Monday, July 13, 2026

Karnataka Tv

ಓರ್ವ ಹೆಣ್ಣಿನಲ್ಲಿರಬೇಕಾದ ಉತ್ತಮ ಗುಣಗಳೇನು ಗೊತ್ತೇ..?

ಚಾಣಕ್ಯ ನೀತಿಯಲ್ಲಿರುವ ಹಲವಾರು ವಿಷಯಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಓರ್ವ ಹೆಣ್ಣಿನಲ್ಲಿರಬೇಕಾದ ಉತ್ತಮ ಗುಣಗಳೇನು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನೆಂದು ನಾವಿಂದು ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/z4qsiK3k7tU ಓರ್ವ ಮಹಿಳೆಗೆ 3 ಉತ್ತಮ ಗುಣಗಳಿರಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಮೊದಲನೇಯದಾಗಿ ದಯೆ ಎರಡನೇಯದಾಗಿ ಧರ್ಮ ಪಾಲನೆ...

ಆಹಾರವನ್ನ ನಿಧಾನವಾಗಿ ಅಗಿದು ತಿನ್ನಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?

ಇಂದಿನ ಕಾಲದಲ್ಲಿ ಜನ ತುಂಬಾ ಫಾಸ್ಟ್ ಆಗಿದ್ದಾರೆ. ಕೆಲಸವನ್ನ ಅಚ್ಚುಕಟ್ಟಾಗಿ ಬೇಗ ಬೇಗ ಮುಗಿಸುತ್ತಾರೆ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಲು ಫಾಸ್ಟ್ ಆಗಿ ಓಡುವ ಬಸ್, ಕ್ಯಾಬ್, ಟ್ರೇನ್ ಇದೆ. ಇದೇ ರೀತಿ ಮನುಷ್ಯ ಕೂಡ ಕೆಲಸದ ಭರಾಟೆಯಲ್ಲಿ ಫಾಸ್ಟ್ ಫಾಸ್ಟ್ ಆಗಿ ಊಟ ತಿಂಡಿ ತಿಂದು, ಅಷ್ಟೇ ಫಾಸ್ಟ್ ಆಗಿ ರೋಗ...

ಮಕ್ಕಳು ಮಲಗುವ ಕೋಣೆಯಲ್ಲಿ ಈ ವಸ್ತುಗಳನ್ನು ಇರಿಸಬೇಡಿ..

ಮೊದಲೆಲ್ಲ ಮಕ್ಕಳು ಅಪ್ಪ ಅಮ್ಮನ ಜೊತೆಗೇ, ಅಥವಾ ಅಜ್ಜ ಅಜ್ಜಿಯ ಜೊತೆ ಮಮಲಗುತ್ತಿದ್ದರು. ಇದೀಗ ಕೆಲವರು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಕಾರಣಕ್ಕಾಗಿ ಮಕ್ಕಳಿಗಾಗಿಯೇ ಸಪರೇಟ್ ರೂಮ್ ಮಾಡಿರುತ್ತಾರೆ. ಆದ್ರೆ ಹಾಗೆ ಮಕ್ಕಳಿಗಾಗಿ ಮೀಸಲಿರುವ ಕೋಣೆಯಲ್ಲಿ ಕೆಲ ವಸ್ತುಗಳನ್ನು ಇರಿಸಬಾರದು. ಹಾಗಾದ್ರೆ ಆ ವಸ್ತುಗಳು ಯಾವುದು ಅಂತಾ ನೋಡೋಣ ಬನ್ನಿ.. https://youtu.be/rues8WXFFbk ಮೊದಲನೇಯದಾಗಿ ಮಗುವಿಗೆ ಗಾಯ ಮಾಡಬಹುದಾದ ಚೂಪಾದ...

ಮ್ಯಾಚ್ ಫಿಕ್ಸಿಂಗ್ ಆರೋಪ ಸಾಬೀತು: ಇಬ್ಬರು ಆಟಗಾರರಿಗೆ 8 ವರ್ಷ ಕ್ರಿಕೇಟ್‌ನಿಂದ ನಿಷೇಧ..

ಯುಎಇ ತಂಡದ ಇಬ್ಬರು ಆಟಗಾರರು ಫಿಕ್ಸಿಂಗ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಈ ಇಬ್ಬರು ಆಟಗಾರರಿಗೆ ಐಸಿಸಿ ಎಂಟು ವರ್ಷ ನಿಷೇಧ ಶಿಕ್ಷೆ ವಿಧಿಸಿದೆ. ಯುಎಇ ತಂಡದ ಆಟಗಾರರಾದ ಮೊಹಮ್ಮದ್ ನಾವಿದ್ ಮತ್ತು ಶೈವೇನ್ ಅನ್ವರ್ ಮ್ಯಾಚ್ ಫಿಕ್ಸಿಂಗ್ ಮಾಡಿದ ಆರೋಪ ಸಾಬೀತಾಗಿದ್ದು, ಇವರಿಬ್ಬರನ್ನು ಎಂಟು ವರ್ಷ ಕ್ರಿಕೇಟ್‌ನಿಂದ ನಿಷೇಧಿಸಲಾಗಿದೆ. ಇವರಿಬ್ಬರು ಕೂಡ 2019ರ ಐಸಿಸಿ ಟಿ20 ವಿಶ್ವಕಪ್...

ಜಾಲತಾಣ ಕ್ಲೀನ್ ಮಾಡುವ ಪಣ ತೊಟ್ಟ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್..!

ಇಂದಿನ ಕಾಲದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮೊಬೈಲ್ ಬಳಕೆ ಮಾಡುತ್ತಾರೆ. ಜಾಲತಾಣಗಳಲ್ಲಿ ಒಳ್ಳೆಯದ್ದು ಇರುತ್ತದೆ ಕೆಟ್ಟದ್ದೂ ಇರುತ್ತದೆ. ಅದರಲ್ಲೂ ಅಶ್ಲೀಲ ಫೋಟೋಗಳು ಕೂಡ ಇರುತ್ತದೆ. ಇದು ಇಂದಿನ ಯುವಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದ್ದರಿಂದ ಜಾಲತಾಣದಲ್ಲಿರುವ ಇಂಥ ಕೊಳಕನ್ನ ತೆಗೆದು ಹಾಕಿ, ಕ್ಲೀನ್ ಮಾಡುವ ನಿರ್ಧಾರ ಮಾಡಿದ್ದಾರೆ. https://youtu.be/NmHeEf7jN_4 ಯಾವುದಾದರೂ ನಗ್ನ ಫೋಟೋ, ತಿರುಚಿದ...

‘ರಾಸಾಯನಿಕ, ರಸಗೊಬ್ಬರ ಕ್ಷೇತ್ರಗಳ ಬೆಳವಣಿಗೆ ಖಾತ್ರಿಪಡಿಸುವಲ್ಲಿ ಸದಾನಂದ ಗೌಡರು ಮುಂಚೂಣಿಯಲ್ಲಿದ್ದಾರೆ’

ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದ ಗೌಡರಿಗೆ ಇವತ್ತು ಹುಟ್ಟುಹಬ್ಬದ ಸಂದರ್ಭ. 68ನೇ ವಯಸ್ಸಿಗೆ ಕಾಲಿರಿಸಿದ ಸದಾನಂದ ಗೌಡರಿಗೆ ಪ್ರಧಾನಿ ಮೋದಿ, ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. https://youtu.be/XRrVAvvgh_0 ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸದಾನಂದಗೌಡರು ಅನುಭವಿ ನಾಯಕರಾಗಿದ್ದು, ನಮ್ಮ ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಲು ಕೆಲಸ ಮಾಡಿದ್ದಾರೆ. ಪ್ರಮುಖ ರಾಸಾಯನಿಕಗಳು ಮತ್ತು ರಸಗೊಬ್ಬರ...

ಮಂತ್ರಾಲಯದಲ್ಲಿ ಗೋವನ್ನ ಮುದ್ದಾಡಿದ ದಚ್ಚು..

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ರಾಬರ್ಟ್ ಸಿನಿಮಾದ್ದೇ ಹವಾ. ಎಲ್ಲಿ ನೋಡಿದರಲ್ಲಿ ಡಿಬಾಸ್ ಅಭಿನಯದ್ದೇ ಗುಣಗಾನ. ಬಾಕ್ಸಾಫೀಸ್ ಕೊಳ್ಳೆ ಹೊಡಿಯೋದು ಗ್ಯಾರಂಟಿ ಅನ್ನೋ ರೇಂಜ್‌ಗೆ ರಾಬರ್ಟ್ ಸಿನಿಮಾ ಓಡುತ್ತಿದೆ. ಇದೇ ಸಂಭ್ರಮದ ಮಧ್ಯೆ ಡಿಬಾಸ್ ದರ್ಶನ್ ಮಂತ್ರಾಲಯಕ್ಕೆ ಭೇಟಿ ನೀಡಿ, ರಾಯರ ದರ್ಶನ ಮಾಡಿ, ಆಶೀರ್ವಾದ ಪಡೆದಿದ್ದಾರೆ. ಮಂತ್ರಾಲಯದ ಸುಬುದೇಂದ್ರ ಶ್ರೀಗಳ ಆಶೀರ್ವಾದ ಪಡೆದ ದರ್ಶನ್‌, ಮಂತ್ರಾಲಯದಲ್ಲಿರುವ ಗೋವುಗಳನ್ನ...

ರಾಯರ ಮಠದಲ್ಲಿ ರಾಬರ್ಟ್ “ದರ್ಶನ”

ಹೌದು ಇಂದು ಚಾಲೆಂಜಿAಗ್ ಸ್ಟಾರ್ ದರ್ಶನ್‌ರವರು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದಿದ್ದಾರೆ. ಡಿ ಬಾಸ್ ರಾಯರ ಭಕ್ತರು, ರಾಯರನ್ನಾ ತುಂಬು ಮನಸ್ಸಿನಿಂದ ಆರಾಧಿಸುತ್ತಾರೆ. ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಟ ದರ್ಶನ್‌ರನ್ನ ಸ್ವಾಮೀಜಿಗಳು ಸನ್ಮಾನಿಸಿ ಆಶೀರ್ವಾದ ಮಾಡಿದ್ರು. https://www.youtube.com/watch?v=v3GlxsTfGMo https://www.youtube.com/watch?v=un3HMwBwJ_8 https://www.youtube.com/watch?v=kqNSfnzfZKQ https://www.youtube.com/watch?v=v4LWB6dWBSo https://www.youtube.com/watch?v=7g5-wenPxrs https://www.youtube.com/watch?v=CG3ucAipn88 https://www.youtube.com/watch?v=6AwZjtCPG6k https://www.youtube.com/watch?v=_EVJYlq-Qo4

ಪದೇ ಪದೇ ಕೆಟ್ಟ ಕನಸು ಬೀಳುತ್ತಿದ್ದರೆ ಏನು ಮಾಡಬೇಕು..?

ಕೆಲವರಿಗೆ ಪದೇ ಪದೇ ಕೆಟ್ಟ ಕನಸು, ಭೂತ ಪ್ರೇತದ ಕನಸುಗಳು ಬೀಳುತ್ತಿರುತ್ತದೆ. ಇದರಿಂದ ಅವರ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹಾಗಾದ್ರೆ ಕೆಟ್ಟ ಕನಸು, ದೆವ್ವದ ಕನಸು ಬೀಳಬಾರದೆಂದರೆ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಇದಕ್ಕೆ ಮೊದಲ ಪರಿಹಾರ ಅಂದ್ರೆ, ಮಲಗುವ ಮುನ್ನ ದೇವರ ನಾಮಸ್ಮರಣೆ...

ನೀವು ಮಲಗುವ ಮಂಚದ ಕೆಳಗೆ ಈ ವಸ್ತುಗಳನ್ನು ಇಡಲೇಬೇಡಿ..

ಈಗಾಗಲೇ ನಾವು ನಿಮಗೆ ಕೆಟ್ಟ ಕನಸು ಬೀಳಬಾರದೆಂದರೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಇದೀಗ ನೀವು ಮಲಗುವ ಮಂಚದ ಕೆಳಗೆ ಯಾವ ವಿಷಯಗಳನ್ನು ಇಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಕೆಲವರಿಗೆ ಕೆಲಸದ, ಕುಟುಂಬದ, ಜೀವನದ ಚಿಂತೆ ಇರುತ್ತದೆ. ಅಂಥವರಿಗೆ ಆ ಚಿಂತೆಯಿಂದಲೇ ಸಹಜವಾಗಿ ನಿದ್ರೆ ಬರುವುದಿಲ್ಲ....

About Me

32595 POSTS
0 COMMENTS
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img