ನೀವು ಸಿಹಿ ಪ್ರಿಯರಾಗಿದ್ದರೆ, ಸಕ್ಕರೆಗಿಂತ ಬೆಲ್ಲದ ಸೇವನೆ ಮಾಡುವುದು ಉತ್ತಮ ಅಂತಾ ಕೆಲ ವೈದ್ಯರು ಸಲಹೆ ಕೊಡೋದನ್ನ ನೋಡೀದ್ದೀರಿ. ಯಾಕಂದ್ರೆ ಬೆಲ್ಲದಲ್ಲಿ ಅಪಾರ ಆರೋಗ್ಯಕರ ಗುಣಗಳಿದೆ. ಕಬ್ಬಿನ ಹಾಲಿನಿಂದ ತಯಾರಾಗುವ ಬೆಲ್ಲ, ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಆ ಆರೋಗ್ಯಕರ ಗುಣಗಳೇನು ಅನ್ನೋದನ್ನ ನೋಡೋಣ.

ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ, ಊಟದ ನಂತರ ಹೊಟ್ಟೆ ಸಮಸ್ಯೆ ಕಾಡುತ್ತಿದ್ದಲ್ಲಿ, ಊಟದ ಬಳಿಕ ಒಂದು ಚಿಕ್ಕ ತುಂಡು ಬೆಲ್ಲವನ್ನ ನಿಯಮಿತವಾಗಿ ಸೇವಿಸಿರಿ. ಹೀಗೆ ಮಾಡುವುದರಿಂದ ಹೊಟ್ಟೆ ಸಮಸ್ಯೆ ದೂರವಾಗುತ್ತದೆ.
ಇಂದಿನ ದಿನಗಳಲ್ಲಿ ಹಲವರಲ್ಲಿ ಕಾಡುವ ಸಮಸ್ಯೆ ಅಂದ್ರೆ ಎನಿಮಿಯಾ ಅಂದ್ರೆ ದೇಹದಲ್ಲಿ ರಕ್ತದ ಕೊರತೆ ಇರುವುದು. ಇಂಥವರು ನಿಯಮಿತವಾಗಿ ಬೆಲ್ಲದ ಸೇವನೆ ಮಾಡಬೇಕು.
ಇನ್ನು ಲಿವರ್ ಡಿಟೋಕ್ಸ್ ಮಾಡಲು ಬೆಲ್ಲದ ಸೇವನೆ ಮಾಡಬೇಕು.
ದೇಹದಲ್ಲಿ ಉತ್ತಮವಾಗಿ ರಕ್ತಸಂಚಾರವಾಗಲು ಬೆಲ್ಲ ಸಹಕಾರಿಯಾಗಿದೆ.
ದೇಹವನ್ನು ಶುದ್ಧೀಕರಣ ಮಾಡಲು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಿಯಮಿತವಾಗಿ ಬೆಲ್ಲದ ಸೇವನೆ ಮಾಡಬೇಕು.
ಶ್ವಾಸ ಸಂಬಂಧಿತ ಖಾಯಿಲೆಯನ್ನು ತಡೆಗಟ್ಟುವಲ್ಲಿ ಕೂಡ ಬೆಲ್ಲ ಸಹಕಾರಿಯಾಗಿದೆ.
ಮುಟ್ಟಿನ ಸಂದರ್ಭದಲ್ಲಿ ಹೊಟ್ಟೆ ನೋವಿನಿಂದ ಬಳಲುವವರು ನಿಯಮಿತವಾಗಿ ಬೆಲ್ಲ ಸೇವಿಸಿದ್ದಲ್ಲಿ, ಹೊಟ್ಟೆನೋವಿಂದ ಕೊಂಚ ಮುಕ್ತಿ ಪಡೆಯಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.