Friday, June 20, 2025

Latest Posts

ರಾಜಾಹುಲಿ ಹೇಳಿಕೆಗೆ ಟಗರು ಡಿಚ್ಚಿ..! ಯಡಿಯೂರಪ್ಪ ಹೇಳಿಕೆಗೆ ಸಿದ್ದು ಸಿಡಿ:

- Advertisement -

Banglore News:

ಬೆಂಗಳೂರು  ಗ್ರಾಮಾಂತರ  ದೊಡ್ಡಬಳ್ಳಾಪುರದದಲ್ಲಿ   ಬಿಜೆಪಿ  ಸರಕಾರದ ಜನಮಸ್ಪಂದನ ಕಾರ್ಯಕ್ರಮ ಮಾಡಿದ್ದರು. ಈ  ಕಾರ್ಯಕ್ರಮದಲ್ಲಿ  ಬಿಜೆಪಿ  ನಾಯಕರು ಕಾಂಗ್ರೆಸ್ ಪಕ್ಷವನ್ನೆ  ತನ್ನ ಅಸ್ತ್ರವನ್ನಾಗಿ  ಮಾಡಿದ್ರು. ಅದರಲ್ಲೂ  ಸಿಎಂ ಹಾಗು  ಸಿಟಿ ರವಿ ಟಾರ್ಗೆಟ್ ಜೋಡೆತ್ತುಗಳೇ  ಆಗಿದ್ದರು. ಇನ್ನು   ಸಿಎಂ ದಮ್ ವಿಚಾರವಾಗಿ ಸಿದ್ದರಾಮಯ್ಯ  ತೀಕ್ಷ್ಣವಾಗಿ ಉತ್ತರಿಸಿದ್ದಾರೆ. ಯಡಿಯೂರಪ್ಪ  ಕೂಡಾ  ಸಿದ್ದರಾಮಯ್ಯರವರಿಗೆ ನೇರ ಟಾರ್ಗೆಟ್ ಮಾಡಿದ್ದಾರೆ. ಹೌದು  ಮುಂದೆ ಕಾಂಗ್ರೆಸ್ ಆಡಳಿತಕ್ಕೆ  ಬರಲು ನಾವು  ಬಿಡೋದಿಲ್ಲ ಎಂಬುವುದಾಗಿ ನೇರ ಆರೋಪ ಮಾಡಿದ್ದಾರೆ. ಇದಕ್ಕೆ  ಟಗರು ಡಿಚ್ಚಿ ಹೊಡೆದಿದೆ. ಹೌದು  ಸಿದ್ದರಾಮಯ್ಯ  ಯಡಿಯೂರಪ್ಪ ಹೇಳಿಕೆಗೆ  ಉತ್ತರ ನೀಡಿದ್ದಾರೆ. ವೋಟ್ ಗಳೇನು  ಯಡಿಯೂರಪ್ಪ ಜೇಬಲ್ಲಿ ಇದೆಯಾ ಎಂಬುವುದಾಗಿ  ಇದಕ್ಕೆಲ್ಲಾ ಜನರೇ ಉತ್ತರ  ಕೊಡುತ್ತಾರೆ ಎಂದು ಹೇಳಿಕೆ  ನೀಡಿದ್ದಾರೆ.

ಸಿಎಂ ದಮ್ ಸವಾಲಿಗೆ ಸಿದ್ದರಾಮಯ್ಯ ಟಾಂಗ್…!

ಜನಸ್ಪಂದನ ಕಾರ್ಯಕ್ರಮಕ್ಕೆ ಬಂದಿದ್ದಾತ ಹೃದಯಾಘಾತದಿಂದ ಸಾವು..!

ಜನಸ್ಪಂದನ ಕಾರ್ಯಕ್ರಮದಲ್ಲಿ ಉಮೇಶ್ ಕತ್ತಿ,ಪ್ರವೀಣ್ ನೆಟ್ಟಾರ್ ಫೋಟೋಗೆ ಪುಷ್ಪಾರ್ಚಣೆ:

- Advertisement -

Latest Posts

Don't Miss