Thursday, December 4, 2025

Latest Posts

24 ಗಂಟೆಯೊಳಗೆ ಮಾಜಿ ಕಾರ್ಪೋರೇಟರ್ ಹಂತಕರ ಬಂಧನ; ಸಿಎಂ ಯಡಿಯೂರಪ್ಪ ಭರವಸೆ

- Advertisement -

www.karnatakatv.net: ರಾಜ್ಯ- ಬೆಂಗಳೂರು: ಬಿಜೆಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೊಲೆಯ ಬಗ್ಗೆ ಈಗಾಗಲೇ ಕಮೀಷನರ್ ಜೊತೆ ಚರ್ಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಬಿಗಿಯಾದ ಕ್ರಮಕೈಗೊಳ್ತೇವೆ. ಇನ್ನು,24 ಗಂಟೆಯೊಳಗೆ ಹಂತಕರನ್ನ ಬಂಧಿಸುವ ಕೆಲಸ ಮಾಡ್ತೇವೆ ಎಂದ್ರು.

- Advertisement -

Latest Posts

Don't Miss