Saturday, July 5, 2025

Latest Posts

ಕೊರೊನಾ ಸೋಂಕಿಗೆ 9 ಮಂದಿ ಸಾವು..!

- Advertisement -

www.karnatakatv.net: ಮಹಾಮಾರಿ ಕೊರೊನಾಗೆ ಇಂದು ರಾಜ್ಯದಲ್ಲಿ 9 ಮಂದಿ ಸೋಂಕಿತರು ಮೃತಪಟ್ಟಿದ್ದು, 479 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಹೊಸದಾಗಿ 462 ಜನರಿಗೆ ಸೋಂಕು ತಗುಲಿದ್ದು, ಬೆಂಗಳೂರಿನಲ್ಲಿ ಹೊಸದಾಗಿ 253 ಜನರಿಗೆ ಸೋಂಕು ತಗುಲಿದೆ ಅದ್ರಲ್ಲೂ 6 ಜನ ಮೃತಪಟ್ಟಿದ್ದಾರೆ 263 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 6760 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 29,84,484 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 37,976 ಜನರು ಮೃತಪಟ್ಟಿದ್ದಾರೆ. 29,37,405 ಜನ ಗುಣಮುಖರಾಗಿದ್ದಾರೆ. 9074 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 0.39 ರಷ್ಟು ಇದೆ.

ದಕ್ಷಿಣಕನ್ನಡ 29, ಮೈಸೂರು 43, ಬೆಂಗಳೂರು ನಗರ 253, ಬಾಗಲಕೋಟೆ 0, ಬಳ್ಳಾರಿ 2, ಚಿಕ್ಕಬಳ್ಳಾಪುರ 1, ತುಮಕೂರು 32, ಬೀದರ್ 1, ಚಿತ್ರದುರ್ಗ 1, ದಾವಣಗೆರೆ 1, ಧಾರವಾಡ 2, ಗದಗ 0, ಹಾವೇರಿ 0, ಕೊಪ್ಪಳ 1, ರಾಯಚೂರು 0, ರಾಮನಗರ 1, ಉತ್ತರಕನ್ನಡ 1, ವಿಜಯಪುರ 1, ಯಾದಗಿರಿ 1, ಪ್ರಕರಣ ವರದಿಯಾಗಿದೆ. ಇನ್ನೂ ಬೆಂಗಳೂರು ನಗರ 6, ಬಿದರ್ 1, ಧಾರವಾಡ 1, ಮೈಸೂರು 1 ಸೇರಿ ರಾಜ್ಯದಲ್ಲಿ 9 ಜನರು ಮೃತಪಟ್ಟಿದ್ದಾರೆ.

- Advertisement -

Latest Posts

Don't Miss