Sunday, September 8, 2024

Latest Posts

ನಾನೇನು ಅಸಭ್ಯವಾಗಿ ವರ್ತಿಸಿಲ್ಲ, ವೇಶ್ಯೆ ಪದ ಬಳಸಿಲ್ಲ – ಬಿ.ಕೆ ಹರಿಪ್ರಸಾದ್

- Advertisement -

Political news :

ಕಾಂಗ್ರೆಸ್ ಪಕ್ಷದ ನಾಯಕರು ಎಲುಬಿಲ್ಲದ ನಾಲಿಗೆ ಅಂತ ತಮಗೆ ಇಷ್ಟ ಬಂದ ಹಾಗೇ ನಾಲಿಗೆ ಹರಿಬಿಟ್ತಿದ್ದಾರೆ. ಪ್ರಜಾಧ್ವನಿಯಾತ್ರೆಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾ ವಿಧಾನಪರಿಷತ್ ವಿಪಕ್ಷ ನಾಯಕ ಬಿಜೆಪಿಗರನ್ನ ವೇಶ್ಯೆ ರೀತಿ ಮಾರಿಕೊಳ್ಳುತ್ತಿದ್ದಾರೆ ಎಂದಿದ್ದರು. ಆದರೆ ಈಗ ಉಲ್ಟಾ ಹೊಡೆದ ಬಿ.ಕೆ ಹರಿಪ್ರಸಾದ್ ನಾನೇನು ಅನುಚಿತ ಪದ ಬಳಸಿಲ್ಲ. ವೇಶ್ಯೆ ಎಂಬ ಪದವನ್ನ ನಾನು ಬಳಸಿಲ್ಲ,ಲೈಂಗಿಕ ಕಾರ್ಯಕರ್ತರ ಬಗ್ಗೆ ನನಗೂ ಕಾಳಜಿ ಇದೆ. ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದು ಗೊತ್ತಿದೆ ಎಂದು ಉಲ್ಟಾ ಹೊಡೆದಿದ್ದಾರೆ. ನಾನು ಅನುಚಿತ ಪದ ಬಳಸಿದ್ದಕ್ಕೆ ಸಾಕ್ಷ್ಯಾಧಾರಗಳನ್ನ ನೀಡಿದ್ರೆ ನನ್ನ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ನಾನೇನು ಅಸಭ್ಯವಾಗಿ ವರ್ತಿಸಿಲ್ಲ ಎಂದು ಹೇಳುವ ಬಿ.ಕೆ ಹರಿಪ್ರಸಾದ್ ತಪ್ಪು ಮಾಡಿದ್ರು ಒಪ್ಪಿಕೊಳ್ಳದೇ ಭಂಡತನ ತೋರುತ್ತಿದ್ದಾರೆ. ಇದು ಕೇಸರಿ ಪಾಳೆಯದಲ್ಲಿ ನಾಯಕರು ಕೆಂಡಾಮಂಡಲವಾಗುವಂತೆ ಮಾಡಿದೆ.

ಕುರುಬರ ಸಂಘಗಳಲ್ಲಿ ಕಾಂಗ್ರೆಸ್ ವಿರೋಧಿ ಭಾವವಿದೆ..!

ಪ್ರಧಾನಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಟ್ವೀಟ್

ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಹಳ್ಳಿ ಹಕ್ಕಿ..!

- Advertisement -

Latest Posts

Don't Miss