ಇಂದಿನಿಂದ ಶುಕ್ರ ತುಲಾ ರಾಶಿಗೆ ಪ್ರವೇಶ ಮಾಡಲಿದ್ದು, 12 ರಾಶಿಗಳಲ್ಲಿ 6 ರಾಶಿಗಳಿಗೆ ಶುಭ ಫಲವನ್ನುಂಟು ಮಾಡಲಿದ್ದಾನೆ. ಹಾಗಾದ್ರೆ ಬನ್ನಿ ಯಾವುದು ಆ 6 ಅದೃಷ್ಟಶಾಲಿ ರಾಶಿಗಳು ಅಂತಾ ನೋಡೋಣ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೇಷ ರಾಶಿ: ಶುಕ್ರ ತುಲಾ ರಾಶಿಗೆ ಪ್ರವೇಶ ಮಾಡುವುದರಿಂದ ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಲಾಭವಾಗಲಿದೆ. ಇದಕ್ಕೆ ಜೀವನ ಸಂಗಾತಿಯ ಸಾಥ್ ಸಿಗಲಿದೆ. ನೀವು ಹೊಸ ಉದ್ಯಮ ಶುರು ಮಾಡಲು ಇದು ಸಕಾಲ. ಇನ್ನು ನೀವು ಕೆಲಸ ಬದಲಾಯಿಸಲು ಹೊರಟಿದ್ದರೆ, ಶುಭ ಫಲ ಪಡೆಯುತ್ತೀರಿ. ಈ ಕಾಲದಲ್ಲಿ ನಿಮ್ಮ ದಾಂಪತ್ಯ ಜೀವನ ಕೂಡ ಸುಖಕರವಾಗಿರುತ್ತದೆ. ಸ್ನೇಹಿತರೊಂದಿಗೆ ಕಾಲ ಕಳೆಯುವಿರಿ.
ಸಿಂಹ ರಾಶಿ: ಶುಕ್ರ ತುಲಾ ರಾಶಿಗೆ ಪ್ರವೇಶಿಸುವುದರಿಂದ ಸಿಂಹ ರಾಶಿ ಈ ಸಮಯದಲ್ಲಿ ಪ್ರಗತಿ ಕಾಣಲಿದೆ. ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಬಡ್ತಿ ಸಿಗಲಿದೆ. ನಿಮ್ಮ ಬಾಸ್ ಜೊತೆ ನಿಮ್ಮ ಒಡನಾಟ ಉತ್ತಮವಾಗಿರಲಿದೆ. ಹಿರಿಯ ಅಧಿಕಾರಿಗಳಿಗೆ ನಿಮ್ಮ ಕೆಲಸ ಇಷ್ಟವಾಗುತ್ತದೆ. ಇನ್ನು ನೀವು ಮದುವೆಯಾಗಲು ಬಯಸಿದ್ದರೆ ಇದು ಸಕಾಲ.
ಕನ್ಯಾ ರಾಶಿ: ಶುಕ್ರ ತುಲಾ ರಾಶಿಗೆ ಪ್ರವೇಶ ಮಾಡುವುದರಿಂದ ಕನ್ಯಾ ರಾಶಿಯವರಿಗೆ ಉತ್ತಮ ಲಾಭವಾಗಲಿದೆ. ನೀವು ಕುಟುಂಬದವರ ಜೊತೆ ಉತ್ತಮ ಸಮಯ ಕಳೆಯಲಿದ್ದೀರಿ. ಹಣಕಾಸಿನ ಸಮಸ್ಯೆ ದೂರವಾಗಲಿದೆ. ನಿಮ್ಮ ಉತ್ತಮ ಪ್ರಯತ್ನದಿಂದ ಧನ ಪ್ರಾಪ್ತಿಯಾಗಲಿದೆ. ಮಾತೇ ನಿಮಗೆ ಬಂಡವಾಳವಾಗಲಿದೆ. ನಿಮ್ಮ ಮಾತಿನಿಂದ ನೀವು ಜನರನ್ನ ಆಕರ್ಷಿಸುವಿರಿ. ಯಾವುದೇ ಕೆಲಸ ಪ್ರಾರಂಭಿಸುವುದಿದ್ದರೂ ಹಿರಿಯರ ಆಶೀರ್ವಾದ ಪಡೆದು ಮುನ್ನಡೆಯಿರಿ. ತಂದೆ ಸಾಥ್ ನಿಮ್ಮೊಂದಿಗಿರುತ್ತದೆ.
ಧನು ರಾಶಿ: ಶುಕ್ರ ತುಲಾ ರಾಶಿಗೆ ಪ್ರವೇಶಿಸುವುದರಿಂದ ಧನು ರಾಶಿಯವರಿಗೆ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ವಿದೇಶದಲ್ಲಿ ಉದ್ಯಮ ಆರಂಭಿಸುವುದಾಗಲಿ, ಅಲ್ಲಿ ಕೆಲಸ ಮಾಡುವ ಮನಸ್ಸಿದಲ್ಲಿ, ಈ ಸಮಯ ನಿಮಗೆ ಅನುಕೂಲವಾಗಿದೆ. ಸಂಬಂಧಿಕರು ಮತ್ತು ಸ್ನೇಹಿತರು ನಿಮ್ಮ ಕೆಲಸಕ್ಕೆ ಸಹಕರಿಸುತ್ತಾರೆ. ಅಧಿಕಾರಿಗಳು ನಿಮ್ಮ ಕೆಲಸದಿಂದ ಖುಷಿಯಾಗುತ್ತಾರೆ. ಇನ್ನು ಬಂಡವಾಳ ಹೂಡಲು ಇದು ಸಕಾಲ. ನಿಮಗೆ ಮಾನಸಿಕ ನೆಮ್ಮದಿ ಇರುತ್ತದೆ.
ತುಲಾ ರಾಶಿ: ಶುಕ್ರ ತುಲಾ ರಾಶಿಗೆ ಪ್ರವೇಶಿಸುವುದರಿಂದ ನಿಮಗೆ ಅತ್ಯುತ್ತಮ ಲಾಭವಾಗಲಿದೆ. ನೀವು ಕೆಲಸ ಮಾಡುವ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಿರಿ. ಉತ್ತಮ ಲಾಭ ಗಳಿಸುವಿರಿ. ಪ್ರಭಾವಿಗಳ ಭೇಟಿ ಮಾಡುವ ಅವಕಾಶ ಸಿಕ್ಕರೆ, ಬಿಡಬೇಡಿ. ಇದರಿಂದ ನಿಮ್ಮ ಭವಿಷ್ಯಕ್ಕೆ ಉತ್ತಮ ಲಾಭ ಸಿಗುತ್ತದೆ. ಸಮಾಜದಲ್ಲಿ ಗೌರವ ದೊರೆಯುತ್ತದೆ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ.
ಕುಂಭ ರಾಶಿ: ಶುಕ್ರ ತುಲಾ ರಾಶಿಗೆ ಪ್ರವೇಶ ಮಾಡುವುದರಿಂದ ಕುಂಭ ರಾಶಿಯವರಿಗೆ ಕೆಲಸ ದೊರೆಯುತ್ತದೆ. ವೃತ್ತಿ ಜೀವನದಲ್ಲಿ ಮುನ್ನಡೆ ಸಾಧಿಸುವಿರಿ. ಕೆಲಸ ಬದಲಾಯಿಸುವ ಯೋಚನೆ ಇದ್ದರೆ ಇದು ಸಕಾಲ. ನಿಮ್ಮ ಕೆಲಸಗಳಿಗೆ ಅಪ್ಪನ ಸಾಥ್ ದೊರೆಯುತ್ತದೆ. ಅವರ ಸಲಹೆಯಿಂದ ನಿಮ್ಮ ಸಮಸ್ಯೆ ದೂರವಾಗುತ್ತದೆ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ