರು ಹೇಳಿದ್ದಾರೆ.

- Advertisement -

Latest Posts

Don't Miss