Thursday, June 19, 2025

Latest Posts

“ಚಿಕ್ಕ ಬಳ್ಳಾಪುರ ಉತ್ಸವಕ್ಕೆ ನನ್ನ ವಿರೋಧವಿದೆ”: ವಿನೋಧ ಶ್ಯಾಮ್

- Advertisement -

Chikkaballapura News:

ಚಿಕ್ಕ ಬಳ್ಳಾಪುರದಲ್ಲಿ ಈಗಾಗಲೆ  ಸಚಿವ ಡಾ  ಸುಧಾಕರ್ ಫೌಂಢೇಶನ್ ವತಿಯಿಂದ ಉತ್ಸವವನ್ನು  ಮಾಡುತಿದ್ದು ಈಗಾಗಲೆ ಕೆಲಸಗಳು ಬರದಿಂದ ಸಾಗಿವೆ ಈ ಉತ್ಸವದ ಮೆರುಗನ್ನು ಹೆಚ್ಚಿಸಲು ಮತ್ತು ಅಧಿಕ ಪ್ರಮಾಣದಲ್ಲಿ ಜನರನ್ನು ಸೇರಿಸಲು  ಸಿನಿಮಾ ತಾರೆಯರನ್ನು ಕರೆಸುವ ಯೋಜನೆ ಹಾಕಿಕೊಂಡಿರುತ್ತಾರೆ.

ಆದರೆ ಈ ಉತ್ಸವಕ್ಕೆ ಕೆಲವು ಕಾಂಗ್ರೇಸ್ ನಾಯಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರ ಸಾರ್ವಜನಿಕರ ಹಣದಲ್ಲಿ ಉತ್ಸವ ಮಾಡುತ್ತಿದೆ . ಜನರ ತೆರಿಗೆ ಹಣವನ್ನು ಉತ್ಸವ ಮಾಡುವ ಮೂಲಕ  ವ್ಯರ್ತ ಮಾಡುತ್ತಿದೆ. ಅದರಲ್ಲೂ ಸಿನಿಮಾ ತಾರೆಯರನ್ನು ಕರೆಸುತ್ತಿದೆ. ಅವರೇನು ಹಾಗೆ ಬರುತ್ತಾರೆಯೆ ,ಇಲ್ಲ ಅವರು ಹಣ ಪಡೆದುಕೊಳ್ಳುತ್ತಾರೆ. ಇದರಿಣದ ಯೋರಿಗೂ ಉಒಯೋಗವಿಲ್ಲ . ಉತ್ಸವವನ್ನು ಮಾಡಲು ಮೋಜು ಮಸ್ತಿಗಾಗಿ . ಉತ್ಸವ ಮಾಡುವುದರಿಂದ  ಜನರು ಅವರ ಬಳಿ ಬರುತ್ತಾರೆ ಅಂದುಕೊಂಡಿದ್ದಾರೆ. ಯಾರು ಬರುವುದಿಲ್ಲ .

ಈ ಉತ್ಸವಕ್ಕೆ ನನ್ನ ವಿರೋಧವಿದೆ ಎಂದು ಕಾಂಗ್ರೇಸ್ ಟಿಕೇಟ್ ಪ್ರಬಲ ಆಕಾಂಕ್ಷಿ ಮತ್ತು ಕೆಪಿಸಿಸಿ ಸದಸ್ಯ  ವಿನೋಧ ಶ್ಯಾಮ್ ಆರೋಪಿಸಿದರು.

ಪ್ರಜಾಧ್ವನಿಯಲ್ಲಿ ಮೊಳಗಿತು ಕಾಂಗ್ರೆಸ್ ಪಕ್ಷದ ಮೊದಲ ಭರವಸೆ …!

ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ : ಡಾ: ಹೆಚ್.ಎನ್ ಗೋಪಾಲಕೃಷ್ಣ

ಮಂಡ್ಯದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ…!

- Advertisement -

Latest Posts

Don't Miss