Sunday, September 8, 2024

Karnataka Tv

ಪುನೀತ್ ರಾಜ್ ಕುಮಾರ್ ಸಂಸ್ಥೆಯಿಂದ “o2″ಸಿನಿಮಾ ಬರ್ತಿದೆ

www.karnatakatv.net : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ನಲ್ಲಿ ಇದೀಗ 02 ಅನ್ನುವ ಹೊಸ ಚಿತ್ರವೊಂದು ಮೂಡಿಬರ್ತಿದೆ.. ಈ ಹಿಂದೆ ಸಾಕಷ್ಟು ವರ್ಷಗಳ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ  ಹಾಗೂ ನಟ ಪ್ರಭುದೇವಾ ಅವರೂ ಸಹ ರಾಸಾಯನಿಕ ಹೆಸರಿನ ಹೆಚ್ ಟು ಓ ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದ್ರು.....

ವೀರಂ ಚಿತ್ರತಂಡ ಚಿತ್ರದ ಹೊಸ ಪೋಸ್ಟರ್ ರಿಲೀಸ್

www.karnatakatv.net : ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷಿತ ಸಿನಿಮಾ ವೀರಂ  ಚಿತ್ರತಂಡ ಚಿತ್ರದ ಹೊಸ ಪೋಸ್ಟರ್ ವೊಂದನ್ನ ರಿಲೀಸ್  ಮಾಡುವ ಮೂಲಕ ಅವರಿಗೆ ಶುಭಾಷಯ ತಿಳಿಸಿದ್ದಾರೆ..ಈ ಚಿತ್ರದಲ್ಲಿ ಪ್ರಜ್ವಲ್ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ.. ಸದ್ಯ ಹೊರಬಂದಿರುವ ಈ ಪೋಸ್ಟರ್ ನಲ್ಲಿ ಪ್ರಜ್ವಲ್ ಕೈ ಮೇಲೆ ವಿಷ್ಣುವರ್ಧನ್ ಅವರ ಹಚ್ಚೆ ಹಾಕಿಸಿಕೊಂಡಿದ್ದು,...

ಬಡಕುಟುಂಬಕ್ಕೆ ಕಿಚ್ಚ ಸುದೀಪ್ ನೆರವಾಗಿದ್ದೇಗೆ..?

www.karnatakatv.net :  ನಟ ಕಿಚ್ಚ ಸುದೀಪ್ ಅವರ ಚಾರಿಟೇಬಲ್ ಟ್ರಸ್ಟ್  ಸಾಕಷ್ಟು ಸಮಾಜ ಸೇವೆಗಳನ್ನ ಮಾಡುತ್ತಾ ಬಂದಿದೆ.. ಇದೀಗ ಮುಸ್ಲಿಂ ಕುಟುಂಬದ ಮದುವೆಯೊಂದಕ್ಕೆ ನೆರವಾಗಿ ಮಾನವೀಯತೆ ಮೆರೆದಿದೆ.. ಲಾಕ್ ಡೌನ್ ನಿಂದಾಗಿ ಆಟೋ ಚಾಲಕರಾದ ರಿಯಾಜ್ ಅವರು ತಮ್ಮ ತಂಗಿ ಮದುವೆಗೆ ಹಣ ಹೊಂದಿಸಲು ಕಷ್ಟ ಪಡುತ್ತಿದ್ರು.. ಹಾಗಾಗಿ ಸುದೀಪ್ ಚಾರಿಟೇಬಲ್ ಟ್ರಸ್ಟ್ ಗೆ...

ಈ ವಿಷಯವನ್ನೇನಾದರೂ ನೀವು ಬೇರೆಯವರಿಗೆ ಹೇಳಿದ್ರೆ ನಿಮ್ಮ ನೆಮ್ಮದಿಯೇ ಹೋಗುತ್ತದೆ..

ಹರಟೆ ಹೊಡಿಯೋದ್ರಲ್ಲಿ ಮಹಿಳೆಯರು ಎತ್ತಿದ ಕೈ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಗಂಡಸರೂ ಏನು ಕಡಿಮೆ ಇಲ್ಲ. ಆದ್ರೆ ಮಾತಿನ ವಿಷಯದಲ್ಲಿ ಹೆಣ್ಮಕ್ಳು ಸ್ವಲ್ಪ ಮುಂದೆ. ಆದ್ರೆ ಅಕ್ಕ ಪಕ್ಕದ ಮನೆಯವರ ಜೊತೆ, ಸ್ನೇಹಿತರ ಜೊತೆ ಹರಟೆಗೆ ಕೂತಾಗ ಕೆಲ ತಪ್ಪುಗಳನ್ನು ಮಾಡಕೂಡದು. ಕೆಲ ವಿಷಯಗಳನ್ನ ಹೇಳಕೂಡದು. ಯಾವುದು ಆ ವಿಷಯ ಅನ್ನೋದನ್ನ ನೋಡೋಣ...

ರಾಜವೀರ ಮದಕರಿ ಸಿನಿಮಾ ಶೂಟಿಂಗ್ ಯಾವಾಗ..?

www.karnatakatv.net : ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜವೀರ ಮದಕರಿ ಸಿನಿಮಾದಲ್ಲಿ ನಟಿಸಲಿರುವ ವಿಷಯ ನಿಮಗೆಲ್ಲಾ ಗೊತ್ತೇ ಇದೆ.. ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಇದೀಗ ಭರದಿಂದ ಸಾಗಿವೆ.. ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಅವರು ಈ ಚಿತ್ರದ ಕಥೆಗಾಗಿ ಎರಡು ವರ್ಷಗಳ ಕಾಲ ಸಮಯ ಕೊಟ್ಟಿದ್ದಾರೆ.. 14 ವರ್ಷನ್ ಗಳಲ್ಲಿ ಸ್ಕ್ರಿಪ್ಟ್...

ಅಕ್ಷಯ್ ಕುಮಾರ್ ಗೆ ಬೆಲ್ ಬಾಟಮ್ ಗೆ ನಟಿ ಫಿಕ್ಸ್..!

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಮೋಸ್ಟ್ ಅವೇಯ್ಟೆಡ್ ಸಿನಿಮಾ ಬೆಲ್ ಬಾಟಮ್.. ಈ ಸಿನಿಮಾಗೆ ಇದೀಗ ನಾಯಕಿ ಫಿಕ್ಸ್ ಆಗಿದ್ದಾರೆ.. ಒಂದರಹಿಂದೊಂದು ಸೋಲು ಕಂಡ ಬಾಲಿವುಡ್ ನಟಿ ವಾಣಿ ಕಪೂರ್ ಇತ್ತೀಚೆಗೆ ಪ್ಲಾಸ್ಟಿಕ್ ಸರ್ಜರಿಯಿಂದಾಗಿ ಹೆಚ್ಚು ಸುದ್ದಿಯಲ್ಲಿದ್ರು.. ಇದೀಗ ಬೆಲ್ ಬಾಟಮ್ ಚಿತ್ರದಲ್ಲಿ ಅಕ್ಕಿ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ..  ರಂಜಿತ್ ಎಂ. ತಿವಾರಿ ಈ ಚಿತ್ರಕ್ಕೆ...

ಡಿ ಬಾಸ್ ಜೊತೆ 15 ವರ್ಷದ ಹಿಂದೆ ನಟಿಸಿದ್ದ ನಟಿ ಏನ್ ಮಾಡಿದ್ರು..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಶಾಸ್ತ್ರಿ ಚಿತ್ರದ ಹಾಡೊಂದನ್ನ ಇದೀಗ ಟಾಲಿವುಡ್ ನಟಿ ಮಾನ್ಯ ನಾಯ್ಡು ಹಾಡಿದ್ದಾರೆ.. ಆ ವೀಡಿಯೋವನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.. 2005ರ ಜೂನ್ 10ಕ್ಕೆ ಶಾಸ್ತ್ರಿ ಸಿನಿಮಾ ತೆರೆಕಂಡಿತ್ತು.. ಈ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ಸ್ವತಃ ಮಾನ್ಯ ಅವರೇ ನಟಿಸಿದ್ರು.. ಅದರ ನೆನಪಿನಲ್ಲೇ ಈಗ ಆ ಚಿತ್ರದ  ಓ ಹೃದಯ, ಓ ಹೃದಯ ಹಾಡನ್ನ ಹಾಡಿದ್ದಾರೆ.. ಸದ್ಯ...

ರಾಧಿಕಾ ಪಂಡಿತ್ ಕಾರ್ಯ ಎಲ್ಲಾರಿಗೂ ಮಾದರಿ

www.karnatakatv.net : ನಟಿ ರಾಧಿಕಾ ಪಂಡಿತ್ ತಮ್ಮ ಮನೆಗೆಲಸ ಮಾಡುವ ಗೀತ ಅನ್ನುವವರ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ.. ಈ ಲಾಕ್ ಡೌನ್ ಸಮಯದಲ್ಲಿ ಮನೆಗೆಲಸದವರ ಸಮಸ್ಯೆಯೂ ಎದುರಾಗಿದೆ.. ಸಾಮಾನ್ಯ ಜನರಷ್ಟೇ ಎಷ್ಟೋ ಜನ ಸೆಲೆಬ್ರೆಟಿಗಳೂ ಸಹ ಮನೆಗೆಲಸದವರಿಲ್ಲದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.. ಕೊರೋನಾ ಸಂಕಷ್ಟದ ಸಮಯದಲ್ಲೂ ಮನೆಗೇ ಬಂದು ಕೆಲಸ ಮಾಡುವ ಸಾಕಷ್ಟು ಜನರಿದ್ದಾರೆ.....

ಪುನೀತ್ ಅಭಿಮಾನಿಗಳಿಗೆ ಯುವರತ್ನ ಗಿಫ್ಟ್..!

www.karnatakatv.net : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ಯುವರತ್ನ.. ಲಾಕ್ ಡೌನ್ ನಿಂದಾಗಿ ಕನ್ನಡದ ಸಾಕಷ್ಟು ಸಿನಿಮಾಗಳು ತೆರೆ ಕಾಣದೇ ಹಾಗೇ ಉಳಿದಿವೆ.. ಅವುಗಳಲ್ಲಿ ಅಪ್ಪು ನಟನೆಯ ಯುವರತ್ನ ಕೂಡ ಒಂದು.. ಚಿತ್ರವಂತೂ ಇನ್ನೂ ತೆರೆಕಂಡಿಲ್ಲ, ಯುವರತ್ನ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ಸ್ ನ್ನಾದ್ರೂ  ಕೊಡಿ ಅಂತ ಅಪ್ಪು...

ಕೊರೊನಾ ಟೈಮ್‌ನಲ್ಲಿ ಆಶಾ ಕಾರ್ಯಕರ್ತೆಯರನ್ನ ಕಡೆಗಣಿಸುತ್ತಿದೆಯಾ ರಾಜ್ಯ ಸರ್ಕಾರ..?!

ಗುತ್ತಿಗೆ ವೈದ್ಯರ ಬೆನ್ನಲ್ಲೇ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಜುಲೈ10ರಿಂದ ಆಶಾ ಕಾರ್ಯಕರ್ತೆಯರು ಸೇವೆ ಸ್ಥಗಿತಗೊಳಿಸಲಿದ್ದು, ಸರ್ಕಾರ ಧೋರಣೆ ಖಂಡಿಸಿ ರಾಜ್ಯಾದ್ಯಂತ ಅಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ. ಜನವರಿಯಿಂದ ಸರ್ಕಾರ ಕ್ಕೆ 10 ಭಾರಿ ಮನವಿ ಪತ್ರ ನೀಡಿದ್ರೂ ಸರ್ಕಾರ ಇವರ ಮನವಿಗೆ ಸ್ಪಂದಿಸಲೇ ಇಲ್ಲ. ಹೀಗಾಗಿ ಮಾಸಿಕ ಗೌರವ ಧನ 12 ಸಾವಿರ...

About Me

23428 POSTS
0 COMMENTS
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img