Chikkaballapura News:
ಚಿಕ್ಕ ಬಳ್ಳಾಪುರದಲ್ಲಿ ಈಗಾಗಲೆ ಸಚಿವ ಡಾ ಸುಧಾಕರ್ ಫೌಂಢೇಶನ್ ವತಿಯಿಂದ ಉತ್ಸವವನ್ನು ಮಾಡುತಿದ್ದು ಈಗಾಗಲೆ ಕೆಲಸಗಳು ಬರದಿಂದ ಸಾಗಿವೆ ಈ ಉತ್ಸವದ ಮೆರುಗನ್ನು ಹೆಚ್ಚಿಸಲು ಮತ್ತು ಅಧಿಕ ಪ್ರಮಾಣದಲ್ಲಿ ಜನರನ್ನು ಸೇರಿಸಲು ಸಿನಿಮಾ ತಾರೆಯರನ್ನು ಕರೆಸುವ ಯೋಜನೆ ಹಾಕಿಕೊಂಡಿರುತ್ತಾರೆ.
ಆದರೆ ಈ ಉತ್ಸವಕ್ಕೆ ಕೆಲವು ಕಾಂಗ್ರೇಸ್ ನಾಯಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರ ಸಾರ್ವಜನಿಕರ ಹಣದಲ್ಲಿ ಉತ್ಸವ ಮಾಡುತ್ತಿದೆ . ಜನರ ತೆರಿಗೆ ಹಣವನ್ನು ಉತ್ಸವ ಮಾಡುವ ಮೂಲಕ ವ್ಯರ್ತ ಮಾಡುತ್ತಿದೆ. ಅದರಲ್ಲೂ ಸಿನಿಮಾ ತಾರೆಯರನ್ನು ಕರೆಸುತ್ತಿದೆ. ಅವರೇನು ಹಾಗೆ ಬರುತ್ತಾರೆಯೆ ,ಇಲ್ಲ ಅವರು ಹಣ ಪಡೆದುಕೊಳ್ಳುತ್ತಾರೆ. ಇದರಿಣದ ಯೋರಿಗೂ ಉಒಯೋಗವಿಲ್ಲ . ಉತ್ಸವವನ್ನು ಮಾಡಲು ಮೋಜು ಮಸ್ತಿಗಾಗಿ . ಉತ್ಸವ ಮಾಡುವುದರಿಂದ ಜನರು ಅವರ ಬಳಿ ಬರುತ್ತಾರೆ ಅಂದುಕೊಂಡಿದ್ದಾರೆ. ಯಾರು ಬರುವುದಿಲ್ಲ .
ಈ ಉತ್ಸವಕ್ಕೆ ನನ್ನ ವಿರೋಧವಿದೆ ಎಂದು ಕಾಂಗ್ರೇಸ್ ಟಿಕೇಟ್ ಪ್ರಬಲ ಆಕಾಂಕ್ಷಿ ಮತ್ತು ಕೆಪಿಸಿಸಿ ಸದಸ್ಯ ವಿನೋಧ ಶ್ಯಾಮ್ ಆರೋಪಿಸಿದರು.