Thursday, April 25, 2024

ಬಿಗ್ ಬಾಸ್

ಸಾನ್ಯಾ ಅಯ್ಯರ್ ವಾಷ್ ರೂಂ ನಲ್ಲಿ ಕಿರುಚಾಡಿದ್ಯಾಕೆ…! ಯಾರನ್ನು ಕಂಡು ಭಯ ಪಟ್ಟರು ಸಾನ್ಯಾ…!

ಬಿಗ್ ಬಾಸ್ ಮನೆಯಲ್ಲಿ ದಿನ ನಿತ್ಯ ಒಂದೊಂದು ಕಥೆ ಶುರುವಾಗುತ್ತಿದೆ. ಕೆಲವೊಂದು ತರ್ಲೆ, ಇನ್ನೊಮ್ಮೆ ಜಗಳ ಮತ್ತೊಮ್ಮೆ ಪ್ರೀತಿ ಮಮತೆ. ಇವೆಲ್ಲವುಗಳು ನಡೆಯುತ್ತಿದ್ದಂತೆ ಸಾನ್ಯ ಅಯ್ಯರ್ ಜೋರಾಗಿ ಕಿರುಚಾಡಿ ಮನೆಯವರನ್ನು ಗಾಬರಿಗೊಳಿಸಿ ಬಿಟ್ಟರು. ಹೌದು ಸಾನ್ಯಾ ಹಾಗೂ ರೂಪೇಶ್ ಕೊಂಚ ಸಲುಗೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ ಇಂತಹ ಸಮಯದಲ್ಲಿಯೇ ರೂಪೇಶ್ ಸಾನ್ಯಾರನ್ನು ಸ್ವಲ್ಪ ಆಟವಾಡಿಸಿದ್ದಾರೆ....

ಸೋನುಗೌಡಗೆ ಶುರವಾಯ್ತು ರಾಕೇಶ್ ಮೇಲೆ ಫೀಲಿಂಗ್ಸ್..!

Bigboss: ಬಿಗ್ ಬಾಸ್ ಮನೆಯಂಗಳದಲ್ಲಿ  ದಿನದಿಂದ  ದಿನಕ್ಕೆ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ ಆಸ್ತಿ ವಿಚಾರದ ಬಳಿಕ ಇದೀಗ ಪ್ರೀತಿ ವಿಚಾರ ಶುರುವಾಗಿದೆ. ಮಾತು  ಸಲುಗೆ ಆಪ್ತತೆ ಬೆಳೆದು ಸೋನು ಗೌಡ ಇದೀಗ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸಾಕಷ್ಟು ಕಣ್ಣೀರು ಹಾಕುತ್ತಲೇ  ನಿರಂತರ ಮನೆಯ ಸದಸ್ಯರ ಗಮನ ಸೆಳೆಯುತ್ತಿದ್ದ ಸೋನು ಗೌಡ  ಇದೀಗ ಹೊಸ ವಿಚಾರದಲ್ಲಿ...

ಬಿಗ್ ಬಾಸ್ ಮನೆಯಲ್ಲಿ ನಡೆದ ಆ ಮೂರು ಪ್ರಮುಖ ಘಟನೆ..! ಅಕ್ಷತಾಗೆ ಜೈಲುವಾಸವೇಕೆ..?

Bigboss: ಬಿಗ್ ಬಾಸ್ ಓಟಿಟಿಯಲ್ಲಿ ಸದ್ದುಗದ್ದಲದ ನಡುವೆ ಇದೀಗ ಒಂದು ವಾರ ಮುಗಿಯುತ್ತಲೇ ಬಂದಿದೆ. ಒಂದೆಡೆ ಪರ್ಫಾಮೆಂಟ್ಸ್ ಪೈಪೋಟಿ ಮತ್ತೊಂದೆಡೆ ಗಾಸಿಪ್ ಗ್ಯಾಂಗ್ ಆಸ್ತಿ ಜಗಳ ಇವುಗಳ ನಡುವೆ ನಾಯಕತ್ವ ವೋಟ್ ಗಳು ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸುತ್ತಿದೆ. ಎಲಿಮಿನೇಷನ್ ತೂಗುಗತ್ತಿ ಎಲ್ಲರ ತಲೆಮೇಲೆ ನೇತಾಡಲು ಶುರು ಮಾಡಿದೆ. ಕೆಲವರಿಗೆ ಪ್ರೊಮೋಷನ್ ಇನ್ನು ಕೆಲವರಿಗೆ ಡಿಮೋಷನ್ ಸಕ್ಕಿದೆ. ಬಿಗ್...

ಬಿಗ್ ಬಾಸ್ ಮನೆಯೊಳಗೆ ಗುರೂಜಿ ಗರಂ ಆಗಿದ್ದೇಕೆ…?! ಉದಯ್ಗೆ ಗುರೂಜಿ ವಾರ್ನಿಂಗ್..!

bigboss news: ಸಾಕಷ್ಟು ಕುತೂಹಲ ಮೂಡಿಸುತ್ತಿದೆ ಬಿಗ್ ಬಾಸ್ ಒಟಿಟಿ .ಬಿಗ್ ಬಾಸ್  ಆರಂಭವಾದ ಒಂದೇ ವಾರದಲ್ಲಿ ಮನೆಯಲ್ಲಿ ಅನೇಕ ವಿಚಾರಗಳು ನಡೆಯುತ್ತಿವೆ.ಕೆಲವರು ಲವ್-ಫ್ಲರ್ಟ್ ವಿಚಾರಕ್ಕೆ ಸುದ್ದಿಯಾದ್ರೆ, ಇನ್ನೂ ಕೆಲವರು ಕಿತ್ತಾಟದಿಂದಲೇ ಸದ್ದು ಮಾಡುತ್ತಿದ್ದಾರೆ.ಇದೇ ವಿಚಾರವಾಗಿ ಆರ್ಯವರ್ಧನ್ ಗುರೂಜಿ ಸುದ್ದಿಯಲ್ಲಿದ್ದಾರೆ.ಸೈಲೆಂಟ್ ಆಗಿದ್ದ ಗುರೂಜಿ ಏಕಾಏಕಿ ಗರಂ ಆಗಿದ್ದೇಕೆ ಎಂಬುವುದೇ ಕುತೂಹಲದ ವಿಚಾರ. ಟ್ರೋಲ್​ಆಗುತ್ತಾ ಸದಾ ಸುದ್ದಿಯಲ್ಲಿದ್ದ ಆರ್ಯವರ್ಧನ್...

ಈ ಬಾರಿಯ ಬಿಗ್‌ಬಾಸ್-9ಕ್ಕೆ ಯಾರಾಗ್ತಾರೆ ಹೋಸ್ಟ್..?

https://www.youtube.com/watch?v=dpDNkTBl-Eg   ಪ್ರತೀಬಾರಿ ಬಿಗ್‌ಬಾಸ್ ಸೀಸನ್ ಬಂದ್ರೆ ಸಾಕು ಅಲ್ಲಿ ಕಿಚ್ಚನ ಅಭಿಮಾನಿಗಳೂ ಕೂಡ ಈ ರಿಯಾಲಿಟಿ ಶೋಗಾಗಿ ಎದುರು ನೋಡ್ತಿರ್ತಾರೆ. ಯಾಕಂದ್ರೆ ಬಿಗ್‌ಬಾಸ್ ಸೀಸನ್ ಶುರುವಾದಾಗಿನಿಂದ ಈ ಶೋನ ಅದ್ಭುತವಾಗಿ ಅಚ್ಚುಕಟ್ಟಾಗಿ ನಿರೂಪಣೆ ಮಾಡಿಕೊಂಡು ಬರ್ತಿರೋದು ನಮ್ಮೆಲ್ಲರ ಪ್ರೀತಿಯ ಕಿಚ್ಚ ಸುದೀಪ್. ಸಾಕಷ್ಟು ಬಾರಿ ಈ ಬಾರಿಯ ಬಿಗ್‌ಬಾಸ್ ಶೋಗೆ ಕಿಚ್ಚನ ನಿರೂಪಣೆ ಇರೋದಿಲ್ಲ ಅಮತೆಲ್ಲಾ ಸುದ್ದಿಯಾಗಿತ್ತು....

ಈ ಬಾರಿಯ ಬಿಗ್‌ಬಾಸ್-೯ರ ಸ್ಪರ್ಧಿಗಳ ಟ್ರೆಂಡಿಂಗ್ ಲಿಸ್ಟ್..!

https://www.youtube.com/watch?v=D_xeuyl4Bj0 ಬಿಗ್‌ಬಾಸ್-9 ಕ್ಕೆ ಎಂಟ್ರಿ ಕೊಡಲಿದ್ದಾರಾ ಸೆಲೆಬ್ರೆಟೀಸ್..? ಕನ್ನಡ ಕಿರುತೆರೆಯಲ್ಲಿ ಹಲವಾರು ರಿಯಾಲಿಟಿ ಶೋಗಳಿವೆ. ಆದರೆ ಮನೆಯಲ್ಲಿರೋ ಪ್ರತಿಯೊಬ್ಬ ಸದಸ್ಯರೂ ಒಟ್ಟಿಗೆ ಕೂತು ನೋಡೋ ಒನ್ ಅಂಡ್ ಓನ್ಲೀ ಶೋ ಅಂದ್ರೆ ಅದು ಬಿಗ್‌ಬಾಸ್ ರಿಯಾಲಿಟಿ ಶೋ. ಎಂದಿನAತೆ ಈ ಬಾರಿಯೂ ಬಿಗ್‌ಬಾಸ್ ಸೀಸನ್ ಮತ್ತೊಂದು ಶುರುವಾಗೋದಕ್ಕೆ ಸಜ್ಜಾಗ್ತಿದೆ. ಸೀಸನ್ 1 ರಿಂದ ಶುರುವಾಗಿ  ಸೀಸನ್ 8...

ಬಿಗ್‌ಬಾಸ್ ಸೀಸನ್-9ಗೆ ಭರ್ಜರಿ ಸಿದ್ಧತೆ..!

https://www.youtube.com/watch?v=orTN1APexl4 ಈ ಬಾರಿಯ ಬಿಗ್‌ಬಾಸ್ ಮನೆ ಹೇಗಿರಲಿದೆ ಎಂಬ ಸುಳಿವು ನೀಡಿದ ಪರಮೇಶ್ವರ್ ಗುಂಡ್ಕಲ್..! ಬಿಗ್‌ಬಾಸ್...ಕನ್ನಡದ ಬಿಗ್ಗೆಸ್ಟ್ ರಿಯಾಲಿಟಿ ಶೋ.. ಮನೆ ಮಂದಿಯೆಲ್ಲಾ ಒಟ್ಟಿಗೆ ಕೂತು ನೋಡುವ ಬಿಗ್‌ಬಾಸ್ ರಿಯಾಲಿಟಿ ಶೋನ ಮುಂದಿನ ಸೀಸನ್‌ನಲ್ಲಿ ಯಾರಾರೆಲ್ಲಾ ಬರ್ತಾರೆ. ಈ ಬಾರಿಯ ಬಿಗ್‌ಮನೆ ಹೇಗಿರುತ್ತೆ...ಹೀಗೆ ಒಂದಲ್ಲಾ ಎರಡಲ್ಲಾ ಸಾಕಷ್ಟು ಪ್ರಶ್ನೆಗಳು ಬಿಗ್‌ಬಾಸ್ ಅಭಿಮಾನಿಗಳಲ್ಲಿ ಮೂಡೋದು ಸಾಮಾನ್ಯ. ಅದರಂತೆ ನಿಮ್ಮ...

ಕಿರಿಕ್ ಕೀರ್ತಿಯ ಕಿರಿಕ್..!   

ಬೆಂಗಳೂರು: ಸದಾಶಿವನಗರದ  ಪಬ್ ನಲ್ಲಿ  ಕಿರಿಕ್ ಕೀರ್ತಿ ಯ ಮೇಲೆ ಬಿಯರ್ ಬಾಟಲಿನಿಂದ ಹಲ್ಲೆ. ಸದಾಶಿವನಗರದ ಪಬ್ ಗೆ ತನ್ನ ಸ್ನೇಹಿತರೊಡನೆ  ನಿನ್ನೆ ರಾತ್ರಿ ಕಿರಿಕ್ ಕೀರ್ತಿ ಹೋಗಿದ್ದರು. ಆ ವೇಳೆ ಪಕ್ಕದ ಟೇಬಲ್ ನ  ವ್ಯಕ್ತಿಯೊಬ್ಬ ಫೋಟೋವನ್ನು ತೆಗೆದಿದ್ದ, ಇದನ್ನು ಗಮನಿಸಿದ ಕಿರಿಕ್ ಕೀರ್ತಿ ಅದನ್ನು ಪ್ರಶ್ನಿಸಿದ್ದಾನೆ. ಆಗ ಆ ವ್ಯಕ್ತಿ ಕ್ಷಮೆ...

ಬಿಗ್ ಬಾಸ್ ಮನೆಯ ಪ್ರಶಾಂತನ ಕಾಲೇಜಿನ ಕ್ಷಣಗಳು

ಬಿಗ್ ಬಾಸ್ ಕನ್ನಡ ಸೀಸನ್ 8 ಪ್ರಶಾಂತ್ ಸಂಬರಗಿ ಕಾಲೇಜು ದಿನಗಳಲ್ಲಿ ವಿವಾಹಿತ ಮಹಿಳೆಗೆ ಪ್ರಪೊಸ್ ಮಾಡಿದ್ದೆ ಏಂದು ಹೇಳಿಕೊಂಡಿದ್ದಾರೆ ; ನೆನ್ನೆ ನಡೆದ ಬಿಗ್ ಬಾಸ್ನ ಟಾಸ್ಕ್ ಒಂದರಲ್ಲಿ ಈ ರೀತಿ ಹೇಳಿಕೆಯೊಂದನ್ನು ನೀಡಿದ್ದಾರೆಬಿಗ್ ಬಾಸ್ ಎಂದರೆ ಮೊಜು ಮಸ್ತಿ ಮನೊರಂಜನೆ ಇವೆಲ್ಲವು ಕೂಡಿರುತ್ತೆ .ಪ್ರಶಾಂತ್ ತನ್ನ ಕಾಲೇಜಿನ ಕ್ಷಣಗಳನ್ನು ಮೆಲುಕುಹಾಕ್ಕಿದ್ದಾರೆ ....

ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳ

www.karnatakatv.net ಬೆಂಗಳೂರು: ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8ನ್ನು ಮತ್ತೆ ಅನ್ ಲಾಕ್ ನಂತರ ಮತ್ತೆ ಮುಂದುವರೆಸಿದ್ದಾರೆ. ಎಲ್ಲಾ ಸ್ಪರ್ಧಿಗಳು ಕೇವಲ ಆಟ ಮಾತ್ರ ಆಡದೆ ಒಬ್ಬರ ಮೇಲೊಬ್ಬರು ಆರೋಪಿಸಿಕೊಳ್ಳುತ್ತಿದ್ದಾರೆ. ಅದು ಇತ್ತೀಚೆಗೆ ಜಗಳಕ್ಕೂ ದಾರಿ ಮಾಡಿಕೊಡುತ್ತಿದೆ. ಬಿಗ್ ಬಾಸ್ ಗೆಲ್ಲುವ ಸ್ಪರ್ಧಿ ಎಂದೇ ಹೇಳಲಾಗುತ್ತಿರುವ ಅರವಿಂದ್ ಕೆಪಿ....
- Advertisement -spot_img

Latest News

ನನ್ನ ಮಗಳ ಸಾವಿಗೆ ಫಯಾಝ್ ಸಾವು ನ್ಯಾಯವಾಗಬೇಕು: ನಿರಂಜನಯ್ಯ ಆಗ್ರಹ..!

Hubli News: ಹುಬ್ಬಳ್ಳಿ: ನಮ್ಮ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ವಿಶೇಷ ನ್ಯಾಯಲಯದಲ್ಲಿ 90 ರಿಂದ 120 ದಿನಗಳಲ್ಲಿ ನ್ಯಾಯ ಸಿಗಬೇಕು. ಸಾವಿಗೆ ಸಾವೇ ಶಿಕ್ಷೆಯಾಗಬೇಕು. ಫಯಾಜ್...
- Advertisement -spot_img