Monday, March 23, 2026

Karnataka Tv

ಮದುವೆಯಾದರೂ, ಹನುಮಂತನನ್ನು ಬ್ರಹ್ಮಚಾರಿ ಅಂತಾ ಕರಿಯೋದೇಕೆ..?

https://youtu.be/7P3jomAp-Wk ಅಂಜನಿ ಪುತ್ರ ಆಂಜನೇಯನನ್ನು ರಾಮನಭಕ್ತನೆಂದು ಪೂಜಿಸಲಾಗುತ್ತದೆ. ಧೈರ್ಯಕ್ಕೆ ಹೆಸರಾಗಿರುವ ಹನುಮನನ್ನು ಪೂಜಿಸಿದರೆ, ನಮ್ಮಲ್ಲೂ ಧೈರ್ಯ ಬರುತ್ತದೆ, ಯಶಸ್ಸು ಸಿಗುತ್ತದೆ ಅನ್ನೋ ನಂಬಿಕೆ ಇದೆ. ಇದೇ ಹನುಮನನ್ನು ನಾವು ಬ್ರಹ್ಮಚಾರಿ ಎಂದು ಕರೆಯುತ್ತೇವೆ. ಆದ್ರೆ ಪುರಾಣ ಕಥೆಗಳಲ್ಲಿ ಹನುಮ ವಿವಾಹಿತ ಅಂತಾ ಹೇಳಲಾಗಿದೆ. ಹಾಗಾದ್ರೆ ವಿವಾಹವಾದ್ರೂ ಹನುಮನನ್ನು ಬ್ರಹ್ಮಚಾರಿ ಅಂತಾ ಕರಿಯೋದೇಕೆ ಅನ್ನೋ ಬಗ್ಗೆ ತಿಳಿಯೋಣ...

ಈ ಹೆಸರಿನ ಹೆಣ್ಣು ಮಕ್ಕಳು ಗಂಡನ ಮನೆಯಲ್ಲೂ ರಾಣಿಯಂತೆ ಇರುತ್ತಾರೆ..

https://youtu.be/7P3jomAp-Wk ಪ್ರತೀ ತಂದೆ-ತಾಯಿಗೂ ತಮ್ಮ ಮಗಳು ಓದಿ, ವಿದ್ಯಾವಂತೆಯಾಗಬೇಕು. ಅವಳ ಮುಂದಿನ ಭವಿಷ್ಯ ಅತ್ಯುತ್ತಮವಾಗಿರಬೇಕು. ವಿವಾಹದ ಬಳಿಕ ಪತಿಯ ಮನೆಯಲ್ಲಿ ಅವಳು ಖುಷಿಯಾಗಿ, ನೆಮ್ಮದಿಯಾಗಿ ರಾಣಿಯಂತೆ ಇರಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಹಾಗಾಗಿ ಆಕೆಯ ವಿಷಯಕ್ಕೆ ಸಂಬಂಧಪಟ್ಟಂತೆ, ನಾಮಕರಣ, ಚಾಳ, ಕಿವಿ ಚುಚ್ಚುವುದು, ಎಂಗೇಜ್‌ಮೆಂಟ್, ಮದುವೆ ಈ ಎಲ್ಲ ಕಾರ್ಯಕ್ರಮವನ್ನೂ ಉತ್ತಮ ಮುಹೂರ್ತದಲ್ಲಿ ಮಾಡಿ,...

ಸತಿ ಸಾವಿತ್ರಿಯ ಪಾತಿವೃತ್ಯ ಎಂಥದ್ದು ಗೊತ್ತಾ..? ಯಮನೇ ಆಕೆಗೆ ತಲೆ ಬಾಗಿದ್ದೇಕೆ..?

https://youtu.be/ktSSN-3pOt0 ಹಿಂದೂ ಪುರಾಣದಲ್ಲಿ ಕೇಳಿಬರುವ ಕಥೆಗಳಲ್ಲಿ ಸತಿ ಸಾವಿತ್ರಿಯ ಕಥೆಯೂ ಒಂದು. ಹಾಗಾಗಿ ಆಕೆಯಂಥ ಪತಿವೃತೆ ಯಾರಿಲ್ಲವೆಂದೂ ಹೇಳುತ್ತಾರೆ. ಇಂದು ನಾವು ಸಾವನ್ನಪ್ಪಿದ್ದ ತನ್ನ ಪತಿಯನ್ನು, ಸತಿ ಸಾವಿತ್ರಿ ಮರಳಿ ಪಡಿದ್ದು ಹೇಗೆ ಅನ್ನೋ ಬಗ್ಗೆ ಸಂಪೂರ್ಣ ಕಥೆಯನ್ನು ತಿಳಿಯೋಣ.. ಅಶುಪತಿ ಎಂಬ ಹೆಸರಿನ ಓರ್ವ ರಾಜನಿದ್ದ. ಅವನ ಮಗಳೇ ಸಾವಿತ್ರಿ. ಸಾವಿತ್ರಿ ಮದುವೆ ವಯಸ್ಸಿಗೆ ಬಂದಾಗ,...

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಅರಿವು ಮೂಡಿಸಬೇಕು : ಎಂ.ಎಲ್.ವೈಶಾಲಿ

ಶಿವಮೊಗ್ಗ : ರಸ್ತೆ ಸುರಕ್ಷತಾ ನಿಯಮಗಳ ಸಮರ್ಪಕ ಪಾಲನೆಯಿಂದ ಅಪಘಾತಗಳನ್ನು ತಪ್ಪಿಸಬಹುದಾಗಿದ್ದು, ವಿದ್ಯಾರ್ಥಿಗಳು, ಹದಿಹರೆಯದ ಯುವಜನತೆಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕೆಂದು ಜಿ.ಪಂ ಸಿಇಓ ಎಂ.ಎಲ್.ವೈಶಾಲಿ ತಿಳಿಸಿದರು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಾರಿಗೆ ಇಲಾಖೆ ವತಿಯಿಂದ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ರಸ್ತೆ ಸುರಕ್ಷತಾ ಆಂದೋಲನ’ ಕುರಿತಾದ ಕಾರ್ಯಾಗಾರ...

ಕೋವಿಡ್ ನಿರ್ವಹಣೆಯಲ್ಲಿ ವಿಶ್ವ ನಾಯಕನಾಗಿ ಭಾರತ ಹೊರಹೊಮ್ಮಿದೆ – ಕೇಂದ್ರ ಗೃಹ ಸಚಿವ ಅಮಿತ್ ಶಾ

ಬೆಂಗಳೂರು : ಕೋವಿಡ್ ಉಪಟಳದ ನಿರ್ವಹಣೆಯಲ್ಲಿ ಭಾರತವು ವಿಶ್ವ ನಾಯಕನಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಇಲ್ಲಿ ಇಂದು ಪ್ರಕಟಿಸಿದರು. ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ ನಗರದಲ್ಲಿ ಆಯೋಜಿಸಿದ್ದ ಸಂಕಲ್ಪದಿಂದ ಸಿದ್ದಿ ಸಮ್ಮೇಳನದ ಮೂರನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೋವಿಡ್-19 ರ...

ನೀವು ಮಲಗುವ ರೀತಿಯಿಂದಲೇ, ನಿಮ್ಮ ಗುಣವನ್ನು ಕಂಡುಹಿಡಿಯಬಹುದು..

https://youtu.be/7P3jomAp-Wk ಮಲಗುವಾಗ ಒಬ್ಬೊಬ್ಬರದ್ದು ಒಂದೊಂದು ಭಂಗಿಯಿರುತ್ತದೆ. ಕೆಲವರು ಎಡಗಡೆ ಮುಖ ಮಾಡಿ ಮಲಗಿದರೆ, ಇನ್ನು ಕೆಲವರು ಬಲಗಡೆ ಮುಖ ಮಾಡಿ ಮಲಗುತ್ತಾರೆ. ಮತ್ತೆ ಕೆಲವರು ನೇರವಾಗಿ ಮಲಗಿದ್ರೆ, ಕೆಲವರು ಅಡ್ಡಲಾಗಿ ಮಲಗುತ್ತಾರೆ. ಹೀಗೆ ಮಲಗುವ ರೀತಿ ನೋಡಿಯೇ ಅವರ ಗುಣ ಎಂಥದ್ದು ಅಂತಾ ತಿಳಿಯಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯದ್ದು ದಿಂಬನ್ನ ಹಿಡಿದು...

ಮನುಷ್ಯನಿಗೆ ಬೇರೆಯವರು ಒಳ್ಳೆಯವರಂತೆ, ಮತ್ತು ತಮ್ಮವರು ಕೆಟ್ಟವರಂತೆ ಕಾಣೋದೇಕೆ..?

https://youtu.be/ktSSN-3pOt0 ಮನೆ ಅಂದ ಮೇಲೆ ಅಲ್ಲಿ ಸುಖ, ದುಃಖ, ಜಗಳ, ಸಂಭ್ರಮ, ಎಲ್ಲವೂ ಇರುತ್ತದೆ. ಇದನ್ನೇ ಜೀವನ ಅನ್ನೋದು. ಆದ್ರೆ ಹಲವರ ಮನೆಯಲ್ಲಿ ಜನರಿಗೆ ತಮ್ಮ ಮನೆಯವರನ್ನ ಕಂಡ್ರೆ ಆಗಲ್ಲ. ಅದೇ ಪರಿಚಯಸ್ಥರು, ಅಕ್ಕ ಪಕ್ಕದ ಮನೆಯವರು, ಸ್ನೇಹಿತರ ಜೊತೆ, ಸಂಬಂಧಿಕರ ಜೊತೆ ಅವರು ತುಂಬಾ ಚೆನ್ನಾಗಿರ್ತಾರೆ. ಹಾಗಾದ್ರೆ ಮನುಷ್ಯನಿಗೆ ಬೇರೆಯವರು ಒಳ್ಳೆಯವರಂತೆ, ಮತ್ತು ತಮ್ಮವರು...

ರಾಜ್ಯಾಧ್ಯಂತ ಭಾರೀ ಮಳೆಗೆ 608 ಮನೆ ಹಾನಿ, 64 ಮಂದಿ ಸಾವು – ಸಚಿವ ಆರ್ ಅಶೋಕ್

ಮಂಡ್ಯ: ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಕಳೆದ ಜೂನ್ 1ರಿಂದ ಆಗಸ್ಟ್ 4ರವರೆಗೆ 299 ಮನೆಗಳು ಸಂಪೂರ್ಣ ಹಾನಿಗೊಂಡಿದ್ದರೇ, 64 ಜನರು ವರುಣನ ಆರ್ಭಟಕ್ಕೆ ಬಲಿಯಾಗಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಇಂದು ಜಿಲ್ಲೆಯಲ್ಲಿ ಮಳೆಯಿಂದ ಉಂಟಾದಂತ ಹಾನಿಯನ್ನು ಪರಿಶೀಲಿಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ ಮಳೆಯಿಂದಾಗಿ 14 ಜಿಲ್ಲೆಗಳ ಜನರು ಭಾದಿತರಾಗಿದ್ದಾರೆ....

ಸ್ಯಾಂಡಲ್‌ವುಡ್‌ನ ಈ ವರ್ಷದ ಬಾಕ್ಸಾಫೀಸ್ ಕಿಂಗ್ ಯಾರು..?

ಈ ವರ್ಷ ಜನೆವರಿ ತಿಂಗಳಿನಿಂದ ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳು ತೆರೆಕಂಡಿವೆ. ಸದ್ಯ ಎಲ್ಲರಿಗೂ ಇರೋ ಕುತೂಹಲ ಈ ವರ್ಷದ ಬಾಕ್ಸಾಫೀಸ್ ಕಿಂಗ್ ಯಾರು ಎಂಬುದು. ಎಲ್ರಿಗೂ ಗೊತ್ತಿರೋ ಹಾಗೇ ಥಟ್ ಅಂತ ನಮ್ ಕಣ್ಮುಂದೆ ಬರೋ ಈ ವರ್ಷದಲ್ಲಿ ಹೈಯೆಸ್ಟ್ ಕಲೆಕ್ಷನ್ ಮಾಡಿರೊ ಸಿನಿಮಾ ಅಂದ್ರೆ ಅದು ಕೆಜಿಎಫ್-2. ಆದ್ರೆ ಅಧಿಕೃತವಾಗಿ...

ವಿಧಾನಪರಿಷತ್ ಉಪ ಚುನಾವಣೆ: ಬಿಜೆಪಿಯ ಅಭ್ಯರ್ಥಿ ಬಾಬೂರಾವ್ ಚಿಂಚನಸೂರು ಅವಿರೋಧವಾಗಿ ಆಯ್ಕೆ

ಬೆಂಗಳೂರು: ದಿನಾಂಕ 11-08-2022ರಂದು ವಿಧಾನಪರಿಷತ್ ನ ಒಂದು ಸ್ಥಾನಕ್ಕೆ ಉಪ ಚುನಾವಣೆಯನ್ನು ಘೋಷಣೆ ಮಾಡಲಾಗಿತ್ತು. ಆದ್ರೇ ದಿನಾಂಕ 01-08-2022ರಂದು ನಾಮಪತ್ರ ಸಲ್ಲಿಸೋದಕ್ಕೆ ಕೊನೆಯ ದಿನವಾಗಿದ್ದರೂ ಬಿಜೆಪಿಯ ಅಭ್ಯರ್ಥಿ ಬಾಬೂರಾವ್ ಚಿಂಚನಸೂರು ಮಾತ್ರ ಸಲ್ಲಿಸಿದ್ದರು. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಮಾಹಿತಿ ನೀಡಿದ್ದು, ಇಂದು ನಾಮಪತ್ರ ವಾಪಾಸ್ ಪಡೆಯಲು ಕೊನೆಯ...

About Me

31582 POSTS
0 COMMENTS
- Advertisement -spot_img

Latest News

ಹುಬ್ಬಳ್ಳಿಯಲ್ಲಿ 12ನೇ ಅದ್ದೂರಿ ಸ್ವರ್ಣ ವಿನಾಯಕ ಮಹೋತ್ಸವ!

ಹುಬ್ಬಳ್ಳಿ: ಉದ್ಯಮದ ಬೆಳವಣಿಗೆಯ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಅಪೂರ್ವ ಸಂದೇಶವನ್ನು ಸಾರುವ ರೀತಿಯಲ್ಲಿ ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವತಿಯಿಂದ ಸ್ವರ್ಣ ವಿನಾಯಕ...
- Advertisement -spot_img