Facebook Instagram Twitter Youtube
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
Search
Sign in
Welcome! Log into your account
Forgot your password? Get help
Privacy Policy
Password recovery
Recover your password
A password will be e-mailed to you.
Karnataka TVKarnataka Tv
Sign in / Join
Thursday, April 30, 2026
Sign in / Join
Facebook
Instagram
Twitter
Youtube
Karnataka TVKarnataka Tv
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
type here...
  • Best MLA
    • old ಮೈಸೂರು
Home ರಾಜ್ಯ ಇಬ್ಬರು ವಿದ್ಯಾರ್ಥಿಗಳ ಖಾತೆಗೆ ಬಿತ್ತು 960 ಕೋಟಿ …!!!
  • ರಾಜ್ಯ

ಇಬ್ಬರು ವಿದ್ಯಾರ್ಥಿಗಳ ಖಾತೆಗೆ ಬಿತ್ತು 960 ಕೋಟಿ …!!!

September 16, 2021
WhatsApp
Twitter
Facebook
Linkedin
Telegram

    www.karnatakatv.net :ತಾನಾಯ್ತು, ತನ್ನ ಕೆಲಸ ಆಯ್ತು ಅಂತಿದ್ದ ಇಬ್ಬರು ಸ್ಕೂಲ್ ಹುಡುಗ್ರ ಅಕೌಂಟ್ ನಲ್ಲಿ ದುಡ್ಡಿನ ಹೊಳೆಯೇ ಹರಿದಿದೆ.

    ಹೌದು, ಬಿಹಾರದ ಕತಿಹಾರ್ ಜಿಲ್ಲೆಯ ಬಗೌರಾ ಪಂಚಾಯತ್‌ನ ಪಾಸ್ಟಿಯಾ ಗ್ರಾಮದ ಬಾಲಕರಾದ ಗುರುಚಂದ್ರ ವಿಶ್ವಾಸ್ ಮತ್ತು ಅಸಿಟ್ ಕುಮಾರ್  ತಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಕೋಟಿ ಕೋಟಿ ಹಣ ಇರೋದನ್ನ  ನೋಡಿ ಕನ್ಫೂಸ್ ಆಗಿದ್ದಾರೆ. ಯಾಕಂದ್ರೆ ಇವರಿಬ್ಬಕ ಅಕೌಂಟ್ ನಲ್ಲಿದ್ದದ್ದು ಬರೋಬ್ಬರಿ 960ಕೋಟಿ ರೂಪಾಯಿ. ಸ್ಕಾಲರ್ ಶಿಪ್ ಗಾಗಿ ಮಾಡಿಸಲಾಗಿದ್ದ ಈ ಅಕೌಂಟ್ ನಲ್ಲಿ ಈ ಬಾರಿ ಸರ್ಕಾರದಿಂದ ಯೂನಿಫಾರ್ಮ್ ಖರೀದಿಗೆ ಹಣ ಬರಬೇಕಿತ್ತು. ಇದರ ಬಗ್ಗೆ ವಿಚಾರಿಸೋದಕ್ಕೆ ಬ್ಯಾಂಕ್ ಗೆ ಹೋಗಿದ್ದ ಈ ಬಾಲಕರು ತಮ್ಮ ಅಕೌಂಟ್ ಬ್ಯಾಲೆನ್ಸ್ ನೋಡಿ ಶಾಕ್ ಆಗಿದ್ದಾರೆ.

    ಮೊದಲು ಪ್ರಿಂಟಿಂಗ್ ಮಿಸ್ಟೇಕ್ ಇರಬಹುದು ಅಂತ ಅಂದುಕೊಂಡು ಸುಮ್ಮನಾಗಿದ್ರು, ಆದ್ರೆ ಮತ್ತೊಮ್ಮೆ ಪರಿಶೀಸಿದಾಗ ಒಬ್ಬನ ಅಕೌಂಟ್ ಗೆ 60 ಕೋಟಿ ಮತ್ತೊಬ್ಬನ ಅಕೌಂಟ್ ಗೆ 900 ಕೋಟಿ ರೂಪಾಯಿ ಹಣ ಜಮೆಯಾಗಿರೋದು ಪಕ್ಕಾ ಆಗಿದೆ.

    ಇಷೊಂದು ದೊಡ್ಡಮೊತ್ತದ ಹಣವನ್ನ ಇವರ ಖಾತೆಗೆ ಜಮೆ ಮಾಡಿದ್ದಾದ್ರು ಯಾರು ಅನ್ನೋದು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಮಧ್ಯೆ ಬಾಲಕರ  ಬ್ಯಾಂಕ್  ಖಾತೆಯಿಂದ ಒಂದು ನಯಾ ಪೈಸೆ ಡ್ರಾ ಅಗದಂತೆ ಬ್ಯಾಂಕ್ ತಡೆದಿದೆ. ಹಾಗೆಯೇ ಕೋಟಿ ಕೋಟಿ ಹಣ ಎಲ್ಲಿಂದ ಬಂತು ಅನ್ನೋಬಗ್ಗೆಯೂ ಸದ್ಯ ತನಿಖೆ ನಡೆದಿದೆ.

    About The Author

    Karnataka Tv

    See author's posts

    • TAGS
    • Bihar
    • karnataka tv
    • karnatakatv live
    • karnatakatv news
    • karnatakatv.net
    • School Students
    • Studen account
    Share
    WhatsApp
    Twitter
    Facebook
    Linkedin
    Telegram
      Previous articleಚಾರ್ ಧಾಮ್ ಯಾತ್ರೆಗೆ ಗ್ರೀನ್ ಸಿಗ್ನಲ್ ..!
      Next articleಸಿಎಂ ಜೊತೆಗೆ ಸ್ಟೂಡೆಂಟ್ ಫೋಟೋ ಪೋಸ್..!
      Karnataka Tv

      RELATED ARTICLESMORE FROM AUTHOR

      ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು 3 ಮಕ್ಕಳು ಸೇರಿ 8 ಮಂದಿ ಸಾವು!

      ಯುವತಿಯರಿಗೆ ಕೆಲಸ ಕೊಡ್ತೀವಿ ಅಂತಾ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಗ್ಯಾಂಗ್ ಅಂದರ್!

      Sirsi: ಮಜಾ ಮಾಡೋಕ್ಕೆ ಸಭೆಗೆ ಬರ್ತೀರಾ..?: ಅಧಿಕಾರಿಗಳಿಗೆ ಶಾಸಕ ಭೀಮಣ್ಣ ನಾಯ್ಕ್ ಹಿಗ್ಗಾಮುಗ್ಗಾ ಕ್ಲಾಸ್..

      Stay connected

      Facebook
      Instagram
      Twitter
      Youtube

      © 2026 Karnataka TV - All Rights Reserved | Powered by Kalahamsa Infotech Pvt. ltd.