ತಾಳಿಯಲ್ಲಿ ಕರಿಮಣಿ ಯಾಕೆ ಇರಬೇಕು ಗೊತ್ತಾ..?

ವಿವಾಹವಾದ ಹೆಣ್ಣುಮಕ್ಕಳು ತಾಳಿ, ಬಳೆ, ಸಿಂಧೂರ, ಕಾಲುಂಗುರು, ಮೂಗುಬೊಟ್ಟು ಧರಿಸೋದು ಪದ್ಧತಿ ಪ್ರಕಾರ ನಡೆದುಕೊಂಡು ಬಂದಿದೆ. ಇಂಥ ಮುತ್ತೈದೆ ಭಾಗ್ಯ ನೀಡುವ ಆಭರಣಗಳಲ್ಲಿ ಮಂಗಲಸೂತ್ರ ಕೂಡ ಒಂದು. ಈ ಮಂಗಲಸೂತ್ರದಲ್ಲಿ ಕರಿಮಣಿ ಯಾಕೆ ಇರಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮಂಗಲಸೂತ್ರದಲ್ಲಿ ಕರಿಮಣಿ ಯಾಕಿರಬೇಕು ಅಂದ್ರೆ, ವಿವಾಹಿತೆಯ ಮೇಲೆ ಯಾರ ಕೆಟ್ಟ ದೃಷ್ಟಿಯೂ ಬೀಳಬಾರದು ಎಂಬ ಕಾರಣಕ್ಕೆ, ಮಂಗಲಸೂತ್ರದಲ್ಲಿ ಕರಿಮಣಿ ಇಡಲಾಗಿದೆ. ಇನ್ನು ಇದನ್ನು ಕುತ್ತಿಗೆಗೇ ಧರಿಸಲು ಕಾರಣವೇನೆಂದರೆ, ಇದು ಎದೆಯ ತನಕ ಬಂದು, ವಿವಾಹಿತೆಯ ದೇಹದಲ್ಲಿರುವ ಉಷ್ಣತೆ ಹೀರಿಕೊಳ್ಳುತ್ತದೆ.

ವಿವಾಹಿತೆ ತಾಯಿಯಾದಾಗ ಆಕೆಯ ಎದೆಯಲ್ಲಿರುವ ಉಷ್ಣತೆ ಹೀರಿ, ಹಾಲು ಕೆಡದಂತೆ ನೋಡಿಕೊಳ್ಳಲು ಮಂಗಲಸೂತ್ರ ಸಹಕಾರಿಯಾಗಿದೆ. ಇದರಿಂದ ಆಕೆ ಮಗುವಿಗೆ ಹಾಲುಣಿಸಲು ಸಹಾಯವಾಗುತ್ತದೆ.

ಇದೆಲ್ಲವೂ ಆರೋಗ್ಯದ ದೃಷ್ಟಿಯಿಂದ ಉತ್ತಮವೆನ್ನಿಸಿದರೆ, ಮಾಂಗಲ್ಯ ಧರಿಸುವುದರಿಂದ ಇನ್ನೊಂದು ಲಾಭವಿದೆ. ಅದೇನಂದ್ರೆ ಹೆಣ್ಣಿನ ಕತ್ತಿನಲ್ಲಿ ಮಾಂಗಲ್ಯ ಇದ್ದರೆ ದುಷ್ಟರ, ಕಾಮಾಂಧರ ದೃಷ್ಟಿ ಆ ಹೆಣ್ಣಿನ ಮೇಲಿರುವುದಿಲ್ಲ. ಆಕೆ ಅದರಿಂದ ರಕ್ಷಣೆ ಪಡೆಯುತ್ತಾಳೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author