ಈ ಹಣ್ಣುಗಳನ್ನು ತಿನ್ನುವಂತೆ ಕನಸು ಕಂಡರೆ ಶುಭದಿನಗಳು ಬರಲಿದೆ ಎಂದರ್ಥ..

ಕೆಲ ಕನಸುಗಳು ಮುಂಬರಲಿರುವ ಶುಭ ದಿನಗಳ ಸೂಚನೆಯನ್ನು ನೀಡುತ್ತದೆ. ಅಂತೆಯೇ ಕೆಲ ಕನಸುಗಳು ಎಚ್ಚರಿಕೆ ನೀಡುವಂತೆ ಬೀಳುತ್ತದೆ. ಇಂದು ನಾವು ಮೂರು ಹಣ್ಣುಗಳನ್ನು ತಿನ್ನುವಂತೆ ನಿಮಗೆ ಕನಸು ಬಿದ್ದರೆ, ನಿಮ್ಮ ಶುಭದಿನ ಬರಲಿದೆ ಎಂದರ್ಥ. ಯಾವುದು ಆ ಮೂರು ಹಣ್ಣುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಪೇರಲೆ ಹಣ್ಣು: ನೀವು ಪೇರಲೆ ಹಣ್ಣು ತಿನ್ನುವಂತೆ, ಅಥವಾ ಅದನ್ನು ಮರದಿಂದ ತೆಗೆದುಕೊಳ್ಳುವಂತೆ ಕಂಡರೆ, ನಿಮ್ಮ ಉತ್ತಮ ದಿನಗಳು ಶುರುವಾಗಲಿದೆ ಎಂದರ್ಥ. ಆರ್ಥಿಕ ಸಮಸ್ಯೆಗಳು ದೂರಾಗಲಿದೆ, ಧನಲಾಭವಾಗಲಿದೆ ಎಂದರ್ಥ.

ದಾಳಿಂಬೆ ಹಣ್ಣು: ನೀವು ದಾಳಿಂಬೆ ಹಣ್ಣು ತಿನ್ನುವಂತೆ ಕನಸು ಕಂಡರೆ, ನಿಮ್ಮ ಜೀವನದಲ್ಲಿ ಅಭಿವೃದ್ಧಿ ಹೊಂದುವಿರಿ ಎಂದರ್ಥ. ಹಣಕಾಸಿನ ಸಮಸ್ಯೆ ಕಡಿಮೆಯಾಗಲಿದೆ ಎಂದರ್ಥ.

ದ್ರಾಕ್ಷಿ ಹಣ್ಣು: ದ್ರಾಕ್ಷಿ ತಿನ್ನುವಂತೆ ನೀವು ಕನಸು ಕಂಡರೆ, ನಿಮ್ಮ ಆರೋಗ್ಯ ಸುಧಾರಿಸುವುದು ಎಂದರ್ಥ. ನೀವು ಹಲವು ಕಾಲದ ಅನಾರೋಗ್ಯದಿಂದ ಬಳಲುತಿದ್ದರೆ, ಆ ಸಮಸ್ಯೆ ಸದ್ಯದಲ್ಲೇ ಅಂತ್ಯವಾಗಲಿದೆ ಎಂದರ್ಥ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )

9019893816

ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,

ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀಪುರುಷ ವಶೀಕರಣ, ಮಾಟ-ಮಂತ್ರ,

ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,

 ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ

೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )

ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.

ಫೋನಿನ ಮೂಲಕ ಪರಿಹಾರ

About The Author