Wednesday, June 3, 2026

Karnataka Tv

ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್

  ಕೈಗೆಟಕುವ ಸಮಾಚಾರದ ಕೈಪಿಡಿಯೇ ಬೆರಳಂಚಿನಲ್ಲಿ ಬಳಕೆ ಮಾಡುತ್ತಿರುವ ವಾಟ್ಸಾಪ್ . ದಿನನಿತ್ಯದ ಬಳಕೆಯಲ್ಲಿರೋ ಜೀವನದ ಅತೀ ಮುಖ್ಯ ಅಂಶವಾಗುತ್ತಿರುವ ವಾಟ್ಸಾಪ್ ಬಗ್ಗೆ ನಿಮಗೆಷ್ಟು ಗೊತ್ತು…? ದಿನದಿಂದ ದಿನಕ್ಕೆ ವಿಭಿನ್ನತೆಯನ್ನು ನೀಡುತ್ತಿರುವ ವಾಟ್ಸಾಪ್ ಗೌಪ್ಯತೆಯನ್ನು ಗಮನಾರ್ಹವಾಗಿಟ್ಟು ಗ್ರೂಪ್ ಚಾಟ್‌ ಕುರಿತಾಗಿ ನಿಯಂತ್ರಣಗಳನ್ನು ತಂದಿವೆ. ಆನ್‌ಲೈನ್ ಚಟುವಟಿಕೆ ನಿಯಂತ್ರಣಗಳು ಮತ್ತು ಗ್ರೂಪ್ ಚಾಟ್‌ಗಳನ್ನು ಮೌನವಾಗಿ ತೊರೆಯುವ ಸಾಮರ್ಥ್ಯ ಸೇರಿದಂತೆ...

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಭೀಕರ ಅಪಘಾತ: ಓರ್ವನ ಕೈ ಕಟ್, 9ಕ್ಕೂ ಹೆಚ್ಚು ಪ್ರಯಾಣಿಕಿಗೆ ಗಂಭೀರ ಗಾಯ

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಒಂದು ಉರುಳಿ ಬಿದ್ದ ಪರಿಣಾಮ, ಬಸ್ಸಿನಲ್ಲಿದ್ದಂತ 9ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ, ದಾವಣಗೆರೆ ಜಿಲ್ಲೆಯ ಜಗಳೂರು ಬಳಿಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ದೊಣ್ಣೆಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ...

ಜಲಜೀವನ ಮಿಷನ್ ಯೋಜನೆಯಲ್ಲಿ ಗುರಿ ಮೀರಿದ ಸಾಧನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸ

ಬೆಂಗಳೂರು: ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ಸಂಪರ್ಕಿಸುವ ಯೋಜನೆಯಡಿ ನಿಗದಿತ ಗುರಿಗಿಂತಲೂ ಹೆಚ್ಚಿನ ಸಾಧನೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಆಗಸ್ಟ್ ೮ ರ ವರೆಗೆ ರಾಜ್ಯದಲ್ಲಿ ಒಟ್ಟು 21,63,817 ಮನೆಗಳಿಗೆ ನಳ ಸಂಪರ್ಕದ ಗುರಿ ನಿಗದಿಯಾಗಿತ್ತು. ಆದರೆ 21,81,557 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಇದು ನಿಗದಿತ ಗುರಿಗಿಂತಲೂ...

ಬೊಮ್ಮಾಯಿ ಸಂಪುಟ ಸೇರ್ಪಡೆ ಆದ್ಯತಾ ಪಟ್ಟಿಯಲ್ಲಿ ತಾವೆಷ್ಟು ದೂರ ಇದ್ದೀರಿ ಎನ್ನುವುದು ಗೊತ್ತಿದೆ: ಸಚಿವ ಅಶ್ವತ್ಥನಾರಾಯಣ ವಿರುದ್ಧ HDK ಕಿಡಿ

ಬೆಂಗಳೂರು: ಆಪರೇಷನ್‌ ಕಮಲ ಮಾಡಿದ್ದಕ್ಕೆ ದಕ್ಷಿಣಿಯಾಗಿ ಉಪ ಮಖ್ಯಮಂತ್ರಿ ಆದಿರಿ, ಅದೂ ಹೋಗಿ ಕೊನೆಗೆ ಉನ್ನತ ಶಿಕ್ಷಣ ಮಂತ್ರಿಗಿರಿಯಷ್ಟೇ ಉಳೀತು? ಬೊಮ್ಮಾಯಿ ಸಂಪುಟ ಸೇರ್ಪಡೆ ಆದ್ಯತಾ ಪಟ್ಟಿಯಲ್ಲಿ ತಾವೆಷ್ಟು ದೂರ ಇದ್ದೀರಿ ಎನ್ನುವುದು ಗೊತ್ತಿದೆ. ಆಗೇಕೆ ನೀವು ʼಠಮ ಠಮ ಠಮʼ ಸದ್ದು ಮಾಡಲಿಲ್ಲ? ಆಗ ಎಲ್ಲಿದ್ಯಪ್ಪ ಅಶ್ವತ್ಥನಾರಾಯಣ? ಎಂಬುದಾಗಿ ಮಾಜಿ ಸಿಎಂ ಹೆಚ್...

ಇಂದು ಬಿಹಾರದ ಸಿಎಂ ಆಗಿ ನಿತೀಶ್ ಕುಮಾರ್ ಪದಗ್ರಹಣ

ಪಾಟ್ನ: ಬಿಹಾರದಲ್ಲಿ ಜನತಾದಳ ಯುನೈಟೆಡ್ (ಜೆಡಿಯು) ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನೇತೃತ್ವದ 'ಮಹಾಘಟಬಂಧನ್' (ಮಹಾ ಮೈತ್ರಿಕೂಟ) ಇಂದು ಮಧ್ಯಾಹ್ನ 2 ಪ್ರಮಾಣವಚನ ಸ್ವೀಕರಿಸಲಿವೆ. ಎನ್ ಡಿಎ ಜೊತೆಗಿನ ಮೈತ್ರಿಯಿಂದ ಹೊರ ಬಂದ ನಂತ್ರ, ಇಂದು ಜೆಡಿಯು ಜೊತೆಗೂಡಿ, ನಿತೀಶ್ ಕುಮಾರ್ ಆರ್ ಜೆಡಿ ಸೇರಿ ಮಹಾ ಮೈತ್ರಿಕೂಟದ ಸರ್ಕಾರ ರಚಿಸೋದಾಗಿ ಘೋಷಣೆ ಮಾಡಿದ್ದರು. ಅಲ್ಲದೇ...

ಸಿಂಧುಗೆ ಡೇವಿಡ್ ವಾರ್ನರ್ ಅಭಿನಂದನೆ

https://www.youtube.com/watch?v=0jGla50DuNQ ಸಿಡ್ನಿ:ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಡ್ಯಾಶಿಂಗ್ ಓಪನರ್ ಡೇವಿಡ್ ಮಿಲ್ಲರ್ ಕಾಮನ್ ವೆಲ್ತ್ ಕ್ರೀಡಾಕೂಟದ ವಿಜೇತೆ ಪಿ.ವಿ.ಸಿಂಧೂ ಅವರನ್ನು ಅಭಿನಂದಿಸಿದ್ದಾರೆ. ಮೊನ್ನೆ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ಅಂಕಗಳಿಂದ ಭರ್ಜರಿಯಾಗಿ ಗೆದ್ದು ಮೊದಲ ಬಾರಿ ಕಾಮನ್ ವೆಲ್ತ್ ನಲ್ಲಿ ಚಿನ್ನ ಗೆದ್ದರು. ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಡೇವಿಡ್ ವಾರ್ನರ್...

ಬೆಂಚ್ ಸ್ಟ್ರೆಂತ್ ಹೆಚ್ಚಿಸಬೇಕು: ನಾಯಕ ರೋಹಿತ್ ಶರ್ಮಾ

https://www.youtube.com/watch?v=SEYPlK1JxnY ಹೊಸದಿಲ್ಲಿ:ಇಡೀ ವರ್ಷ ಕ್ರಿಕೆಟ್ ಆಡುವ ಭಾರತ ಕ್ರಿಕೆಟ್ ತಂಡಕ್ಕೆ ಬೆಂಚ್ ಸ್ಟ್ರೆಂತ್ ತುಂಬ ಮುಖ್ಯ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಬಲಿಷ್ಠ ತಂಡವನ್ನು ಕಟ್ಟಲು  ಯೋಜನೆ ರೂಪಿಸಲಾಗುತ್ತಿದೆ ಎಂದರು. ಕಳೆದ ವರ್ಷ ಟಿ20 ವಿಶ್ವಕಪ್ನಲ್ಲಿ ಭಾರತ ಗುಂಪಿನ ಹಂತದಲ್ಲೇ ನಿರ್ಗಮಿಸಿದ ನಂತರ ತಂಡದಲ್ಲಿ ಗಾಯದ ಸಮಸ್ಯೆ, ವರ್ಕ ಲೋಡ್ ಬಗ್ಗೆ ಆಡಳಿತ...

ರೆಸ್ಟೋರೆಂಟ್ ರೀತಿಯ ಚೀಸ್ ಸ್ಯಾಂಡ್‌ವಿಚ್ ಮನೆಯಲ್ಲೇ ತಯಾರಿಸಿ..

https://youtu.be/_tPW_c8lNhQ ಸ್ಯಾಂಡವಿಚ್‌ ಅಂದ್ರೆ ಎಲ್ಲರಿಗೂ ಅಚ್‌ಚು ಮೆಚ್ಚಾಗಿರುವ ತಿಂಡಿ. ಆದ್ರೆ ನೀವು ಪದೇ ಪದೇ ಹೊರಗಡೆ ಹೋಗಿ, ಪೇ ಮಾಡಿ ಸ್ಯಾಂಡ್‌ವಿಚ್ ತಿನ್ನೋಕ್ಕೆ ಆಗಲ್ಲ. ಯಾಕಂದ್ರೆ, ಚೀಸ್ ಬಳಸಿ ಮಾಡಿರುವ ಸ್ಯಾಂಡ್‌ವಿಚ್‌ಗೆ ಹೆಚ್ಚು ರೇಟ್ ಇರತ್ತೆ. ಹಾಗಾಗಿ ನಾವಿಂದು ಚೀಸ್ ಬಳಸಿ, ಮನೆಯಲ್ಲೇ ಸುಲಭ ವಿಧಾನದಲ್ಲಿ, ಮತ್ತು ಹೊಟೇಲ್‌ಗಿಂತಲೂ ರುಚಿಯಾಗಿ ಸ್ಯಾಂಡವಿಚ್ ಮಾಡೋದು ಹೇಗೆ ಅನ್ನೋ...

ಪಾನೀಪುರಿಗೆ ಬೇಕಾಗುವ ಜೀರಾಪಾನಿ ಟೇಸ್ಟಿಯಾಗಿರಬೇಕಾ..? ಹಾಗಾದ್ರೆ ಹೀಗೆ ತಯಾರಿಸಿ..

https://youtu.be/KvS-52tPf7U ನೀವು ಟಾರ್ಚ್ ಹಾಕಿ ಹುಡುಕಿದ್ರೂನು, ಪಾನಿಪುರಿ ಅಂದ್ರೆ ನನಗಿಷ್ಟಾ ಆಗಲ್ಲ ಅಂತಾ ಹೇಳುವವರು ನಿಮಗೆ ಎಲ್ಲೂ ಸಿಗಲ್ಲ ಬಿಡಿ. ಯಾಕಂದ್ರೆ ಪಾನಿಪುರಿಗೆ ಅಷ್ಟು ಫ್ಯಾನ್ಸ್ ಇದ್ದಾರೆ. ಪಾನಿಪುರಿ ಟೇಸ್ಟಿಯಾಗಬೇಕು ಅಂದ್ರೆ, ಅದಕ್ಕೆ ಬಳಸೋ, ಜೀರಾಪಾನಿ ರುಚಿ ಸಖತ್ ಆಗಿರ್ಬೇಕು. ಆಗಲೇ ಪಾನಿಪುರಿ ರುಚಿಯಾಗೋದು. ಹಾಗಾಗಿ ನಾವಿಂದು ಜೀರಾಪಾನಿ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಬೇಕಾಗುವ...

ಪ್ರತಿದಿನ ದೀಪ ಹಚ್ಚುವಾಗ ಈ ವಿಷಯವನ್ನ ನೆನಪಿನಲ್ಲಿಡಿ..

https://youtu.be/cpAyghfapkI ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಶುದ್ಧವಾಗಿ, ದೇವರಿಗೆ ದೀಪ ಹಚ್ಚುವುದು ಹಿಂದೂ ಧರ್ಮದಲ್ಲಿರುವ ಪದ್ಧತಿ. ಈ ಪದ್ಧತಿಯನ್ನು ಪ್ರತಿಯೋರ್ವ ಹಿಂದೂ ಅನುಸರಿಸಬೇಕು ಅನ್ನೋ ನಿಯಮವಿದೆ. ಆದ್ರೆ ನೀವು ದೇವರಿಗೆ ದೀಪ ಹಚ್ಚುವಾಗ, ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆ ನಿಯಮಗಳು ಯಾವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ನಿಯಮವೆಂದರೆ, ಸಂಜೆ ಲಕ್ಷ್ಮೀ ಮನೆಗೆ...

About Me

32201 POSTS
0 COMMENTS
- Advertisement -spot_img

Latest News

ಕೆಲಸಕ್ಕೆ ವಿಳಂಬ ಮಾಡುತ್ತಿದ್ದ ಕಂದಾಯ ನಿರೀಕ್ಷಕರ ವಿರುದ್ಧ ಶಾಸಕ ಶಿವರಾಮ್ ಹೆಬ್ಬಾರ್ ಅಸಮಾಧಾನ

Uttara Kannada: ಮುಂಡಗೋಡ ಪಟ್ಟಣದ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟುಮಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಶಾಸಕ ಶಿವರಾಮ ಹೆಬ್ಬಾರ್ ಅವರು ಕಠಿಣ ನಿಲುವು ತಾಳಿದ್ದು, ಜನರ ಸಮಸ್ಯೆಗಳಿಗೆ...
- Advertisement -spot_img