Sunday, September 8, 2024

Karnataka Tv

ಜೂಮ್ ಆ್ಯಪ್ ಬಳಸದಂತೆ ಸೂಚನೆ

ಕರ್ನಾಟಕ ಟಿವಿ : ದಿ ಕಾನ್ಫಿಢರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಜೂಮ್ ಆಪ್ ಬಳಸದಂತೆ ಕರೆ ನೀಡಿದೆ.. ಸ್ವದೇಶಿ ಕಂಪನಿ ಜೀಯೋ ಮೀಟ್ ಬಳಸುವಂತೆ ಸೂಚನೆ ನೀಡಿದೆ.. ದಿ ಕಾನ್ಫಿಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ವ್ಯಾಪ್ತಿಗೆ ಭಾರತದಲ್ಲಿ 7 ಕೋಟಿ ಸದಸ್ಯರು ಬರಲಿದ್ದು ಯಾರೊಬ್ಬರೂ ಜೂಮ್ ಬಳಸದಂತೆ ಸೂಚನೆ ನೀಡಲಾಗಿದೆ.. ಜೂಮ್ ಬದಲಾಗಿ ಜೀಯೋ ಮೀಟ್ ಬಳಸಲು...

ಅಮೆರಿಕಾ, ಆಸ್ಟ್ರೇಲಿಯಾದಲ್ಲೂ ಚೀನಾ ಆ್ಯಪ್ ಗಳಿಗೆ ಶಾಕ್.!

ಕರ್ನಾಟಕ ಟಿವಿ :  ಭಾರತ ಸ ಚೀನಾದ 59 ಆಪ್ ಗಳನ್ನ ಬ್ಯಾನ್ ಮಾಡಿದ ಬೆನ್ನಲ್ಲೇ ಇದೀಗ ಅಮೆರಿಕಾ ಹಾಗೂ ಆಸ್ಟ್ರೇಲಿಯಾ ಸಹ ಚೀನಾ ಮೂಲದ ಆಪ್ ಗಳನ್ನನ ಬ್ಯಾನ್ ಮಾಡಲು ಮುಂದಾಗಿವೆ. ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೋ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ ಆಪ್ ಗಳನ್ನ...

ಜುಲೈ 8, 2020ರ ರಾಶಿ ಭವಿಷ್ಯ

ಮೇಷ: ಸರಕಾರಿ ಕೆಲಸ ಕಾರ್ಯಗಳಲ್ಲಿ ಆಗಾಗ ಅಡಚಣೆ ಕಂಡುಬಂದಾವು. ಯೋಗ್ಯ ವಯಸ್ಕರಿಗೆ ಸದ್ಯದರಲ್ಲೇ ವೈವಾಹಿಕ ಭಾಗ್ಯ ಒದಗಿ ಬಂದಿತು. ವಿದ್ಯಾರ್ಥಿಗಳು ಪ್ರಯತ್ನಹೀನರಾದಾರು. ಸಂಚಾರದಲ್ಲಿ ಜಾಗೃತೆ. ವೃಷಭ: ಶ್ರೀ ದೇವತಾನುಗ್ರಹದಿಂದ ನಿಮ್ಮ ಮನೋಕಾಮನೆಗಳು ಸಿದ್ಧಿಸಲಿದೆ. ಬಂಧು ಮಿತ್ರರ ಸಹಕಾರದಿಂದ ಕಾರ್ಯ ಸಾಧನೆಯಾಗಲಿದೆ. ಆರ್ಥಿಕ ಪರಿಸ್ಥಿತಿ ತುಂಬಾ ಉತ್ತಮವಿರುತ್ತದೆ. ವೃತ್ತಿರಂಗದಲ್ಲಿ ಏಳಿಗೆ ಇದೆ. ಮಿಥುನ: ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ....

200ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ ರದ್ದು..!

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆ 200ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ ರದ್ದು ಮಾಡಲಾಗಿದೆ. ಲಾಕ್‌ಡೌನ್ ಮುಗಿದು ಬಿಎಂಟಿಸಿ ಬಸ್ ಸಂಚಾರ ಶುರುವಾದ್ರು ಜನ ಬಸ್‌ನಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ. ಅದರಲ್ಲೂ ಯವುದೇ ಲಕ್ಷಣಗಳಿಲ್ಲದೇ ಕೆಲವರಿಗೆ ಕೊರೊನಾ ರೋಗ ಹರಡಿರುವುದು ಇನ್ನು ಹೆಚ್ಚು ಆತಂಕಕ್ಕೀಡು ಮಾಡಿದೆ. ಅಲ್ಲದೇ ಬಿಎಂಟಿಸಿ ಸಿಬ್ಬಂದಿಗಳಿಗೂ ಕೊರೊನ...

ಊದುಬತ್ತಿ ಉದ್ಯಮ ಮಾಡಲು ಹೊರಟಿದ್ದರೆ ಈ ಸ್ಟೋರಿ ಖಂಡಿತ ಓದಿ..!

ಊದು ಬತ್ತಿ ಮತ್ತು ಧೂಪವನ್ನ ಭಾರತದಲ್ಲಿ ಹಲವರು ಬಳಸುತ್ತಾರೆ. ಅದರಲ್ಲೂ ಹಿಂದುಗಳ ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಊದುಬತ್ತಿ ಬೆಳಗಿ ದೇವರ ಪೂಜೆ ಮಾಡಲಾಗುತ್ತದೆ. ಅಷ್ಡೇ ಅಲ್ಲದೇ ಧಾರ್ಮಿಕ ಕೇಂದ್ರ, ದೇವಸ್ಥಾನ, ಧ್ಯಾನ ಕೇಂದ್ರಗಳಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಲು ಊದುಬತ್ತಿಯ ಉಪಯೋಗ ಮಾಡುತ್ತಾರೆ. ಭಾರತದಲ್ಲಿಷ್ಟೇ ಅಲ್ಲದೇ, ವಿದೇಶದಲ್ಲೂ ಊದುಬತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಿದೇಶಿಗರು...

ನೀವು ಚಿಪ್ಸ್ ಉದ್ಯಮ ಶುರು ಮಾಡುವುದಿದ್ದರೆ ಇಲ್ಲಿದೆ ಕೆಲ ಟಿಪ್ಸ್..!

ಚಿಪ್ಸ್, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಇಷ್ಟಪಟ್ಟು ತಿನ್ನೋ ತಿಂಡಿ ಅಂದ್ರೆ ಚಿಪ್ಸ್. ಒಮ್ಮೆ ತಿಂದ್ರೆ ತಿಂತಾನೇ ಇರ್ಬೇಕು ಅನ್ನೋ ಟೇಸ್ಟ್ ಹೊಂದಿದ ಈ ತಿಂಡಿ ಎಲ್ಲರ ಅಚ್ಚುಮೆಚ್ಚು. ಅದರಲ್ಲೂ ಆಲೂ ಚಿಪ್ಸ್ ಅಂದ್ರೆ ಎಲ್ಲರ ಫೇವರಿಟ್. ನೀವು ಆಲೂ ಚಿಪ್ಸ್ ಮಾಡೋದ್ರಲ್ಲಿ ನಿಪುಣರಾಗಿದ್ರೆ, ಪ್ರೊಫೆಶನಲ್‌ ಆಗಿ ಚಿಪ್ಸ್ ಉದ್ಯಮ ಆರಂಭಿಸಲು...

ಅದಿತಿ ಪ್ರಭುದೇವ್ ಸೀರೆಯಲ್ಲಿದೆ ವಿಶೇಷ..!

ಸ್ಯಾಂಡಲ್ ವುಡ್ ನ ಶ್ಯಾನೆ ಟಾಪ್ ಹುಡುಗಿ ನಟಿ ಅದಿತಿ ಪ್ರಭುದೇವ ಇದೀಗ ವಿಭಿನ್ನ ವಿನ್ಯಾಸದ ಸೀರೆಯಲ್ಲಿ ಕಂಗೊಳಿಸಿದ್ದು ಎಲ್ಲರ ಗಮನ ಸೆಳೀತಿದ್ದಾರೆ.. ಅದಿತಿ ಅವರು ಧರಿಸಿರುವ ಈ ಸೀರೆಯ ವಿಶೇಷತೆ ಅಂದ್ರೆ 50 ರಿಂದ ಹಿಡಿದು 90 ರದಶಕದವರೆಗೂ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಹಲವಾರು ಹಿರಿಯ ನಟಿಯರ ಫೇಸ್ ಪ್ರಿಂಟ್ ಈ ಸೀರೆಯಲ್ಲಿವೆ.. ಜೊತೆಗೆ ಬ್ಲೌಸ್ ಕೂಡ ಅದೇ...

ಮಂಜು ಮಾಂಡವ್ಯ ಆಕ್ಷನ್ ಕಟ್ ನಲ್ಲಿ ಉಪ್ಪಿ ಹೊಸ ಸಿನಿಮಾ

www.karnatakatv.net : ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಮತ್ತೆ ಕ್ರಾಂತಿಕಾರಿ ಗೆಟಪ್ನಲ್ಲಿ ಸಿನಿಪ್ರಿಯರ ಮುಂದೆ ಬರಲು ರೆಡಿಯಾಗ್ತಿದ್ದಾರೆ.. ಈ ಹಿಂದೆ ಸೂಪರ್ ಹಾಗೂ ಟೋಪಿವಾಲ ಚಿತ್ರಗಳಲ್ಲಿ ಕ್ರಾಂತಿಕಾರಕ ವಿಚಾರಗಳನ್ನ ಉಪ್ಪಿ ಹೇಳಿದ್ರು.. ಇದೀಗ ಅಂತಹದ್ದೇ ಸಬ್ಜೆಕ್ಟ್ ಇರುವ ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದಾರಂತೆ.. ಉಪ್ಪಿ ನಟಿಸಲಿರುವ ಈ ಹೊಸ ಚಿತ್ರಕ್ಕೆ ಮಾಸ್ಟರ್ ಪೀಸ್, ಶ್ರೀ ಭರತ ಬಾಹುಬಲಿ ಸಿನಿಮಾಗಳ...

ನಟಿ ರಚಿತಾ ರಾಮ್, ನಟ ದನ್ವೀರ್ ಸೆಲ್ಫೀ ಫೋಟೋ ವೈರಲ್

ನಟಿ ರಚಿತಾ ರಾಮ್ ಹಾಗೂ ನಟ ದನ್ವೀರ್ ಇಬ್ಬರ ಸೆಲ್ಫೀ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಇದ್ರ ಜೊತೆಗೆ ಇಬ್ಬರೂ ಮದುವೆಯಾಗ್ತಿದ್ದಾರೆ ಅನ್ನೋ ಸುದ್ದಿ ಕೂಡ ಈಗ ಗುಲ್ಲೆದ್ದಿದೆ.. ಈ ಹಿಂದೊಮ್ಮೆ ಡಿಂಪಲ್ ಕ್ವೀನ್ ತಾವು ಮದುವೆಯಾದ್ರೆ ಗೌಡರ ಹುಡುಗನನ್ನೇ ಮದುವೆಯಾಗೋದು ಅಂತ ಹೇಳದ್ರು.. ಅದಕ್ಕೆ ತಕ್ಕಂತೆ ಈಗ ಎಲ್ಲೆಡೆ ವೈರಲ್ ಆಗಿರುವ ರಚಿತಾ ಹಾಗೂ ನಟ...

ಊಟ ಮಾಡುವಾಗ ಮತ್ತು ಮಾಡಿದ ಮೇಲೆ ಎಂದಿಗೂ ಈ ತಪ್ಪು ಮಾಡಬೇಡಿ..!

ದಾನಗಳಲ್ಲೇ ಮಹಾ ದಾನ ಅಂದ್ರೆ ಅನ್ನದಾನ. ಹಸಿದವನಿಗೆ ತುತ್ತು ಅನ್ನ ನೀಡಿದ್ರೆ ಆತ ಒಳ್ಳೆಯದಾಗಲಿ ಎಂದು ಹರಸಿ ಹೋಗ್ತಾನೆ. ಅನ್ನದಾತೋ ಸುಖಿನೋ ಭವಂತು ಎಂಬ ಮಾತಿದೆ. ಆದ್ರೆ ಊಟ ಮಾಡುವ ಸಂದರ್ಭದಲ್ಲಿ, ಊಟವಾದ ಮೇಲೆ ಕೆಲ ತಪ್ಪುಗಳನ್ನ ಮಾಡಬಾರದು ಯಾವುದು ಆ ತಪ್ಪು ಅನ್ನೋದನ್ನ ನೋಡೋಣ ಬನ್ನಿ. ಊಟ ಮಾಡುವಾಗ ಮಾತನಾಡಬಾರದು. ಹರಟೆ ಹೊಡಿಯುತ್ತ ಊಟ...

About Me

23428 POSTS
0 COMMENTS
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img