Sunday, September 8, 2024

Karnataka Tv

ಸುಲಲಿತ ವಹಿವಾಟು: ಈ ಭಾರಿಯೂ ಆಂಧ್ರವೇ ಫಸ್ಟ್..!

ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ ಸಿದ್ಧಪಡಿಸಿರೋ ಸುಲಲಿತ ವಹಿವಾಟು ವರದಿಯನ್ನ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ಬಿಡುಗಡೆ ಮಾಡಿದ್ರು. ಈ ವರದಿಯಲ್ಲಿ ಆಂಧ್ರ ಪ್ರದೇಶ ಮೊದಲ ಸ್ಥಾನವನ್ನ ಉಳಿಸಿಕೊಂಡಿದ್ರೆ ಉತ್ತರ ಪ್ರದೇಶ ಎರಡನೇ ಹಾಗೂ ತೆಲಂಗಾಣ ಮೂರನೇ ಸ್ಥಾನವನ್ನ ಪಡೆದಿವೆ. ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಮಿಕರ...

ಚಿರು ಕುಟುಂಬದ ಬಳಿ ಕ್ಷಮೆಯಾಚಿಸಿದ ಇಂದ್ರಜಿತ್​

ಸ್ಯಾಂಡಲ್​ವುಡ್​ ಡ್ರಗ್​ ಮಾಫಿಯಾ ಪ್ರಕರಣ ಸಂಬಂಧ ದಿವಂಗತ ಚಿರಂಜೀವಿ ಸರ್ಜಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಇಂದ್ರಜಿತ್​ ಲಂಕೇಶ್​ ಕ್ಷಮೆಯಾಚಿಸಿದ್ದಾರೆ. https://www.youtube.com/watch?v=bJLNwAiwaL8 ಫಿಲಂ ಚೇಂಬರ್​ನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು..ನನ್ನ ಹೇಳಿಕೆಯಿಂದ ಚಿರು ಕುಟುಂಬಸ್ಥರಿಗೆ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆಯಾಚಿಸುವೆ ಅಂತಾ ಹೇಳಿದ್ರು. ಕ್ಷಮೆಗೆ ಆಗ್ರಹಿಸಿ ಮೇಘನಾ ಫಿಲಂ ಚೇಂಬರ್​ಗೆ ಪತ್ರ ಬರೆದಿದ್ದಾರೆ ಅನ್ನೋ ವಿಷಯವನ್ನ ಕಾಲ್​...

‘ಕರೊನಾಗೆ ಆಹ್ವಾನ ಕೊಟ್ಟಿದ್ದೇ ಮೋದಿ’

ನಮಸ್ತೆ ಟ್ರಂಪ್​ ಕಾರ್ಯಕ್ರಮದ ಮೂಲಕ ಪ್ರಧಾನಿ ಮೋದಿ ದೇಶದಲ್ಲಿ ಕರೊನಾಗೆ ಆಹ್ವಾನ ನೀಡಿದ್ದಾರೆ ಅಂತಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಚಂದ್ರಾ ರೆಡ್ಡಿ ಆರೋಪಿಸಿದ್ರು. https://www.youtube.com/watch?v=bJLNwAiwaL8 ಬೇತಮಂಗಲದಲ್ಲಿ ಆರೋಗ್ಯ ಹಸ್ತ ಯೋಜನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವ್ರು, ವಿಶ್ವಾದ್ಯಂತ ಕರೊನಾ ವ್ಯಾಪಕವಾಗಿ ಹರಡುತ್ತಿದೆ. ದೇಶದಿಂದ ಕರೊನಾ ದೂರ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ...

ಪ್ರಶಾಂತ್​ ಸಂಬರಗಿ ವಿರುದ್ಧ ದೂರು

ಸ್ಯಾಂಡಲ್​ವುಡ್​ ಡ್ರಗ್​ ದಂಧೆ ಪ್ರಕರಣದಲ್ಲಿ ದಿನಕ್ಕೊಂದು ಹೇಳಿಕೆ ಕೊಟ್ಟು ಸುದ್ದಿಯಾಗ್ತಿರೋ ಪ್ರಶಾಂತ್​ ಸಂಬರಗಿ ವಿರುದ್ಧ ಪೊಲೀಸ್​ ಕಮಿಷನರ್​ಗೆ ಫಿಲಂ ಚೇಂಬರ್​ ದೂರು ನೀಡಿದೆ. https://www.youtube.com/watch?v=bJLNwAiwaL8 ಡ್ರಗ್​ ಪ್ರಕರಣಕ್ಕೆ ಸ್ಯಾಂಡಲ್​ವುಡ್​ ನಂಟು ಆರಂಭವಾದಾಗಿನಿಂದ ಪ್ರಶಾಂತ್​ ಸಂಬರಗಿ ಸ್ಫೋಟಕ ಹೇಳಿಕೆಯನ್ನ ನೀಡ್ತಾನೇ ಇದ್ದಾರೆ. ಹೀಗಾಗಿ ಸಂಬರಗಿ ವಿರುದ್ಧ ತಿರುಗಿ ಬಿದ್ದಿರೋ ಚಲನಚಿತ್ರ ವಾಣಿಜ್ಯ ಮಂಡಳಿ ಪೊಲೀಸ್​ ಆಯುಕ್ತರಿಗೆ ದೂರು...

ದೆಹಲಿಯಲ್ಲಿ ಕರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ – ಕೇಜ್ರಿವಾಲ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸದ್ಯ ಕರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ ಅಂತಾ ಸಿಎಂ ಅರವಿಂದ ಕೇಜ್ರಿವಾಲ್​ ತಿಳಿಸಿದ್ರು. ದೆಹಲಿಯಲ್ಲಿ ರ್ಯಾಪಿಡ್​ ಟೆಸ್ಟಿಂಗ್​ ಸಂಖ್ಯೆ ಹೆಚ್ಚು ಮಾಡಿರೋದ್ರಿಂದ ಕೋವಿಡ್​ ಹತೋಟಿಗೆ ಬರ್ತಾ ಇದೆ ಅಂತಾ ಹೇಳಿದ್ರು. https://www.youtube.com/watch?v=bJLNwAiwaL8 ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 2900 ಕರೊನಾ ಕೇಸ್​ ದಾಖಲಾದ ವಿಚಾರವಾಗಿಯೂ ಮಾತನಾಡಿದ ಅವರು.. ಯಾರೂ ಚಿಂತೆಗೆ ಒಳಗಾಗುವ ಅವಶ್ಯಕತೆ ಇಲ್ಲ....

ದೆಹಲಿಯಲ್ಲಿ ಕರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ – ಕೇಜ್ರಿವಾಲ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸದ್ಯ ಕರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ ಅಂತಾ ಸಿಎಂ ಅರವಿಂದ ಕೇಜ್ರಿವಾಲ್​ ತಿಳಿಸಿದ್ರು. ದೆಹಲಿಯಲ್ಲಿ ರ್ಯಾಪಿಡ್​ ಟೆಸ್ಟಿಂಗ್​ ಸಂಖ್ಯೆ ಹೆಚ್ಚು ಮಾಡಿರೋದ್ರಿಂದ ಕೋವಿಡ್​ ಹತೋಟಿಗೆ ಬರ್ತಾ ಇದೆ ಅಂತಾ ಹೇಳಿದ್ರು. https://www.youtube.com/watch?v=bJLNwAiwaL8 ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 2900 ಕರೊನಾ ಕೇಸ್​ ದಾಖಲಾದ ವಿಚಾರವಾಗಿಯೂ ಮಾತನಾಡಿದ ಅವರು.. ಯಾರೂ ಚಿಂತೆಗೆ ಒಳಗಾಗುವ ಅವಶ್ಯಕತೆ ಇಲ್ಲ....

‘ಡಿಸ್​ಲೈಕ್​, ಕಮೆಂಟ್​ ಅಳಿಸಬಹುದು, ನಮ್ಮ ಧ್ವನಿಯಲ್ಲ’

ಪ್ರಧಾನ ಮಂತ್ರಿ ಯೂ ಟ್ಯೂಬ್​ ಪೇಜ್​ನಲ್ಲಿ ಡಿಸ್​ಲೈಕ್​ ಹಾಗೂ ಕಮೆಂಟ್​ ಸೆಕ್ಷನ್​ ಹೈಡ್​ ಮಾಡಿರೋ ವಿಚಾರವಾಗಿ ಸಂಸದ ರಾಹುಲ್​ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ , ಯೂಟ್ಯೂಬ್​ ಪೇಜ್​ನ ಡಿಸ್​​ಲೈಕ್​ ಕಮೆಂಟ್​ ವಿಭಾಗವನ್ನ ನೀವು ಆಫ್ ಮಾಡಬಹುದು. ಆದರೆ ನಮ್ಮ ಧ್ವನಿಯನ್ನ ತಗ್ಗಿಸಲು ನಿಮ್ಮ ಬಳಿ ಸಾಧ್ಯವಿಲ್ಲ ಅಂತಾ ಗುಡುಗಿದ್ದಾರೆ. https://www.youtube.com/watch?v=0uwA6uVIJeY ...

‘ಡ್ರಗ್​ ಮಾಫಿಯಾದಲ್ಲಿ ನನ್ನ ಪುತ್ರಿಯ ಪಾತ್ರವಿಲ್ಲ’

ಸ್ಯಾಂಡಲ್​ವುಡ್​ ಡ್ರಗ್​ ಮಾಫಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರೋ ನಟಿ ರಾಗಿಣಿ ತಪ್ಪೇ ಮಾಡಿಲ್ಲ ಅಂತಾ ನಟಿ ತಾಯಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಲ್ಲಿ ಈ ವಿಚಾರವಾಗಿ ಮಾತನಾಡಿದ ನಟಿ ತಾಯಿ ಈ ಪ್ರಕರಣದಲ್ಲಿ ನನ್ನ ಮಗಳದ್ದು ಯಾವುದೇ ತಪ್ಪಿಲ್ಲ. ಸುಮ್ಮನೇ ಅವಳ ವಿರುದ್ಧ ಆರೋಪ ಹೊರಿಸಲಾಗಿದೆ.ಶೀಘ್ರದಲ್ಲೇ ನನ್ನ ಮಗಳು ಆರೋಪಮುಕ್ತಳಾಗಿ ಹೊರಬರ್ತಾಳೆ ಎಂಬ ನಂಬಿಕೆ ಇದೆ ಅಂತಾ ಹೇಳಿದ್ರು. ...

ಚೀನಾದಿಂದ ಮಾನವರಹಿತ ಬಾಹ್ಯಾಕಾಶ ನೌಕೆ ಉಡಾವಣೆ

ಭಾರತ ಚೀನಾ ಗಡಿ ಸಂಘರ್ಷದಲ್ಲಿ ಮುಖಭಂಗ ಅನುಭವಿಸಿರೋ ಚೀನಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಈಗಾಗಲೇ ಸಾಕಷ್ಟು ತಂತ್ರಗಳನ್ನ ಹೂಡಿ ಸೋತಿರೋ ಡ್ರ್ಯಾಗನ್​ ರಾಷ್ಟ್ರ ಇದೀಗ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆಯನ್ನ ಉಡಾವಣೆ ಮಾಡಿದೆ ಎಂದು ತಿಳಿದು ಬಂದಿದೆ. https://www.youtube.com/watch?v=0uwA6uVIJeY ಎಕ್ಸ್ 37 ಬಿ ಎಂಬ ಹೆಸರಿನ ಈ ಬಾಹ್ಯಾಕಾಶ ನೌಕೆ...

ಲಾಕ್​ಡೌನ್​ ಬಳಿಕವೂ ಭಾರತಕ್ಕೆ ಸೋಲು: ಚಿದಂಬರಂ

ಲಾಕ್​ಡೌನ್​ ತಂತ್ರ ಅನುಸರಿಸಿದ ಬಳಿಕವೂ ಸೋತ ಏಕೈಕ ರಾಷ್ಟ್ರವೆಂದರೆ ಅದು ಭಾರತ ಅಂತಾ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ವ್ಯಂಗ್ಯವಾಡಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಕರೊನಾ ಸೋಂಕಿತರ ಲೆಕ್ಕಾಚಾರ ಆಧರಿಸಿದ ಚಿದಂಬರಂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ರು. ದೇಶದಲ್ಲಿ ಕರೊನಾ ಸೋಂಕು ಈಗಾಗಲೇ 40 ಲಕ್ಷ ಗಡಿ ದಾಟಿದೆ.ಸಪ್ಟೆಂಬರ್ ಅಂತ್ಯದೊಳಗೆ...

About Me

23428 POSTS
0 COMMENTS
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img