ಸಾಕು ಪ್ರಾಣಿಗಳಿಗೂ ಇನ್ಮುಂದೆ ಆಂಬುಲೆನ್ಸ್ ಸೇವೆ

ನಿಮ್ಮ ಮನೆಯ ಸಾಕು ಪ್ರಾಣಿಯ ಆರೋಗ್ಯ ಏರುಪೇರಾದ್ರೆ ಇನ್ಮುಂದೆ ನಿಮ್ಮ ಮನೆಯ ಮುಂದೆ ಆಂಬುಲೆನ್ಸ್ ಧಾವಿಸಲಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 15 ಜಿಲ್ಲೆಗಳಿಗೆ ಪಶು ಸಂಗೋಪನಾ ಇಲಾಖೆ ಪ್ರಾಣಿಗಳ ಆಂಬುಲೆನ್ಸ್ ಪೂರೈಸಿದೆ.

Karnataka TV Contact


ಸದ್ಯ ಮಂಗಳೂರು ಕಚೇರಿಗೆ ಪ್ರಾಣಿಗಳ ಆಂಬುಲೆನ್ಸ್ ತಲುಪಿದೆ. ಇನ್ನು ದ್ವಿತೀಯ ಹಂತದಲ್ಲಿ ರಾಜ್ಯದ ಉಳಿದ ಜಿಲ್ಲೆಗಳಿಗೂ ಪ್ರಾಣಿಗಳ ಆಂಬುಲೆನ್ಸ್ ಪೂರೈಕೆಯಾಗಲಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಪಶುಸಂಗೋಪನಾ ಇಲಾಖೆಯ ದಕ್ಷಿಣ ಕನ್ನಡ ವಿಭಾಗದ ಉಪನಿರ್ದೇಶಕ ಜಯರಾಜ್​, ರಾಜ್ಯಾದ್ಯಂತ ಏಕಕಾಲದಲ್ಲಿ ಪ್ರಾಣಿ ಆಂಬುಲೆನ್ಸ್​ಗೆ ಚಾಲನೆ ಸಿಗೋ ಸಾಧ್ಯತೆ ಇದೆ ಅಂತಾ ಹೇಳಿದ್ರು.


ಶಸ್ತ್ರಚಿಕಿತ್ಸೆಯಂತಹ ತುರ್ತು ಸಂದರ್ಭಗಳಲ್ಲಿ ಈ ಆಂಬುಲೆನ್ಸ್​ ಪ್ರಾಣಿಗಳ ಸೇವೆಗೆ ಧಾವಿಸಲಿದೆ. ಇನ್ನುಳಿದಂತೆ ಸಾಕು ಪ್ರಾಣಿಗಳ ಸಾಮಾನ್ಯ ಕಾಯಿಲೆಗಳಿಗೆ ಸ್ಥಳೀಯ ಪಶು ವೈದ್ಯರೇ ಚಿಕಿತ್ಸೆ ನೀಡಲಿದ್ದಾರೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author