Thursday, July 9, 2026

Karnataka Tv

ಕಲುಷಿತ ನೀರಿನಿಂದ ಬೆಳೆ ಹಾಳಾಗುತ್ತಿದೆ ಪರಿಹಾರ ನೀಡಿ..

www.karnatakatv.net : ಬೆಳಗಾವಿ: ಹಲವು ದಿನಗಳಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ನಗರದಲ್ಲಿನ ಕಲುಷಿತ ನೀರು ಮತ್ತು ಪ್ಲಾಸ್ಟಿಕ್ ವಸ್ತುಗಳು ಬಂದು ಲೇಂಡಿ ನಾಲಾ ಸೇರುತ್ತದೆ. ಮತ್ತು ನಾಲದ ಅಕ್ಕ ಪಕ್ಕದ ಮನೆಗಳ ಮುಂದೆ ಗಲೀಜು ನೀರಿನಿಂದ ಕೆಟ್ಟ ವಾಸನೆ ಬರುತ್ತಿದೆ.ಆದ್ದರಿಂದ ಲೇಂಡಿ ನಾಲಾ ಗಾಂಧಿನಗರ ಮತ್ತು ಗೋಕುಳ ನಗರದಲ್ಲಿ ಹಾದು ಹೋಗಿದ್ದು ಸರಿಪಡಿಸುವಂತೆ ಶಾಸಕರಿಗೆ...

ಕುಖ್ಯಾತ ಮನೆಗಳನ ಬಂಧನ

www.karnataka tv.net : ಹುಬ್ಬಳ್ಳಿ : ಕುಖ್ಯಾತ ಮನೆಗಳನನ್ನು  ಬಂಧಿಸುವಲ್ಲಿ  ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹೆಗ್ಗೇರಿ ಮಾರುತಿ ನಗರ ನಿವಾಸಿ ಅಸ್ಲಂ ತಂದೆ ಹುಸೇನಸಾಬ ಸವಣೂರ ಬಂಧಿತ ಆರೋಪಿಯಾಗಿದ್ದು, ಈತನನ್ನು ಮಹಾರಾಷ್ಟ್ರದ ಕೊಲ್ಹಾಪುರ ಜಯಸಿಂಗಪುರದಲ್ಲಿ ಬಂಧಿಸಿ,  ಬಂಧಿತನಿಂದ ಹಳೇ ಹುಬ್ಬಳ್ಳಿ 4 ಮನೆ ಕಳವು ಪ್ರಕರಣಗಳು ಪತ್ತೆ ಹಚ್ಚಿ ಸುಮಾರು 8,05,000 ರೂಪಾಯಿ...

ವಠಾರ ಶಾಲೆ ಮೂಲಕ ಮಕ್ಕಳ ಕಲಿಕೆಗೆ ವಿಶೇಷ ಪ್ಲಾನ್

www.karnatakatv.net : ರಾಯಚೂರು : ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ‌ಆದರೆ ಇಲ್ಲೊಂದು ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಲು ಮುಂದಾಗಿದ್ದಲ್ಲದೇ, ಮನೆ ಮನೆಗಳಿಗೆ ತೆರಳಿ ಮಕ್ಕಳಿಗೆ ಚಂದನ ವಾಹಿನಿಯ ಪಾಠದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅಷ್ಟಕ್ಕೂ ಆ ಶಾಲೆ ಯಾವುದು ಅಂತೀರ ಈ ಸ್ಟೋರಿ ನೋಡಿ.. ವಠಾರ ಶಾಲೆ‌ ಮೂಲಕ ಮಕ್ಕಳ...

ಮತ್ತೆ Tv9 ಸೇರಿದ ರೆಹಮಾನ್

www.karnatakatv.net : ಬೆಂಗಳೂರು : ಕನ್ನಡದ ಖ್ಯಾತ ನಿರೂಪಕ ರೆಹಮಾನ್ ಮತ್ತೆ ಟಿವಿ9 ಸಂಸ್ಥೆ  ಸೇರಿದ್ದಾರೆ..  ಮೂರು ವರ್ಷದ ಹಿಂದೆ ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ರೆಹಮಾನ್ ನಂತರ ಕಲರ್ ಕನ್ನಡದಲ್ಲಿ ನಿರೂಪಕನಾಗಿದ್ರು ಜೊತೆಗೆ ಧಾರವಾಹಿಗೂ ಕಾಲಿಟ್ಟ ರೆಹಮಾನ್ ನಂತರ ವಾಪಸ್ ನ್ಯೂಸ್ ಚಾನಲ್ ಕಡೆ ಮುಖ ಮಾಡಿದ್ರು.. ಕಿರಿಕ್ ಕೀರ್ತಿ ಜೊತೆ ಕರ್ನಾಟಕ.ಇನ್...

ಬಿಎಸ್ ವೈ ಅವರ ತವರಿನಲ್ಲಿ ನೀರಾವ ಮೌನ..

www.karnatakatv.net : ಬಿಜೆಪಿ ರಾಜ್ಯಧ್ಯಕ್ಷರನ್ನು  ದೆಹಲಿಗೆ ಬರಲು ತುರ್ತು ಕರೆಯನ್ನು ನೀಡಿದ್ದಾರೆ..  ಬಿಎಸ್ ವೈ ಅವರು ರಾಜೀನಾಮೆ ಬಳಿಕ ಅಸ್ಥಿತ್ವ ವನ್ನು ಕಳೆದು ಕೋಂಡ ಕ್ಯಾಬಿನೆಟ್.. ಹಾಲಿ ಸಚಿವರೆಲ್ಲ ಈಗ ಮಾಜಿ ಸಚಿವರಾಗಿದ್ದಾರೆ.  ಇಂದು ಅಥವಾ ನಾಳೆ  ರಾಜ್ಯಕ್ಕೆ ವಿಕ್ಷಕರ ಟೀಂ ಬರಲಿದ್ದು, ಬಿಜೆಪಿ  ಹಿರಿಯ ನಾಯಕರ  ತಂಡ ಬರುತ್ತಿದ್ದಾರೆ. ಮತ್ತೆ ಸಿಎಂ ಆಗಿ...

ಬಿ ಎಸ್ ಯಡಿಯೂರಪ್ಪ ದುಃಖದಿಂದ ರಾಜೀನಾಮೆ ನೀಡಬಾರದಿತ್ತು; ಶಾಸಕಿ ಲಕ್ಷ್ಮೀ ಹೆಬ್ಬಾಳಕರ

www.karnatakatv.net : ಬೆಳಗಾವಿ:  ಸಿಎಂ ರಾಜೀನಾಮೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಿಎಂ. ಯಡಿಯೂರಪ್ಪ ಅವರದು 50 ವರ್ಷ ರಾಜಕೀಯದಲ್ಲಿ ಅನುಭವ ಇದೆ ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸಿದ ಕೀರ್ತಿ ಇವರಿಗೆ ಸಲ್ಲುತ್ತದೆ . ಬಹಳಷ್ಟು ದುಖಃದಿಂದ ಯಡಿಯೂರಪ್ಪ ಭಾಷಣ ಮಾಡಿದರು ಇವತ್ತು ಯುಗಾಂತ್ಯ ಆಯಿತು ಎಂದು ಆ ಕ್ಷಣದಲ್ಲಿ...

ಮುಂದಿನ ಸಿಎಂ ಬಗ್ಗೆ ಚರ್ಚೆ

www.karnatakatv.net : ರಾಜ್ಯಪಾಲ ಹುದ್ದೆ ಸ್ವಿಕರಿಸಲ್ಲ.. ಸಕ್ರಿಯವಾಗಿ ನಾನು ರಾಜಕೀಯದಿಂದ ದೂರ ಹೋಗೊದ್ದಿಲ್ಲ.. ನಾನು ಯಾವಾಗಲು ಕರ್ನಾಟಕದಲ್ಲೇ ಇರಲು ಇಚ್ಚಿಸುತ್ತೆನೆ.. ನನಗೆ ಸಿಎಂ ಯಾರಾಗುತ್ತಾರೋ ಗೊತ್ತಿಲ್ಲ ಅದನ್ನು ಹೈಕಮಾಂಡ್ ಅವರು ತಿರ್ಮಾನಿಸುತ್ತಾರೆ ಎಂದು ರಾಜೀನಾಮೆ ಬಳಿಕ  ಬಿಎಸ್ ವೈ ಅವರು ಸ್ಪಷ್ಟಪಡಿಸಿದರು.  ಮುಂದಿನ ಸಿಎಂ ಬಗ್ಗೆ ಗೃಹ ಸಚಿವ  ಅಮೀತ್ ಶಾ ಅವರ...

ಬಿಎಸ್ ವೈ ರಾಜೀನಾಮೆ ಅಂಗೀಕಾರ

www.karnatakatv.net : ಮುಂದಿನ ಸಿಎಂ ಬರುವವರೆಗೆ ಹಂಗಾಮಿ ಸಿಎಂ ಆಗಿ ಇರಲಿದ್ದೆನೆ, ಮೊದಲೇ ರಾಜೀನಾಮೆ ಕೊಡಬೇಕು ಎಂದು ತಿರ್ಮಾನಿಸಿದ್ದೆ ಆದರೆ ಈಗ ನಾನು ರಾಜೀನಾಮೆಯನ್ನು ಕೊಟ್ಟು ಬಂದಿದ್ದೆನೆ .. ಮೋದಿ ಅವರಿಗೆ ಹಾಗೂ ಶಾ ಅವರಿಗು ನಾನು ಧನ್ಯವಾದವನ್ನು ಹೇಳಲು ಇಚ್ಚಿಸುತ್ತೆನೆ.  ನಾನು ಸಿಎಂ ಸ್ಥಾನ ಏರಲು ಶಿಕಾರಿಪುರದ ಜನರೆ ಕಾರಣ ಆದರಿಂದ ಅವರಿಗೆ...

ಪೀಠದ ತ್ಯಾಗಕ್ಕೆ ನಾನು ಸಿದ್ಧ : ಬಿಎಸ್ ವೈ

www.karnatakatv.net : ರಾಜ್ಯಭವನಕ್ಕೆ ಸಿಎಂ ಅವರ ಆಗಮನ.. ಮಧ್ಯಾಹ್ನ 1ಗಂಟೆಯ ಮೋದಲೆ ರಾಜಿನಾಮೆಯನ್ನು ಸಲ್ಲಿಸಿದ ಬಿಎಸ್ ವೈ ಅವರು ಲಿಂಗಾಯುತ ಸಮುದಾಯದ ಶಾಸಕರೊಬ್ಬರನ್ನು ಸಿಎಂ ಮಾಡುವ ಸಾದ್ಯತೆಯಿದೆ 2 ವರ್ಷ ಅಂತ್ಯವಾಗುತ್ತಿರುವಾಗಲೇ ರಾಜೀನಾಮೆ ಫೊಷಣೆ ಮಾಡಿದ ಬೂಕನಕೆರೆ ಸಿದ್ದಲಿಂಗಪ್ಪನ ಮಗ ಯಡಿಯೂರಪ್ಪ ಸಂತೋಷದಿಂದ ರಾಜೀನಾಮೆ ಕೊಡುತ್ತಿದ್ದೆನೆ ಎಂದು ಹೇಳಿಕೆ ನೀಡಿದರು ..   ‘ನಾನು ಸಂತೋಷದಿಂದ...

ಸಂತೋಷದ ದಿನದಂದು ನೋವಿನ ವಿದಾಯ

www.karnatakatv.net : ಕಣ್ಣೀರು ಹಾಕುತ್ತಲೇ ವಿದಾಯವನ್ನು ಹೇಳಿದ ಬಿಎಸ್ ವೈ , ಇನ್ನೂ 10 ನಿಮೀಷಗಳಲ್ಲಿ ರಾಜ್ಯ ಭವನಕ್ಕೆ ಸಿಎಂ ಯಡಿಯೂರಪ್ಪ ಹೋಗಲಿದ್ದು ರಾಜೀನಾಮೆ ಪತ್ರ ಕೊಡಲಿದ್ದಾರೆ.  ದೆಹಲಿಯಲ್ಲಿ ಮಹತ್ವದ ಸಭೆಯನ್ನು ಕರೆದ ಮೋದಿ ಹಾಗೂ ಶಾ.. ಲಿಂಗಾಯತ ಶಾಸಕರೋಬ್ಬರು ಸಿಎಂ ಆಗುವ ಸಾಧ್ಯತೆಗಳಿವೆ. ಬಿಎಸ್ ವೈ ಅಧ್ಯಾಯ ಅಂತ್ಯವಾಗುತ್ತದೆ.  ಉತ್ತರ ಕರ್ನಾಟಕದವರಿಗೆ ಸಿಎಂ...

About Me

32556 POSTS
0 COMMENTS
- Advertisement -spot_img

Latest News

Rain Alert: ಕರ್ನಾಟಕದಲ್ಲಿ ಮಳೆಯ ರೌದ್ರನರ್ತನ! ಯಾವ ಜಿಲೆಗಳಿಗೆ ಯೆಲ್ಲೋ ಅಲರ್ಟ್?

Rain Alert: ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಬಲವಾದ...
- Advertisement -spot_img