Wednesday, July 15, 2026

Karnataka Tv

ಇಂಥ ದುರ್ಗುಣಗಳಿದ್ದರೆ ಈಗಲೇ ತ್ಯಜಿಸಿ, ಇದು ನಿಮ್ಮ ಜೀವನವನ್ನೇ ಹಾಳು ಮಾಡುತ್ತದೆ..

ಮನುಷ್ಯನ ಕೆಲವೊಂದು ಗುಣಗಳು ಅವನ ಜೀವನವನ್ನೇ ಹಾಳು ಮಾಡುತ್ತದೆ. ಆದರೆ ಆ ಮನುಷ್ಯನಿಗೆ ಅದು ಕೆಟ್ಟ ಸ್ವಭಾವವೆಂದು ಗೊತ್ತಿರುವುದಿಲ್ಲ. ನಾವಿಂದು ಮನುಷ್ಯನಲ್ಲಿ ಯಾವ ಗುಣಗಳಿರಬಾರದೆಂದು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/qphYLiLcoaE ಮೊದಲನೇಯದಾಗಿ ಮಹಾ ಜಿಪುಣತನ. ಯಾವ ಮನುಷ್ಯ ಮಹಾಜಿಪುಣನಾಗಿರ್ತಾನೋ, ಅವನು ತನ್ನ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಅವನ...

ಪಾರಿಜಾತದ ಪುರಾಣ ಕಥೆಗಳು: ಸೂರ್ಯನ ಪ್ರೇಯಸಿಯೇ ಪಾರಿಜಾತ..?

ಪಾರಿಜಾತ ಹೂವು ಯಾಕೆ ರಾತ್ರಿ ವೇಳೆಯೇ ಅರಳುತ್ತದೆ..? ಬೆಳಿಗ್ಗಿನ ಸಮಯದಲ್ಲಿ ಪಾರಿಜಾತ ನೆಲಕ್ಕೆ ಬೀಳಲು ಕಾರಣವೇನು ಅನ್ನೋ ಬಗ್ಗೆ ಕಥೆ ಇದೆ. ಯಾವುದು ಆ ಕಥೆ ಅನ್ನೋದನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/qphYLiLcoaE https://youtu.be/cC5qZGXHRRM ಒಮ್ಮೆ ರುಕ್ಮಿಣಿಗೆ ಪಾರಿಜಾತದ ಹೂವು ಮುಡಿಯಬೇಕೆಂಬ ಆಸೆಯಾಯಿತು. ಕೃಷ್ಣನನ್ನು ಒಲಿಸಿ, ಪಾರಿಜಾತ...

ಈ ಹಣ್ಣುಗಳನ್ನು ತಿನ್ನುವಂತೆ ಕನಸು ಕಂಡರೆ ಶುಭದಿನಗಳು ಬರಲಿದೆ ಎಂದರ್ಥ..

ಕೆಲ ಕನಸುಗಳು ಮುಂಬರಲಿರುವ ಶುಭ ದಿನಗಳ ಸೂಚನೆಯನ್ನು ನೀಡುತ್ತದೆ. ಅಂತೆಯೇ ಕೆಲ ಕನಸುಗಳು ಎಚ್ಚರಿಕೆ ನೀಡುವಂತೆ ಬೀಳುತ್ತದೆ. ಇಂದು ನಾವು ಮೂರು ಹಣ್ಣುಗಳನ್ನು ತಿನ್ನುವಂತೆ ನಿಮಗೆ ಕನಸು ಬಿದ್ದರೆ, ನಿಮ್ಮ ಶುಭದಿನ ಬರಲಿದೆ ಎಂದರ್ಥ. ಯಾವುದು ಆ ಮೂರು ಹಣ್ಣುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್...

ಶಿವ ಹಣೆಗೆ ವಿಭೂತಿ ಹಚ್ಚಲು ಕಾರಣವೇನು..? ಇದು ಯಾವುದರ ಭಸ್ಮ..?

ಕೈಲಾಸ ವಾಸಿ ಶಿವನ ಅವತಾರಕ್ಕೆ ಮನಸೋಲದವರೇ ಇಲ್ಲ. ಶಿವನು ಅತ್ಯಂತ  ಸುಂದರನೂ, ಶಕ್ತಿಶಾಲಿಯೂ, ಶಾಂತಸ್ವರೂಪಿಯೂ ಆಗಿದ್ದಾನೆ. ಇಂಥ ಶಿವ ಹಣೆಗೆ ವಿಭೂತಿ ಇಡಲು ಕಾರಣವೇನು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/0exWI0thpWs ಕಾರ್ತಿಕೇಯನಿಂದ ತಾರಕಾಸುರ ಸಂಹಾರನಾದ. ಈ ಸಾವಿನ ನಂತರ ತಾರಕಾಸುರನ ಮೂವರು ಮಕ್ಕಳಾದ...

ಶಿವನ ಮೇಲೂ ಪ್ರಭಾವ ಬೀರಿದ ಶನಿದೇವ: ಶನಿ ಪ್ರಭಾವದಿಂದ ತಪ್ಪಿಸಿಕೊಳ್ಳಲು ಶಿವ ಮಾಡಿದ್ದೇನು..?

ಯಾರನ್ನೂ ಬಿಡದ ಶನಿದೇವ, ತನ್ನ ಪ್ರಭಾವವನ್ನು ಶಿವನ ಮೇಲೆ ತೋರಿಸಲು ಮುಂದಾದ. ಹಾಗಾದ್ರೆ ಶಿವ ಶನಿಯಿಂದ ತಪ್ಪಿಸಿಕೊಂಡನಾ, ಅಥವಾ ಶನಿಯ ಪ್ರಭಾವಕ್ಕೆ ಒಳಗಾದನಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/qphYLiLcoaE https://youtu.be/cC5qZGXHRRM ಒಮ್ಮೆ ಶನಿದೇವ, ಶಿವನ ಬಳಿ ಬಂದು, ಪ್ರಭು ನಾಳೆ ನಾನು ನಿಮ್ಮ ಮೇಲೆ ಪ್ರಭಾವ ಬೀರಲಿದ್ದೇನೆ. ಹಾಗಾಗಿ...

ಅದೃಷ್ಟ ಬದಲಾಗಬೇಕಂದ್ರೆ ಪುರುಷರು ಇದನ್ನು ಧರಿಸಬೇಕು..

ಇವತ್ತು ನಾವು ಪುರುಷರ ಅದೃಷ್ಟ ಬದಲಾಗಬೇಕು ಅಂದ್ರೆ ಯಾವ ವಸ್ತುವನ್ನು ಧರಿಸಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆ ವಸ್ತುವನ್ನು ನೀವು ಬಲಗೈಗೆ ಧರಿಸಿದರೆ, ನೀವು ಜೀವನದಲ್ಲಿ ಯಶಸ್ಸು ಸಾಧಿಸುತ್ತೀರಿ. ಹಾಗಾದ್ರೆ ಅದು ಯಾವ ವಸ್ತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/qphYLiLcoaE ಯಶಸ್ಸಿಗೆ ಯಾವುದೇ ಒಳದಾರಿಯಿಲ್ಲ. ನಾವು...

ಶನಿದೇವನಿಗೆ ಎಳ್ಳೆಣ್ಣೆ ಅರ್ಪಿಸುವ ಹಿಂದಿದೆ ಒಂದು ಕಥೆ..

ನಮ್ಮ ಮೇಲೆ ಶನಿಕೃಪೆ ಇರಬೇಕು. ಶನಿಯಿಂದ ನಮಗೆ ಏನೂ ತೊಂದರೆ ಆಗಬಾರದು. ಶನಿಯನ್ನು ತೃಪ್ತನಾಗಿಸಬೇಕು ಅಂದ್ರೆ ಶನಿ ದೇವಸ್ಥಾನಕ್ಕೆ ಎಳ್ಳೆಣ್ಣೆ ದಾನ ಮಾಡಬೇಕು ಅಂತಾ ನಾವು ನಿಮಗೆ ಈ ಮೊದಲೇ ಹೇಳಿದ್ದೇವು. ಇಂದು ನಾವು ನಿಮಗೆ, ಯಾಕೆ ಶನಿದೇವನಿಗೆ ಎಳ್ಳೆಣ್ಣೆ ನೀಡಬೇಕು. ಇದಕ್ಕೆ ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ...

ಬೆಳ್ಳಿ ಉಂಗುರ ಧರಿಸುವುದರಿಂದ ಆಗುವ ಲಾಭಗಳೇನು..?

ಹಲವರು ತಮ್ಮ ಜೀವನದಲ್ಲಿ ಬದಲಾವಣೆಯಾಗಬೇಕು. ವೃತ್ತಿ ಜೀವನದಲ್ಲಿ, ವ್ಯಾಪಾರ, ವ್ಯವಹಾರದಲ್ಲಿ ಉತ್ತಮರಾಗಬೇಕು ಅಂತಾ ಜ್ಯೋತಿಷ್ಯಕ್ಕೆ ಮೊರೆ ಹೋಗ್ತಾರೆ. ವಿವಿಧ ತರಹದ ಹರಳನ್ನು ಧರಿಸುತ್ತಾರೆ. ಆದ್ರೆ ನೀವು ಬರೀ ಬೆಳ್ಳಿ ಉಂಗುರವನ್ನು ಹಾಕುವುದರಿಂದ ಹಲವು ಪ್ರಯೋಜನಗಳಿದೆ. ಹಾಗಾದ್ರೆ ಏನದು ಪ್ರಯೋಜನ ಅಂತಾ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/cC5qZGXHRRM ಬೆಳ್ಳಿ ಉಂಗುರವನ್ನು ಧರಿಸುವುದ್ಯಾಕೆ...

ಜನಸಾಮಾನ್ಯರ ಬಾಯಿಗೆ ಮಣ್ಣು, ದೇಶವನ್ನು ಮಾರಲು ಹೊರಟಿರುವ ಕೇಂದ್ರ

ಕರ್ನಾಟಕ ಟಿವಿ : ಜನಸಾಮಾನ್ಯರು ಬಳಸುವಂತಹ ದಿನ ಬಳಕೆ ವಸ್ತುಗಳ ಮೇಲೆ ಸೆಸ್ ಹೆಚ್ಚಳ ಮಾಡಿ ಈಗಾಗಲೇ ಕೊರೋನಾ ಸಂಕಷ್ಟದಿಂದ ಬಳಲುತ್ತಿರುವ ಜನರ ಮೇಲೆ ಮತ್ತಷ್ಟು ಹೊರೆ ಹೆಚ್ಚಿಸದ ಬಜೆಟ್‌ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು ದೇಶ ಮಾರುವ ಹಾಗೂ ಜನಸಾಮಾನ್ಯರ ಬಾಯಿಗೆ ಮಣ್ಣು ಹಾಕುವ ಬಜೆಟ್ ಇದಾಗಿದೆ ಎಂದು ಆಮ್ ಆದ್ಮಿ...

ಮೂಕಾಂಬಿಕೆ ಕೊಲ್ಲೂರಿನಲ್ಲಿ ನೆಲೆ ನಿಂತಿದ್ದು ಹೇಗೆ..?

ಇಂದು ನಾವು ತ್ರಿಗುಣ ಸ್ವರೂಪಿಯಾದ ಮೂಕಾಂಬಿಕೆಯ, ಆಕೆ ಮೂಕಾಸುರನನ್ನು ಕೊಂದ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/0exWI0thpWs ಒಮ್ಮೆ ದಕ್ಷ ರಾಜ ಮಹಾಯಾಗವನ್ನು ನಡೆಸುತ್ತಾನೆ. ಆದರೆ ಆ ಯಾಗಕ್ಕೆ ಸ್ವಂತ ಮಗಳಾದ ಸತಿಯನ್ನೇ ಕರೆದಿರುವುದಿಲ್ಲ. ಕಾರಣ, ಆಕೆಯ ಪತಿ ಶಿವನನ್ನು ಕಂಡರೆ, ದಕ್ಷ ಮಹಾರಾಜನಿಗೆ ಆಗುತ್ತಿರಲಿಲ್ಲ. ಆದರೆ ಸತಿ, ಕರೆಯದೇ ಯಜ್ಞಕ್ಕೆ...

About Me

32606 POSTS
0 COMMENTS
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img