Monday, July 13, 2026

Karnataka Tv

‘ಪೊಗರು’ ಪೋರನ ಹೊಸ ಲುಕ್….ಇದು ಧ್ರುವ ‘ದುಬಾರಿ’ ಗೆಟಪ್….?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಪತ್ನಿ ಜೊತೆ ಜಾಲಿ ಟ್ರಿಪ್ ಮುಗಿಸಿ ಮುಂದಿನ ಸಿನಿಮಾ ದುಬಾರಿಗೆ ಸಖತ್ ಪ್ರಿಪರೇಷನ್ ನಡೆಸ್ತಿದ್ದಾರೆ. ಪೊಗರು ಸಿನಿಮಾದಲ್ಲಿ ಉದ್ದ ಕೂದಲು, ಗಡ್ಡ ಬಿಟ್ಟು ಖರಾಬು ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಧ್ರುವ ಚಿತ್ರೀಕರಣ ಕಂಪ್ಲೀಟ್ ಆಗ್ತಿದ್ದಂತೆ ಕೂದಲಿಗೆ ಕತ್ತರಿಸಿ ಹಾಕಿಸಿದ್ರು. ಇದೀಗ ಪೊಗರು...

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾಗೆ ಬರ್ತ್ ಡೇ ಸಂಭ್ರಮ..ಅಭಿಮಾನಿಗಳಿಗೆ ಪತ್ರ ಬರೆದು ರಾಧಿಕಾ ಪಂಡಿತ್ ಹೇಳಿದ್ದೇನು…?

ಕನ್ನಡ ಚಿತ್ರರಂಗದ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ರಾಧಿಕಾ ಹುಟ್ಟುಹಬ್ಬ ಬಂತಂದ್ರೆ ಅಭಿಮಾನಿಗಳು ಮನೆ ಬಳಿ‌ ಜಮಾಯಿಸ್ತಿದ್ರು. ಆದ್ರೆ ಕಳೆದೆರೆಡು ವರ್ಷಗಳಿಂದ ರಾಧಿಕಾ ಫ್ಯಾಮಿಲಿ ಜೊತೆಯಾಗಿ ಸರಳವಾಗಿ ಬರ್ತ್ ಡೇ ಆಚರಿಸಿಕೊಳ್ತಿದ್ದಾರೆ. ಅದರಂತೆ ಈ ವರ್ಷದ ಕೂಡ ರಾಧಿಕಾ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ. ಕೊರೋನಾ ಇರೋದ್ರಿಂದ ನಮ್ಮ ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ‌ ನಿಮ್ಮನ್ನು...

‘ಒಂಟಿ’ ಮನೆಯ ಟ್ರಯಾಂಗಲ್ ಲವ್ ಸ್ಟೋರಿ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು…? ಮಂಜು, ಬ್ರೋ ಗೌಡ ಜೊತೆ ಅರವಿಂದ್ ಗೂ ದಿವ್ಯಾ ಇಷ್ಟ….?

ದೊಡ್ಮನೆಯಲ್ಲಿ ಮಂಜು ಪಾವಗಡ ಮಾಡೆಲ್ ದಿವ್ಯಾ ಸುರೇಶ್ ಹೃದಯ ಕದ್ದಿದ್ದಾರೆ. ಮೊದಲ ದಿನದಿಂದಲ್ಲೂ ದಿವ್ಯಾ ಹಿಂದೆ ಹಿಂದೆ ಸುತ್ತುತ್ತ ಮೈಕ್ ಬದಲಿಸಿ ಮದ್ವೆ ಕೂಡ ಆಗಿದ್ದಾರೆ. ದಿವ್ಯಾ‌ ಕೂಡ ಮಂಜು ತುಂಟಾಟ ಸಹಿಸಿಕೊಂಡು ಸಖತ್ ಖುಷಿಪಡ್ತಾರೆ. ಈ ನಡುವೆ ಬ್ರೋ ಗೌಡಗೂ ದಿವ್ಯಾ ಮೇಲೆ ಲವ್ ಆಗಿತ್ತಂತೆ. ಬಟ್ ಆ ಲವ್ ಟೇಕ್ ಆಫ್...

ಎಂಗೇಜ್ ಆದ ನಿರ್ದೇಶಕ ಚೇತನ್ ಕುಮಾರ್….!

ಬಹದ್ದೂರ್, ಭರಾಟೆಯಂತಹ ಸೂಪರ್ ಹಿಟ್ ಸಿನಿಮಾಗಳನ್ನ‌ ಕೊಟ್ಟ ನಿರ್ದೇಶಕ ಚೇತನ್ ಕುಮಾರ್ ಸದ್ಯ ಬಹುಕಾಲದ ಗೆಳೆತಿ ಜೊತೆ ಎಂಗೇಜ್ ಆಗಿದ್ದಾರೆ. ನಿನ್ನೆ ಮೈಸೂರಿನಲ್ಲಿ ಸರಳವಾಗಿ ಪ್ರೀತಿಸಿದ ಹುಡುಗಿಗೆ ಚೇತನ್ ರಿಂಗ್ ತೊಡಿಸಿ ಎಂಗೇಜ್ ಆಗಿದ್ದಾರೆ. ಇತ್ತೀಚೆಗೆಷ್ಟೇ ಪವರ್ ಸ್ಟಾರ್ ಪುನೀತ್ ನಟನೆಯ ಜೇಮ್ಸ್ ಸಿನಿಮಾದ ಶೂಟಿಂಗ್ ಗೆ ಕಾಶ್ಮೀರಕ್ಕೆ ತೆರಳಿದ್ದ ಚೇತನ್, ಅಲ್ಲಿಂದ ಮರಳಿದ ಬಳಿಕ‌ ನಿಶ್ಚಿತಾರ್ಥ...

ಕರುನಾಡ ಕ್ರಶ್ ಆದ ತೆಲುಗು ಅಮ್ಮಾಯಿ ಮಂಗ್ಲಿ…! ಯಾರು ಈ ಕಪ್ಪು ಸುಂದರಿ‌ ಮಂಗ್ಲಿ…?

ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ನಡೆಯಿತು. ಅಲ್ಲಿ ಎಲ್ಲರನ್ನು ಅಟ್ರ್ಯಾಕ್ಷನ್ ಮಾಡಿದ್ದು, ಆ ಗಾಯಕಿ ಹಾಡು. ಅದೇ ರಾಬರ್ಟ್ ಸಿನಿಮಾದ ಕಣ್ಣು ಹೊಡಿಯಾಕ’ ಹಾಡಿನ ತೆಲುಗು ವರ್ಷನ್ಕಣ್ಣೇ ಅದಿರಿಂದಿ’. ಈ ಕಣ್ಣೇ ಅದಿರಿಂದಿ ಹಾಡನ್ನ ತಮ್ಮ ಅದ್ಭುತ ಕಂಠ ಸೀರೆಯ...

ಕಬ್ಜ ಶೂಟಿಂಗ್ ಸೆಟ್ ಗೆ ಭೇಟಿ ಕೊಟ್ಟ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ರಿಯಲ್ ಸ್ಟಾರ್ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್.ಚಂದ್ರು‌ ಕಾಂಬಿನೇಷನ್ ಕಬ್ಜ ಸಿನಿಮಾದ ಶೂಟಿಂಗ್ ಸದ್ಯ ಬೆಂಗಳೂರಿನ ಮಿನರ್ವಾ ಮಿಲ್ ನಲ್ಲಿ ನಡೆಯುತ್ತಿದೆ. ಈ ವೇಳೆ ಶೂಟಿಂಗ್ ಸೆಟ್ ಗೆ ನಿರಂಜನಾನಂದಪುರಿ ಸ್ವಾಮೀಗಳು ಹಾಗೂ ಈಶ್ವರಾನಂದಪುರಿ ಜಗದ್ಗುರು ಸ್ವಾಮೀಜಿ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಸ್ವಾಮೀಜಿಗಳಿಂದ ನಟ ಉಪೇಂದ್ರ ಹಾಗೂ ಇಡೀ ಚಿತ್ರತಂಡದವರಿಗೆ ಆಶೀರ್ವಾದ ಪಡೆದಿದ್ದಾರೆ. ಅಂದಹಾಗೇ ಈಗಾಗ್ಲೇ 40%...

ರಾ..ರಾ..ರಾ..’ರಾಬರ್ಟ್’ ಸ್ವಾಗತಕ್ಕೆ ಭರ್ಜರಿ ಪ್ರಿಪರೇಷನ್….ಥಿಯೇಟರ್ ಮುಂದೆ ರಾರಾಜಿಸುತ್ತಿವೆ ದಾಸ ದರ್ಶನ್ ಕಟೌಟ್…!

ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ರಾಬರ್ಟ್ ಸಿನಿಮಾ ತೆರೆಮೇಲೆ ಅಬ್ಬರಿಸೋದಿಕ್ಕೆ ದಿನಗಣನೆ ಮಾತ್ರ ಬಾಕಿಯಿದೆ. ಈಗಾಗ್ಲೇ ರಾಬರ್ಟ್ ಸ್ವಾಗತಕ್ಕೆ ಥಿಯೇಟರ್ ಅಂಗಳದಲ್ಲಿ ಭರ್ಜರಿ ಪ್ರಿಪರೇಷನ್ ನಡೆಯುತ್ತಿದೆ. ಮಾರ್ಚ್ 11ಕ್ಕೆ ಬೆಳ್ಳಿಪರದೆಯ ಮೇಲೆ ಧಗಧಗಿಸುವ ದಾಸ ದರ್ಶನ್ ರಾಬರ್ಟ್ ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಲು ಥಿಯೇಟರ್ ಮುಂದೆ ದೊಡ್ಡ ಕಟೌಟ್ ಹಾಕಲಾಗಿದೆ. ಎಂಜಿ ರಸ್ತೆಯ ಶಂಕರ್ ನಾಗ್ ಥಿಯೇಟರ್ ನಲ್ಲಿ...

ಶಿವ ಗಂಗಾಧರನಾಗಿದ್ದು ಹೇಗೆ..? ಗಂಗೆಯ ಅಹಂಕಾರ ಮುರಿದಿದ್ದು ಹೇಗೆ..?

ಶಿವನ ಜಟೆಯಲ್ಲಿ ಗಂಗೆ ಇರುವ ಕಾರಣಕ್ಕೆ ಶಿವನಿಗೆ ಗಂಗಾಧನ ಅನ್ನೋ ಹೆಸರು ಬಂತು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಗಂಗೆ ಹೇಗೆ ಶಿವನ ಜಟೆ ಸೇರಿದಳು ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಬಗ್ಗೆ ತಿಳಿಯೋಣ ಬನ್ನಿ.. ಪುರಾಣ ಕಥೆಗಳ ಪ್ರಕಾರ ಸಾಗರನೆಂಬ ರಾಜ ಅಯೋಧ್ಯೆಯನ್ನು ಆಳುತ್ತಿದ್ದ. ಆ ರಾಜನಿಗೆ ಸುಮತಿ ಮತ್ತು...

ಇಂಥ ತಪ್ಪುಗಳನ್ನು ಎಂದಿಗೂ ಮಾಡದಿರಿ: ಮಾಡಿ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗದಿರಿ..!

ನಾವು ಪ್ರತಿದಿನ ಮನೆಯಲ್ಲಿ ಗೊತ್ತಿಲ್ಲದೇ ಮಾಡುವ ಕೆಲ ತಪ್ಪುಗಳಿಂದ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ನಾವು ನಿಮಗೆ ಸುಮಾರು ಸಾರಿ ಸಂಜೆ ಬಳಿಕ ಕಸ ಗುಡಿಸಬಾರದು, ಹೊಸ್ತಿಲ ಬಳಿ ನಿಲ್ಲಬಾರದು. ತಲೆ ಕೂದಲು ಬಾಚಬಾರದು ಅಂತಾ ಹೇಳಿದ್ದೆವು....

ಉದ್ಯೋಗವಿದ್ದರೆ ಗೌರವ ಎನ್ನುತ್ತಾರೆ ಚಾಣಕ್ಯರು..!

ಜೀವನವನ್ನು ಹೇಗೆ ನಿಭಾಯಿಸಿಕೊಂಡು ಹೋಗಬೇಕು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದ್ರೆ ಏನು ಮಾಡಬೇಕು, ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಉದ್ಯೋಗವಿದ್ದರೆ ಮಾತ್ರ ಗೌರವ ಅಂತಾ ಚಾಣಕ್ಯರು ಹೇಳುತ್ತಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಉದ್ಯೋಗಂ ಪುರುಷ...

About Me

32595 POSTS
0 COMMENTS
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img