Saturday, May 30, 2026

Karnataka Tv

ಗಣೇಶ ವಿಸರ್ಜನೆ ವೇಳೆ 12 ಕೆಜಿ ಲಡ್ಡು ಪ್ರಸಾದ ಎಷ್ಟು ಮೊತ್ತಕ್ಕೆ ಹರಾಜಾಯ್ತು ಗೊತ್ತಾ..?

ನಮ್ಮ ದೇಶದಲ್ಲಿ 11 ದಿನಗಳ ಕಾಲ ಗಣೇಶ ಹಬ್ಬವನ್ನ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಹೀಗೆ 11ನೇ ದಿನಕ್ಕೆಸಾರ್ವಜನಿಕ ಗಣಪತಿ ವಿಸರ್ಜನೆ ಮಾಡುವ ವೇಳೆಗೆ, ಅಲ್ಲಿದ್ದ ಕೆಲ ವಸ್ತುಗಳನ್ನ ಹರಾಜಿಗೆ ಹಾಕಲಾಗುತ್ತದೆ. ಹೀಗೆ ಹರಾಜಿಗೆ ಸಿಕ್ಕ ವಸ್ತುವನ್ನ ಮನೆಗೆ ತೆಗೆದುಕೊಂಡು ಬಂದರೆ, ನಮ್ಮ ಅದೃಷ್ಟ ಖುಲಾಯಿಸುತ್ತದೆ ಅನ್ನೋ ನಂಬಿಕೆ ಹಲವರಿಗಿದೆ. ತೆಂಗಿನಕಾಯಿ, ಹಣ್ಣು ಹಂಪಲು, ಬಟ್ಟೆ, ನೈವೇದ್ಯ...

ಬಾಲಕರನ್ನು ಬೆನ್ನಟ್ಟಿದ ಬೀದಿ ನಾಯಿಗಳು: ಬಾಲಕರು ಎಸ್ಕೇಪ್ ಆಗಿದ್ದು ಹೇಗೆ..?!

Special News: ಕೇರಳದ ಕಣ್ಣೂರಿನಲ್ಲಿ ನಡೆದಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಕರು ಬೀದಿ ನಾಯಿಗಳ ದಾಳಿಯಿಂದ ಗ್ರೇಟ್ ಎಸ್ಕೇಪ್ ಆಗಿದ್ದು, ನಿಟ್ಟುಸಿರುಬಿಡುವಂತಾಗಿದೆ.4-5 ಬೀದಿನಾಯಿಗಳು ಇಬ್ಬರು ಬಾಲಕರನ್ನು ಬೆನ್ನಟ್ಟಿವೆ. ಅಂತೆಯೇ ಅವುಗಳಿಂದ ತಪ್ಪಿಸಿಕೊಂಡು ಓಡಿ ಬಂದ ಬಾಲಕರು, ಮನೆಯ ಗೇಟಿನೊಳಗೆ ಬಂದು ಗೇಟ್ ಹಾಕಿಕೊಳ್ಳುತ್ತಾರೆ. ಈ ಮೂಲಕ ಭಾರೀ ಅನಾಹುತದಿಂದ ಕೂದಲೆಳೆಯ ಅಂತರದಲ್ಲಿ...

ಭಾರೀ ಮೊತ್ತಕ್ಕೆ ಹರಾಜಾಯಿತು ಕುಂಬಳಕಾಯಿ….!

Special News: ಕೇರಳದ ಇಡುಕ್ಕಿಯ ಗುಡ್ಡಗಾಡು ಪ್ರದೇಶದ ವಲಸೆ ಗ್ರಾಮವಾದ ಚೆಮ್ಮನ್ನಾರ್‌ನಲ್ಲಿ ನಡೆದ ಸರ‍್ವಜನಿಕ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಸೇಲ್‌ ಆಗಿದೆ. ಈ ರ‍್ಷ ಚೆಮ್ಮನ್ನಾರ್‌ನಲ್ಲಿ ಓಣಂ ಆಚರಣೆಯ ಹಿನ್ನೆಲೆಯಲ್ಲಿ ಕುಂಬಳಕಾಯಿ ಹರಾಜಿನಲ್ಲಿ ಇಟ್ಟಿದ್ದರು. ಈ ವೇಳೆ ಕುಂಬಳಕಾಯಿಯು ಭಾರೀ ಮೊತ್ತಕ್ಕೆ ಮಾರಾಟವಾಗಿ ಇತಿಹಾಸವನ್ನು ನಿರ್ಮಿಸಿದೆ. ಹರಾಜು ವೇಳೆ ಸಂಘಟಕರಿಗೆ ಈ ಕುಂಬಳಕಾಯಿಯನ್ನು ಅಲ್ಲಿನ ಸ್ಥಳೀಯರೊಬ್ಬರು...

ಬಿಬಿಎಂಪಿ ಜಂಟಿ ಆಯುಕ್ತ ಅರೆಸ್ಟ್..!

Banglore News: ರಾಜ್ಯದಲ್ಲಿ ಇಂದಿನಿಂದ ಲೋಕಾಯುಕ್ತ ಅಬ್ಬರ ಶುರುವಾಗಿದೆ. ಮರುಸ್ಥಾಪನೆಗೊಂಡ ಬಳಿಕ ಲೋಕಾಯುಕ್ತ ಮೊದಲ ದಾಳಿ ನಡೆಸಿದ್ದು, ಪಶ್ಚಿಮ ವಿಭಾಗದ ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್ ಜಾಗೂ ಪಿಎ ಉಮೇಶ್‌ನನ್ನು ಬಂಧಿಸಿದೆ ಎಂದು  ತಿಳಿದು ಬಂದಿದೆ. ಮಲ್ಲೇಶ್ವರಂನಲ್ಲಿರುವ ಬಿಬಿಎಂಪಿ ಪಶ್ಚಿಮ ವಿಭಾಗದ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಲೋಕಾಯುಕ್ತ ಪಶ್ಚಿಮ ವಲಯದ ಜಂಟಿ ಆಯುಕ್ತ...

ದರ್ಶನ್ ರಾಬರ್ಟ್ ಸಿನಿಮಾಕ್ಕೆ ಸೈಮಾ ಅವಾರ್ಡ್ ಗಳ ಸುರಿಮಳೆ…!

Film News: ಸಿಲಿಕಾನ್ ಸಿಟಿಯಲ್ಲಿ ಸ್ಟಾರ್ ಗಳು ಕಮಾಲ್ ಮಾಡುತ್ತಿದ್ದಾರೆ. ಬೆಂಗಳೂರಲ್ಲಿ ಕಳೆದೆರಡು ದಿನಗಳಿಂದ ಸೈಮಾ ಅವಾರ್ಡ್ ಕಾರ್ಯಕ್ರಮ ನಡೆಯುತ್ತಿದೆ. ಸೈಮಾ ಅವಾರ್ಡ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಈ ಬಾರಿ ಕರುನಾಡ ಮಾಣಿಕ್ಯ ಅಪ್ಪುವಿಗೆ ಅರ್ಪಣೆ ಮಾಡಲಾಗಿದೆ. ಧಕ್ಷಿಣ ಭಾರತದ ತಾರೆಯರ ಜೊತೆ ಬಾಲಿವುಡ್ ನಟ ನಟಿಯರು ಕುಣಿದು ಕುಪ್ಪಳಿಸಿದ್ದಾರೆ. ಬಾದ್ ಶಾ ಕೂಡಾ ಸೈಮಾ...

ಸ್ಯಾಮ್ಸಂಗ್ ಫೋನ್ ನ ಬೆಲೆ ಭಾರೀ ಇಳಿಕೆ…!

Technology News: ಇದೀಗ ಯಾವುದೇ ಫೋನ್ ಬಿಡುಗಡೆ ಮಾಡದೆ ಅಚ್ಚರಿ ಎಂಬಂತೆ ಸ್ಯಾಮ್​ಸಂಗ್ ತನ್ನ ಗ್ಯಾಲಕ್ಸಿ ಎ3​2 ಸ್ಮಾರ್ಟ್​​ಫೋನ್ ಬೆಲೆಯಲ್ಲಿ ಕಡಿತ ಮಾಡಿದೆ. ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ A32 ಫೋನ್ ಕಳೆದ ವರ್ಷ ನವೆಂಬರ್​ನಲ್ಲಿ ಭಾರತದಲ್ಲಿ ಬಿಡುಗಡೆ ಆಗಿತ್ತು. ಇದೀಗ ಇದರ ಒಂದು ವೇರಿಯಂಟ್​ನಲ್ಲಿ ಬರೋಬ್ಬರಿ 3,500 ರೂ. ಗಳನ್ನು ಇಳಿಕೆ ಮಾಡಲಾಗಿದೆ ಎಂದು  ತಿಳಿದು ಬಂದಿದೆ. ಬೆಲೆ ಇಳಿಕೆಯಿಂದಾಗಿ ಈ ಫೋನಿನ 8GB RAM +...

ಮಂಡ್ಯ: ವಿ ಸಿ ಫಾರ್ಮ್ ಗೆ ಬಿ ಸಿ ಪಾಟೀಲ್ ಭೇಟಿ

Mandya News: ಇಂದು  ಮಂಡ್ಯದ ವಿ ಸಿ ಫಾರ್ಮ್ ಗೆ  ಭೇಟಿ ನೀಡಿದ ಕೃಷಿ ಸಚಿವ ಬಿ ಸಿ ಪಾಟೀಲ್ ವಿವಿಧ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ. ಈ ವರ್ಷ ಅತಿ ಹೆಚ್ಚು ಮಳೆ ಹಾಗಿದೆ ಮಳೆ ಆಗಿರುವ ಕಾರಣ ಬೆಳೆ ನಾಶವಾಗಿದೆ ಇನ್ನು ಗೊಬ್ಬರದ ಕೊರತೆ ಯಾವುದು ಇಲ್ಲಾ ಎಂದ ಕೃಷಿ ಸಚಿವ ಬೊಮ್ಮಾಯಿ ಅವರು...

ಸೋನು ಗೌಡಗೆ ಬೇಕಂತೆ 24 ವಯಸ್ಸಿನ ಹುಡುಗ..?!

Bigboss News: ಬಿಗ್ ಬಾಸ್ ಮನೆಯಲ್ಲಿ ಇದೀಗ ಮತ್ತೆ ಸೋನು ಗೌಡ ಸುದ್ದಿಯಾಗಿದ್ದಾರೆ.   24  ವರ್ಷದ ಹುಡುಗನ ಹುಡುಕಾಟದಲ್ಲಿದ್ದಾರೆ ಸೋನು. ಹೌದು ಬಿಗ್ ಬಾಸ್ ಮನೆಯಲ್ಲಿ  ಈ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಅಪ್ಪ ದೇವರೇ.. ನೀನು ಇರುವುದೇ ನಿಜವಾದರೆ.. ನನಗೆ ಈಗ ೨೨ ರ‍್ಷ, ಸಖತ್​ ಆಗಿ ಇರುವ ೨೪ ರ‍್ಷದ ಹುಡುಗನನ್ನು ಕಳಿಸಿಕೊಡು ದೇವರೇ’ ಎಂದು...

ಉದ್ಯೋಗ ದೊರೆಯುತ್ತಿಲ್ಲವೇ? ಇಲ್ಲಿದೆ ಕೆಲಸ ಮಾಡಲು ಸುವರ್ಣವಕಾಶ…!

Job News: ನೀವೇನಾದ್ರು ಉದ್ಯೋಗಕ್ಕಾಗಿ ಅಲೆಯುತ್ತಿದ್ದೀರಾ,ಇಲ್ಲವೇ ನಿಮ್ಮ ಟ್ಯಾಲೆಂಟ್ ಗೆ ಎಲ್ಲೂ ಅವಕಾಶ ದೊರೆಯುತ್ತಿಲ್ಲವಾ  ಹಾಗಿದ್ರೆ ಇಲ್ಲಿದೆ ನಿಮಗೆ  ಸುವರ್ಣವಕಾಶ. ನಿಮ್ಮ ಟಾಲೆಂಟ್ ಗೆ  ಇಲ್ಲಿ  ನಾವು ನೀಡ್ತೀವಿ  ಸೂಪರ್ ಫ್ಲಾಟ್ ಫಾರಂ . ಪ್ರಸಿದ್ಧ ಕಂಪೆನಿ ಟ್ಯಾಲೆಂಟ್ ಗಳನ್ನು ಹುಡುಕುತ್ತಿದೆ. ನಿಮಗೇನಾದ್ರು ,ಏನಾದರು ಸಾಧಿಸಬೇಕು   ಎಂಬ ಅಭಿಲಾಷೆ ಇದ್ದರೆ ಖಂಡಿತವಾಗಿಯೂ  ನಿಮಗಿದು ಅದ್ಭುತ  ವೇದಿಕೆಯಾಗಿದೆ. ವೆಬ್ ಮೀಡಿಯಾ ...

ಟಿ.ವಿ ಮಾಧ್ಯಮದಲ್ಲಿ  ಕೆಲಸ ಮಾಡಲು ಸುವರ್ಣವಕಾಶ…!

Job News: ನೀವೇನಾದ್ರು ಉದ್ಯೋಗಕ್ಕಾಗಿ ಅಲೆಯುತ್ತಿದ್ದೀರಾ,ಇಲ್ಲವೇ ನಿಮ್ಮ ಟ್ಯಾಲೆಂಟ್ ಗೆ ಎಲ್ಲೂ ಅವಕಾಶ ದೊರೆಯುತ್ತಿಲ್ಲವಾ  ಹಾಗಿದ್ರೆ ಇಲ್ಲಿದೆ ನಿಮಗೆ  ಸುವರ್ಣವಕಾಶ. ನಿಮ್ಮ ಟಾಲೆಂಟ್ ಗೆ  ಇಲ್ಲಿ  ನಾವು ನೀಡ್ತೀವಿ  ಸೂಪರ್ ಫ್ಲಾಟ್ ಫಾರಂ .ಕರ್ನಾಟಕ ಟಿ.ವಿ ಈಗಾಗಲೇ ಕರುನಾಡ ಮನೆ ಮನ ಗೆದ್ದ  ಚಾನೆಲ್ ಗಳು ಇದೀಗ ಟ್ಯಾಲೆಂಟ್ ಗಳನ್ನು ಹುಡುಕುತ್ತಿದೆ. ನಿಮಗೇನಾದ್ರು ಜರ್ನಲಿಸಂ ಫೀಲ್ಡ್ ನಲ್ಲಿ...

About Me

32180 POSTS
0 COMMENTS
- Advertisement -spot_img

Latest News

ಕರಗಿತು ಚಿನ್ನ-ಬೆಳ್ಳಿ ಬೆಲೆ: ಬರೋಬ್ಬರಿ ₹6,000 ರೂ ಗೆ ಇಳಿದ ಚಿನ್ನದ ಬೆಲೆ

ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ದೇಶಾದ್ಯಂತ...
- Advertisement -spot_img