Monday, July 13, 2026

Karnataka Tv

ಡಿನ್ನರ್ ಮುಗಿಸಿ ಬರುವಾಗ ಮಗಳು ಅಪ್ಪನಿಗೆ ಏನು ಮಾಡಿದ್ಲು ಗೊತ್ತಾ..?

ಕೋಲ್ಕತ್ತಾದಲ್ಲಿ 22 ವರ್ಷದ ಪುತ್ರಿ ತನ್ನ ತಂದೆಯನ್ನು ಡಿನ್ನರ್‌ಗೆ ಕರೆದೊಯ್ದು, ಊಟ ಮುಗಿಸಿ ಬರುವಾಗ, ಸ್ಮಶಾನಕ್ಕೆ ಕರೆದೊಯ್ದು ಸುಟ್ಟು ಹಾಕಿದ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 https://youtu.be/7XpMT8qyh80 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ ಬೆಂಗಳೂರಿನಲ್ಲಿ Home delivery 8147130507 / 7349360507 https://youtu.be/-ZXqpQRaIPA ತಲಕಾಡಿನ ರೈತ ಮಹದೇವಪ್ಪ ತಾನೆ...

ಅತಿಯಾದ ವ್ಯಾಯಾಮದಿಂದ ಪ್ರಾಣಕ್ಕೇ ಕುತ್ತು ಬರಬಹುದು..

ದೇಹವನ್ನು ಕಟ್ಟುಮಸ್ತಾಗಿರಿಸಲು, ಆರೋಗ್ಯ ಉತ್ತಮವಾಗಿರಿಸಲು, ನಾವು ಯಂಗ್ ಆಗಿ ಕಾಣಲು ವ್ಯಾಯಾಮ ಮಾಡುವುದು ತುಂಬಾ ಮುಖ್ಯ ಅಂತಾ ಹೇಳ್ತಾರೆ. ಆದ್ರೆ ಅದೇ ವ್ಯಾಯಾಮ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 https://youtu.be/9qeM4HG596c ಸಾವಯವ ಕಡಲೆಕಾಯಿ...

ದಟ್ಟ ಕೂದಲಿಗಾಗಿ ಹರಳೆಣ್ಣೆಯನ್ನ ಈ ರೀತಿ ಬಳಸಿ

ದಟ್ಟವಾದ, ಉದ್ದವಾದ ಕೂದಲು ಯಾರಿಗೆ ತಾನೇ ಬೇಡ ಹೇಳಿ. ಮುಖದ ಅಂದ ಹೆಚ್ಚಿಸೋದೇ ಕೂದಲು. ನಾವು ಹೇಗೆ ಹೇರ್ ಸ್ಟೈಲ್ ಮಾಡುತ್ತೇವೋ, ಅದರ ಮೇಲೆ ನಮ್ಮ ಅಂದ ಅವಲಂಬಿಸಿರುತ್ತದೆ. ಹಾಗಾದ್ರೆ ದಟ್ಟವಾದ ಕೂದಲಿಗಾಗಿ ಹರಳೆಣ್ಣೆಯನ್ನು ಹೇಗೆ ಬಳಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ...

ಮಕ್ಕಳಿಗೆ ಪಿಸ್ತಾ ಕೊಡುವುದರಿಂದ ಆಗುವ ಲಾಭವೇನು..?

ಡ್ರೈಫ್ರೂಟ್ಸ್ ಅಂದ್ರೆ ಎಲ್ಲರಿಗೂ ಇಷ್ಟಾ. ಅದರಲ್ಲೂ ಪಿಸ್ತಾ ಅಂದ್ರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಇಷ್ಟಾ. ಇಂಥ ಪಿಸ್ತಾವನ್ನ ಮಕ್ಕಳಿಗೆ ತಿನ್ನಲು ನೀಡುವುದರಿಂದ, ಅವರಿಗೆ ಹಲವಾರು ಆರೋಗ್ಯಕರ ಲಾಭಗಳಿವೆ. ಅದೇನೆಂದು ತಿಳಿಯೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ...

ಮಕ್ಕಳಿಗೆ ಒಂದು ವರ್ಷ ತುಂಬುವ ಮೊದಲು ಕೊಡಬಾರದ ಆಹಾರಗಳ್ಯಾವುದು ಗೊತ್ತೇ..?

ಮಗುವಿನ ಉತ್ತಮ ಬೆಳವಣಿಗೆ ಆಗಬೇಕು ಅಂದ್ರೆ ಅದಕ್ಕೆ ಉತ್ತಮ ಆಹಾರ ನೀಡಬೇಕು. ಆದ್ರೆ ಯಾವುದೇ ಕಾರಣಕ್ಕೂ ಒಂದು ವರ್ಷದ ಒಳಗಿನ ಮಕ್ಕಳಿಗೆ ಯಾವ ಆಹಾರ ಕೊಡಬೇಕು ಅನ್ನೋ ಬಗ್ಗೆ ನೀವು ಸರಿಯಾಗಿ ತಿಳಿದುಕೊಂಡಿರಲೇಬೇಕು. ಯಾಕಂದ್ರೆ ಆ ಒಂದು ವರ್ಷ ಮಗುವಿನ ಆಹಾರ ಪದ್ಧತಿಯ ಬಗ್ಗೆ ಗಮನ ನೀಡಿದರೆ, ಹಲ್ಲು ಬಂದ ಬಳಿಕ ಅದು ಎಂಥ...

ವಿವಾಹಿತರು ಯಾಕೆ ಕಾಲುಂಗುರ ಧರಿಸಬೇಕು..? ಬೆಳ್ಳಿ ಧರಿಸಿದರೇನು ಪ್ರಯೋಜನ..?

ಬೆಳ್ಳಿ ಅಂದ್ರೆ ಬೆಳಕು ಅಂತಾ ಹೇಳ್ತಾರೆ. ಈ ಬೆಳ್ಳಿ ಆಭರಣ ನೋಡೋಕ್ಕೂ ಚಂದವಲ್ಲದೇ, ಆರೋಗ್ಯಕ್ಕೂ ಉತ್ತಮ ಅಂತಾ ಹೇಳಲಾಗುತ್ತದೆ. ಅಲ್ಲದೇ, ಬೆಳ್ಳಿ ಧರಿಸುವವರಿಗೆ ಹೆಚ್ಚು ಸಿಟ್ಟು ಬರುವುದಿಲ್ಲ. ಅವರು ಪ್ರಶಾಂತವಾಗಿರುತ್ತಾರೆ ಅಂತಾ ಹೇಳಲಾಗುತ್ತದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ...

ಲಕ್ಷ್ಮೀ ಮೇಲೆ ಆಸೆ ಪಟ್ಟ ನಾರದರಿಗೆ ವಿಷ್ಣು ಮಾಡಿದ್ದೇನು..? ಇದಕ್ಕೆ ನಾರದರು ನೀಡಿದ ಶಾಪವೇನು..?

ಬ್ರಹ್ಮಚಾರಿಯಾಗಿ ದೇವಲೋಕದಲ್ಲಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದ ನಾರದರಿಗೆ ಒಮ್ಮೆ ಮದುವೆಯಾಗುವ ಆಸೆ ಚಿಗುರೊಡೆಯಿತು. ಇದಕ್ಕೆ ಕಾರಣವೇನು..? ನಾರದರು ಲಕ್ಷ್ಮೀಯ ಮೇಲೇಕೆ ಆಸೆ ಪಟ್ಟರು..? ಯಾವ ತಪ್ಪಿಗೆ ವಿಷ್ಣುವಿಗೆ ನಾರದರು ಶಾಪ ನೀಡಿದರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆ ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ...

ಪಾರ್ವತಿ ದೇವಿ ಚಂದ್ರಘಂಟಾ ದೇವಿಯ ರೂಪ ತಾಳಲು ಕಾರಣವೇನು..?

ಜಗನ್ಮಾತೆಯಾದ ಪಾರ್ವತಿ ದುಷ್ಟರ ಸಂಹಾರಕ್ಕಾಗಿ ಲೋಕ ರಕ್ಷಣೆಗಾಗಿ ಹಲವು ಅವತಾರಗಳನ್ನು ಎತ್ತಿದ್ದಾಳೆ. ಅಂಥ ಅವತಾರಗಳಲ್ಲಿ ಚಂದ್ರಘಂಟಾ ದೇವಿ ಅವತಾರ ಕೂಡ ಒಂದು. ಹಾಗಾದ್ರೆ ಪಾರ್ವತಿ ದೇವಿ ಚಂದ್ರಘಂಟಾ ದೇವಿ ರೂಪ ತಾಳಲು ಕಾರಣವೇನು ಅನ್ನೋದನ್ನ ತಿಳಿಯೋಣ ಬನ್ನಿ… ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆಮರದ ಗಾಣದಿಂದ ತಯಾರಿಸಿದ ಗಾಣದ...

ಪಾರ್ವತಿ ಬ್ರಹ್ಮಚಾರಿಣಿ ರೂಪ ತಾಳಿದ್ದೇಕೆ..?

ಪಾರ್ವತಿಯ ಹಲವಾರು ರೂಪಗಳಲ್ಲಿ ಬ್ರಹ್ಮಚಾರಿಣಿ ರೂಪ ಕೂಡ ಒಂದು. ಇಂದಿನ ಕಥೆಯಲ್ಲಿ ನಾವು ಪಾರ್ವತಿ ಬ್ರಹ್ಮಚಾರಿಣಿ ಎನ್ನಿಸಿಕೊಂಡಿದ್ದಕ್ಕೆ ಕಾರಣಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ. https://youtu.be/T_VxIeTltpY ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ 9113649531 ಸಾವಯವ ಕಡಲೆಕಾಯಿ ಎಣ್ಣೆಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿಬೆಂಗಳೂರಿನಲ್ಲಿ Home delivery 8147130507 / 7349360507 ತಲಕಾಡಿನ ರೈತ ಮಹದೇವಪ್ಪ ತಾನೆ...

ನೆಮ್ಮದಿ, ಸುಖ-ಸಂತೋಷದ ಜೀವನ ನಮ್ಮದಾಗಬೇಕು ಅಂದ್ರೆ ಹೀಗೆ ಬಾಳಬೇಕು..

ನೆಮ್ಮದಿಯ ಸುಖ ಸಂತೋಷದ ಜೀವನ ಯಾರಿಗೆ ತಾನೇ ಬೇಡ ಹೇಳಿ. ಜನ ದುಡಿಯುವುದೇ ಊಟ, ಬಟ್ಟೆ, ವಸತಿಗಾಗಿ, ಇವೆಲ್ಲವೂ ಇದ್ದರೆ, ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಆದರೆ ಇವೆಲ್ಲವೂ ಮಿತಿಯಲ್ಲಿದ್ದರೆ ಉತ್ತಮ. ಹಾಗಾದ್ರೆ ನೆಮ್ಮದಿಯ ಜೀವನಕ್ಕಾಗಿ ನಾವು ಅಳವಡಿಸಿಕೊಳ್ಳಬೇಕಾದ ಗುಣಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/cjuZKYIVXZ0 ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮೊದಲನೇಯದಾಗಿ ನಮಗೆ...

About Me

32595 POSTS
0 COMMENTS
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img