www.karnatakatv.net : ಕಳೆದ ಎರಡು ವರ್ಷದಿಂದ ಮಹಾಮಾರಿ ಕರೋನಾದಿಂದ ದೇಶ ಹಾಗೂ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಎರಡನೇ ಅಲೆ ಬಳಿಕ ಇದೀಗ ಮೂರನೇ ಅಲೆ ಎದುರಾಗುತ್ತಿದ್ದು, ಕರೋನಾ ರೂಪಾಂತರಿ ಡೆಲ್ಟಾ ವೈರಸ್ ಭಯದ ವಾತಾವರಣ ನಿರ್ಮಾಣ ಮಾಡಿರೋ ಬೆನ್ನಲ್ಲೇ ಇದೀಗ ಕರೋನಾ ಸೋಂಕಿತ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದ್ದ ಸೈಟೋಮೆಗಲೋ ವೈರಸ್ ಗೆ ಆ ವೈದ್ಯರ...
www.karnatakatv.net : ಸಿಎಂ ರಾಜೀನಾಮೆ ಬಳಿಕ ಧೀಡಿರ್ ದೆಹಲಿಗೆ ಭೇಟಿ ಕೊಟ್ಟ ನಳಿನ್ ಕುಮಾರ್ ಕಟಿಲ್ ಅವರು ಸಿಎಂ ಆಯ್ಕೆಯ ಬಗ್ಗೆ ಸಲಹೆ ಕೇಳಿದರೆ ಹೇಳುವೆ.. ಪಕ್ಷ ಸಂಘಟನೆ ಮಾಡುವುದೇ ನನ್ನ ಗುರಿ.. ಸಿಎಂ ಯಾರು ಎಂದು ಹೈಕಮಾಂಡ ತಿರ್ಮಾನ ಮಾಡುತ್ತಾರೆ ನಾನು ಸಿಎಂ ರೆಸ್ ನಲ್ಲಿ ಇಲ್ಲ.. ಮೂರು ದಿನಗಳಲ್ಲಿ ಸಿಎಂ ಆಯ್ಕೆ...
www.karnatakatv.net : ಇಂಗ್ಲೆಂಡ್ ಪ್ರವಾಸ ಕೈಗೊಂಡಿರವ ಭಾರತ ತಂಡ 5 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ ಆಗಷ್ಟ್ 4ರಿಂದ ಪ್ರಾರಂಭವಾಗಲಿರುವ ಟೆಸ್ಟ್ ಪಂದ್ಯಗಳು ಗಾಯದ ಸಮಸ್ಯೆಯಿಂದ ಈಗಾಗಲೇ ಮೂವರು ಆಟಗಾರರು ಹೊರಗುಳಿದ್ದಿದ್ದಾರೆ ಶುಭ್ಮನ್ ಗಿಲ್ ,ಅವೇಶ್ ಖಾನ್ , ವಾಷಿಂಗ್ಟ್ ನ ಸುಂದರ್ ಈ ಮೂವರು ಆಟಗಾರರು ಸರಣಿ ಶುರುವಾಗುವ ಮುನ್ನವೇ ಗಾಯದ ಸಮಸ್ಯೆ ತುತ್ತಾಗಿದ್ದಾರೆ ...
www.karnatakatv.net : ಬೆಳಗಾವಿ: ಬೆಳಗಾವಿ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳಗಾವಿ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಈಚೆಗೆ ನಿಧನರಾದ ಚೇತನ ಕುಲಕರ್ಣಿ ಕುಟುಂಬಕ್ಕೆ ಸಹಾಯಧನ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಚೇತನ ಕುಲಕರ್ಣಿ ಕಳೆದ 30 ವರ್ಷಗಳಿಂದ ವಿವಿಧ ರಾಜ್ಯಮಟ್ಟದ ಪತ್ರಿಕೆಗಳ ಛಾಯಾಗ್ರಾಹಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಒಂದು ವರ್ಷಗಳ ಅನಾರೋಗ್ಯದ ಕಾರಣ ಜು.22 ರಂದು ಅಕಾಲಿಕ...
www.karnatakatv.net : ಶ್ರೇಯಸ್ ಐಯರ್ ಗುಣಮುಖರಾಗಿದ್ದು ಅರ್ಧ ಐಪಿಎಲ್ ಗೆ ವಾಪಸ್ಸಾಗಲಿದ್ದಾರೆ ಭಾರತದ ಮದ್ಯಮ ಕ್ರಮಾಂಕದ ಬ್ಯಾಟ್ಸ್ಮಾನ್ ಐಯರ್ ಇನ್ನು ಬಾಕಿ ಉಳಿದ ಪಂದ್ಯಗಳಿಗೆ ಲಭ್ಯವಿದ್ದೆನೆಂದು ಸೋಮವಾರ ವ್ಯಕ್ತಪಡಿಸಿದ್ದಾರೆ, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಳೆದ ಸೀಸನ್ ನಲ್ಲಿ ನಾಯಕನಾಗಿ ಆಡಿದ ಐಯರ್ ಈ ಆವ್ರತ್ತಿಯಲ್ಲಿ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ...
www.karnatakatv.net : ಹುಬ್ಬಳ್ಳಿ: ಆ ನಗರದಲ್ಲಿ ಲಾಕ್ ಡೌನ್ ಓಪನ್ ಆಗ್ತಿದ್ದಂತೆ ಕ್ರೈಂ ರೇಟ್ ಹೆಚ್ಚಾಗುತ್ತಿದೆ. ಒಂದೆಡೆ ರೌಡಿ ಶೀಟರ್ ಗಳು ಮಚ್ಚು ಲಾಂಗು ಹಿಡಿದುಕೊಂಡು ಅಬ್ಬರಿಸುತ್ತಿದ್ದರೇ, ಮತ್ತೊಂದು ಕಡೆ ಇನ್ನೂ ಕಾಲೇಜು ಮುಗಿಸಿ ಬಂದಿರೋ ಯುವ ಸಮೂಹ ಚಾಕು ಚೂರಿ ಹಿಡಿದುಕೊಂಡು ಕೊಲೆ ಮಾಡುವ ಹಂತಕ್ಕೆ ಹೋಗಿದೆ. ಅದು ಸದ್ಯ ಇಷ್ಟೆಲ್ಲಾ ಆಗುತ್ತಿರುವುದು...
www.karnatakatv.net : ಬೆಳಗಾವಿ: ಹಲವು ದಿನಗಳಿಂದ ಸತತವಾಗಿ ಮಳೆ ಬೀಳುತ್ತಿರುವುದರಿಂದ ನಗರದಲ್ಲಿನ ಕಲುಷಿತ ನೀರು ಮತ್ತು ಪ್ಲಾಸ್ಟಿಕ್ ವಸ್ತುಗಳು ಬಂದು ಲೇಂಡಿ ನಾಲಾ ಸೇರುತ್ತದೆ. ಮತ್ತು ನಾಲದ ಅಕ್ಕ ಪಕ್ಕದ ಮನೆಗಳ ಮುಂದೆ ಗಲೀಜು ನೀರಿನಿಂದ ಕೆಟ್ಟ ವಾಸನೆ ಬರುತ್ತಿದೆ.ಆದ್ದರಿಂದ ಲೇಂಡಿ ನಾಲಾ ಗಾಂಧಿನಗರ ಮತ್ತು ಗೋಕುಳ ನಗರದಲ್ಲಿ ಹಾದು ಹೋಗಿದ್ದು ಸರಿಪಡಿಸುವಂತೆ ಶಾಸಕರಿಗೆ...
www.karnatakatv.net : ರಾಯಚೂರು : ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಲು ಮುಂದಾಗಿದ್ದಲ್ಲದೇ, ಮನೆ ಮನೆಗಳಿಗೆ ತೆರಳಿ ಮಕ್ಕಳಿಗೆ ಚಂದನ ವಾಹಿನಿಯ ಪಾಠದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅಷ್ಟಕ್ಕೂ ಆ ಶಾಲೆ ಯಾವುದು ಅಂತೀರ ಈ ಸ್ಟೋರಿ ನೋಡಿ..
ವಠಾರ ಶಾಲೆ ಮೂಲಕ ಮಕ್ಕಳ...
www.karnatakatv.net : ಬೆಂಗಳೂರು : ಕನ್ನಡದ ಖ್ಯಾತ ನಿರೂಪಕ ರೆಹಮಾನ್ ಮತ್ತೆ ಟಿವಿ9 ಸಂಸ್ಥೆ ಸೇರಿದ್ದಾರೆ.. ಮೂರು ವರ್ಷದ ಹಿಂದೆ ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ರೆಹಮಾನ್ ನಂತರ ಕಲರ್ ಕನ್ನಡದಲ್ಲಿ ನಿರೂಪಕನಾಗಿದ್ರು ಜೊತೆಗೆ ಧಾರವಾಹಿಗೂ ಕಾಲಿಟ್ಟ ರೆಹಮಾನ್ ನಂತರ ವಾಪಸ್ ನ್ಯೂಸ್ ಚಾನಲ್ ಕಡೆ ಮುಖ ಮಾಡಿದ್ರು.. ಕಿರಿಕ್ ಕೀರ್ತಿ ಜೊತೆ ಕರ್ನಾಟಕ.ಇನ್...