Monday, July 13, 2026

Karnataka Tv

ಪ್ರಗತಿಗೆ ಇಂಬು ಕೊಡುವ ಸಮತೋಲನ ಬಜೆಟ್ : ಬಸವರಾಜ ಬಿಮ್ಮಯಿ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕೋವಿಡ್ 19 ರ ಸಂಕಷ್ಟ ಸಂದರ್ಭದಲ್ಲಿಯೂ ಮಂಡಿಸಿದ 2021-22 ನೇ ಸಾಲಿನ ಬಜೆಟ್ ಅತ್ಯುತ್ತಮವಾಗಿದ್ದು, ಯಾವುದೇ ಹೊಸ ತೆರಿಗೆಗಳನ್ನು ಜನಸಾಮಾನ್ಯರ ಮೇಲೆ ಹೊರಿಸದೇ ಪ್ರಗತಿಗೆ ಇಂಬು ಕೊಡುವ ಸಮತೋಲಿತ ಬಜೆಟ್ ನ್ನು ಕೊಟ್ಟಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರು...

ಸೋಲುವ ಭಯ ಇದ್ದರೆ ಗೆಲವು ಸಿಗಲ್ಲ : ಬಸವರಾಜ ಬೊಮ್ಮಾಯಿ

ಬೆಂಗಳೂರು: ಯಾರಿಗೆ ಸೋಲುವ ಭಯ ಇರುತ್ತೋ ಅಂಥವರಿಗೆ ಗೆಲುವು ಸಿಗುವುದಿಲ್ಲ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು. ಸೋಮವಾರ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2020 ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಯಾವುದೇ ಕೆಲಸ ಇರಲಿ. ಶ್ರಮವಹಿಸಬೇಕು‌....

8ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..!

ಒಂದೊಂದು ದಿನ ಜನಿಸಿದವರಿಗೆ ಒಂದೊಂದು ಗುಣವಿರುತ್ತದೆ. ಅದೇ ರೀತಿ ನಾವಿಂದು 8ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY 8 ಎಂದರೆ ದೇವರಿಗೆ ಸಂಬಂಧಿಸಿದ ಸಂಖ್ಯೆ. ದೇವಿಯರಿಗೆ ಎಂಟು ಕೈಗಳು. ಆದ್ದರಿಂದಲೇ ಅವರನ್ನು ಅಷ್ಟ ಭುಜೆ ಅಂತಾ ಕರೆಯುತ್ತಾರೆ. ಇನ್ನು ಕೃಷ್ಣ ಎಂಟನೇ...

11ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ..?

ಒಂದೊಂದು ದಿನ ಜನಿಸಿದವರಿಗೆ ಒಂದೊಂದು ಗುಣವಿರುತ್ತದೆ. ಅದೇ ರೀತಿ ನಾವಿಂದು 11ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY 11 ಸಂಖ್ಯೆಗೆ ಮಹಾಶಿವ ಅದಿದೇವತೆಯಾಗಿದ್ದು, 11ನೇ ತಾರೀಖು ಜನಿಸಿದವರಿಗೆ ಶನಿಯೋಗವಿರುತ್ತದೆ. ಈ ದಿನಾಂಕಕ್ಕೆ ಹೆಣ್ಣು ಮಕ್ಕಳು ಜನಿಸುವುದು ಅಷ್ಟು ಉತ್ತಮವಲ್ಲ ಅಂತಾ ಹೇಳಲಾಗುತ್ತದೆ....

ನಿಮ್ಮ ಪೂರ್ವಜರು ಕನಸಲ್ಲಿ ಬಂದರೆ ಏನರ್ಥ..?

ಕೆಲ ಕನಸುಗಳು ಅದೃಷ್ಟ ತಂದು ಕೊಟ್ಟರೆ, ಇನ್ನು ಕೆಲ ಕನಸುಗಳು ಮುಂದೆ ಆಗಬಹುದಾದ, ಸಮಸ್ಯೆಗಳ ಸೂಚನೆ ನೀಡುತ್ತದೆ. ಇನ್ನು ಕನಸುಗಳು ಹೇಳಿ ಕೇಳಿ ಬರುವುದಿಲ್ಲ. ಅದ್ದು ಬಂದಾಗ ಅದರ ಪ್ರಕಾರ ನಾವಿರಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಪೂರ್ವಜರು ನಿಮ್ಮ ಕನಸಿನಲ್ಲಿ ಬಂದರೆ ಏನರ್ಥ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಶುಕ್ರವಾರ ಲಕ್ಷ್ಮೀ ದೇವಿಗೆ ತುಪ್ಪದ ದೀಪವನ್ನೇಕೆ ಹಚ್ಚಬೇಕು ಗೊತ್ತೇ..?

ಲಕ್ಷ್ಮೀ ದೇವಿಗೆ ತುಪ್ಪದ ದೀಪ ಹಚ್ಚಿದರೆ ಉತ್ತಮ ಅಂತಾ ಹೇಳಲಾಗುತ್ತದೆ. ಅದರಲ್ಲೂ ಶುಕ್ರವಾರದ ದಿನ ಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿದರೆ ಒಳ್ಳೆಯದು. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಶುಕ್ರವಾರದ ದಿನ ಲಕ್ಷ್ಮೀ ದೇವಿಯನ್ನು ಪೂಜಿಸಿ, ತುಪ್ಪದ ದೀಪ ಬೆಳಗಿದರೆ,...

ಅನುರಾಧಾ ನಕ್ಷತ್ರದವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..!

ಕೃಷ್ಣನ ಪ್ರೇಯಸಿ ರಾಧೆಗೆ ಸಂಬಂಧಿಸಿದ ನಕ್ಷತ್ರವೇ ಅನುರಾಧಾ ನಕ್ಷತ್ರ. ವೃಶ್ಚಿಕ ರಾಶಿಗೆ ಬರುವ ಈ ನಕ್ಷತ್ರವನ್ನು ಶನಿ ಆಳುತ್ತಾನೆ. ಹಾಗಾದ್ರೆ ಈ ನಕ್ಷತ್ರದವರ ಗುಣ , ಸ್ವಭಾವ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಅನುರಾಧಾ ನಕ್ಷತ್ರದ ರಾಶಿ ವೃಶ್ಚಿಕವಾಗಿದ್ದು, ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಮಂಗಳನ ಕೃಪೆಯಿಂದ...

ಐಶಾರಾಮಿ ಜೀವನ ಅಂದ್ರೆ ಈ ರಾಶಿಯವರಿಗೆ ತುಂಬಾ ಇಷ್ಟ..!

ಒಂದೊಂದು ರಾಶಿಯವರಿಗೂ ಒಂದೊಂದು ಗುಣ ಸ್ವಭಾವವಿರುವಂತೆ, ಕೆಲ ರಾಶಿಯವರಿಗೆ ಐಶಾರಾಮಿ ಜೀವನ ಅಂದ್ರೆ ತುಂಬಾ ಇಷ್ಟ ಅಂತಾ ಹೇಳಲಾಗುತ್ತದೆ. ಅಂಥ 5 ರಾಶಿಯವರ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮಿಥುನ: ಅವಶಕ್ಯತೆಗೆ ಎಷ್ಟು ಬೇಕೋ, ಅಷ್ಟಕ್ಕೆ ಖರ್ಚು ಮಾಡಬೇಕೆಂಬ ನಿಯಮ ಅನುಸರಿಸುವ ಇವರು, ಅವಶ್ಯಕತೆ ಇರುವ ವಸ್ತುವಿಗೆ ಎಷ್ಟು...

ತೆಗೆದುಕೊಂಡ ಹಣವನ್ನ ವಾಪಸ್ ಕೊಡುವಲ್ಲಿ ಈ ರಾಶಿಯವರು ಸ್ವಲ್ಪ ಲೇಟ್ ಅಂತೆ..

ಮನುಷ್ಯ ಅಂದಮೇಲೆ ಕಷ್ಟ ಇದ್ದೇ ಇರುತ್ತದೆ. ಕಷ್ಟ ಬಂದಾಗ ಯಾರದ್ದಾದರೂ ಸಹಾಯ ಕೇಳಲೇಬೇಕು. ಹಾಗೆ ದುಡ್ಡಿನ ಸಹಾಯ ಮಾಡಿದವರಿಗೆ, ಮತ್ತೆ ಆ ದುಡ್ಡನ್ನ ವಾಪಸ್ ನೀಡುವಾಗ ಕೊಂಚ ತಡ ಮಾಡುವ ಸ್ವಭಾವದ ಕೆಲ ರಾಶಿಗಳು ಇವೆ. ಆ ರಾಶಿಗಳ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮಿಥುನ ರಾಶಿ: ಮಿಥುನ...

ಈ ರಾಶಿಯ ಮಹಿಳೆಯರು ಉತ್ತಮ ತಾಯಂದಿರು..

ಒಂದೊಂದು ರಾಶಿಯವರಿಗೂ ಒಂದೊಂದು ಸ್ವಭಾವವಿರುವಂತೆ, ಕೆಲ ರಾಶಿಯವರು ಉತ್ತಮ ತಾಯಂದಿರಾಗಿರುತ್ತಾರಂತೆ. ಹಾಗಾದ್ರೆ ಯಾವ ನಾಲ್ಕು ರಾಶಿಯವರು ಉತ್ತಮ ಸ್ವಭಾವದ ತಾಯಂದಿರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮೇಷ: ಹಿಡಿದ ಕೆಲಸ ಬಿಡದೇ ಸಾಧಿಸುವ, ಯಶಸ್ಸಿನ ಉತ್ತುಂಗಕ್ಕೇರುವ ಈ ರಾಶಿಯವರು ಉತ್ತಮ ತಾಯಿಯೂ ಆಗಬಲ್ಲರು. ಇವರು ವೃತ್ತಿ ಜೀವನದ...

About Me

32595 POSTS
0 COMMENTS
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img