Saturday, June 21, 2025

Latest Posts

ಚಾರಣಕ್ಕೆ ಬ್ರೇಕ್….! ಕಾರಣ ಇಷ್ಟೇ…?!

- Advertisement -

Manglore News:ಧರ್ಮಸ್ಥಳಕ್ಕೆ ತುಂಬ ಹತ್ತಿರದಲ್ಲಿಯೇ ಐತಿಹಾಸಿಕ ಗಡಾಯಿಕಲ್ಲು ಕೋಟೆಯಿದೆ. ಇದು ಕುದುರೇಮುಖ ಪರ್ವತ ಶ್ರೇಣಿಯ ಒಂದು ಭಾಗವಾಗಿದೆ. ಚಾರಣಪ್ರಿಯರ ನೆಚ್ಚಿನ ಸ್ಥಳವೂ ಹೌದು. ಇದನ್ನು ನರಸಿಂಹ ಗಢ, ಜಮಲಾಬಾದ್ ಕೋಟೆ ಎಂದೂ ಕರೆಯುತ್ತಾರೆ.

ಧಾರಾಕಾರ ಸುರಿಯುತ್ತಿರುವ ಮಳೆಯ ಹಿನ್ನಲ್ಲೆ ಬಂಡೆಯಲ್ಲಿ ನೀರು ಹರಿಯುತ್ತಿದ್ದು, ಮೆಟ್ಟಿಲುಗಳಲ್ಲಿ ಪಾಚಿ ಬೆಳೆದು ಜಾರುವ ಅಪಾಯ ಇರುವುದರಿಂದ ಜು. 7ರಿಂದ ಮುಂದಿನ ಆದೇಶದ ತನಕ ಪ್ರವೇಶವನ್ನು ನಿಷೇಧಿಸಲಾಗಿದೆ. ಸಮುದ್ರ ಮಟ್ಟದಿಂದ 1,788 ಅಡಿ ಎತ್ತರದಲ್ಲಿರುವ ಈ ಗಡಾಯಿಕಲ್ಲು ಬೆಳ್ತಂಗಡಿ ಪಟ್ಟಣದಿಂದ 8 ಕಿಮೀ ದೂರದಲ್ಲಿದೆ.

ಗಡಾಯಿಕಲ್ಲು ಮಂಗಳೂರಿನಿಂದ ಸುಮಾರು 60 ಕಿ.ಮೀ, ಧರ್ಮಸ್ಥಳದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಬೆಳ್ತಂಗಡಿಗೆ ಹೋಗಬೇಕು. ಅಲ್ಲಿಂದ ಮಂಜೊಟ್ಟಿಗೆ ಬಂದು ಗಡಾಯಿಕಲ್ಲು ಜಾಗ ತಲುಪಬಹುದು.

ಸಿದ್ದು ಗ್ಯಾರಂಟಿ ಬಜೆಟ್ 2023…

ಸರ್ವರಿಗೂ ಸಮಪಾಲು ಸಮಬಾಳು ಮೂಲಮಂತ್ರದ ಬಜೆಟ್…!

ಕಾಂಗ್ರೆಸ್ಸಿಗರೇ ಹುಷಾರಾಗಿರಿ..?! ಎಚ್ಚರ..! ಎಚ್ಚರ..!

- Advertisement -

Latest Posts

Don't Miss