- Advertisement -
www.karnatakatv.net : ರಾಯಚೂರು : ತಾಯಿಯ ಸಾವಿನ ಮಧ್ಯೆಯೂ ಪದವಿ ಪರೀಕ್ಷೆಗೆ ಹಾಜರಾದ ಯುವತಿ, ಮಸ್ಕಿ ತಾಲೂಕಿನ ಅಮೀನಗಢ ಗ್ರಾಮದಲ್ಲಿ ನಡೆದ ಘಟನೆ .
ಯುವತಿ ಬಸಲಿಂಗಮ್ಮ ಪೂಜಾರ ಭಾನುವಾರ ಅಮವಾಸ್ಯೆ ಪ್ರಯುಕ್ತ ತಾಯಿ ಚನ್ನಮ್ಮ ಉಪವಾಸ ವೃತದ ಮಧ್ಯೆಯೂ ಹೊಲಕ್ಕೆ ತೆರಳಿದ್ದಳು ಮಧ್ಯಾಹ್ನ ಏಕಾಏಕೀ ಬಿಪಿ ಲೋ ಆಗಿ ಸಾವನ್ನಿದ್ದ ಯುವತಿಯ ತಾಯಿ. ತಾಯಿಯ ಸಾವಿನ ಮಧ್ಯೆಯೂ ಪರೀಕ್ಷೆಗೆ ಹಾಜರಾದ ಯುವತಿ . ಅಮೀನಗಢದಿಂದ ಲಿಂಗಸುಗೂರಿಗೆ ಬಂದು ಪದವಿ ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆದ ಯುವತಿ ಬಸಲಿಂಗಮ್ಮ.
- Advertisement -