Health tips:
ಆರೋಗ್ಯವಾಗಿರಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈ ಬದಲಾವಣೆಗಳಿಂದ ಆರೋಗ್ಯವಾಗಿರಬಹುದು. ಮತ್ತು ಸೌತೆಕಾಯಿಯೊಂದಿಗೆ, ಆರೋಗ್ಯವಾಗಿರಲು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಈ ಬದಲಾವಣೆಗಳಿಂದ ಆರೋಗ್ಯವಾಗಿರಬಹುದು. ಸೌತೆಕಾಯಿಯಲ್ಲಿ ಹಲವು ಉಪಯೋಗಗಳಿವೆ. ಎಲ್ಲರೂ ಸೌತೆಕಾಯಿಯನ್ನು ಸಲಾಡ್ ಆಗಿ ಬಳಸುತ್ತಾರೆ ಹಾಗೂ ಇದನ್ನು ಹೆಚ್ಚಾಗಿ ಬೇಸಿಗೆಯಲ್ಲಿ ಬಳಸಲಾಗುತ್ತದೆ. ವಾಸ್ತವವಾಗಿ, ಸೌತೆಕಾಯಿ ಇಂದ ಅನೇಕ ಆರೋಗ್ಯ ಪ್ರಯೋಜನಗಳಿವೆ,
1.ಸೌತೆಯಿಯಲ್ಲಿ ಶೇಕಡಾ 90ರಷ್ಟು ನೀರು...
ದಾಳಿಂಬೆ, ಮೋಸಂಬಿ, ಕಿತ್ತಳೆ, ಬಾಳೆಹಣ್ಣು, ಸೇರಿ ಇತರೇ ಹಣ್ಣುಗಳನ್ನು ಸಿಪ್ಪೆ ತೆಗೆದೇ ತಿನ್ನಬೇಕು. ಅದಕ್ಕೆ ಬೇರೆ ದಾರಿ ಇಲ್ಲ. ಆದ್ರೆ ಸೇಬುಹಣ್ಣು, ಚಿಕ್ಕು ಹಣ್ಣು ಮತ್ತು ಸೀಬೆಹಣ್ಣನ್ನು ಸಿಪ್ಪೆ ಸಮೇತವಾಗಿಯೇ ತಿನ್ನಬೇಕು. ಯಾಕಂದ್ರೆ ಸಿಪ್ಪೆಯ ಹಿಂದಿನ ಭಾಗದಲ್ಲೇ ಸಕಲ ಪೋಷಕಾಂಶಗಳು ತುಂಬಿರುವುದು. ಹಾಗಾಗಿಯೇ ಕೆಲ ಹಣ್ಣುಗಳನ್ನ ಸಿಪ್ಪೆ ಸಮೇತ ತಿನ್ನಬೇಕು. ಇನ್ನು ಸೀಬೆಹಣ್ಣನ್ನ ಯಾಕೆ...
ಹಳ್ಳಿ ಕಡೆ ಜನ ಊಟದೊಂದಿಗೆ ಹಸಿ ತರಕಾರಿ ತಿನ್ನುತ್ತಾರೆ. ಈರುಳ್ಳಿ, ಸೌತೇಕಾಯಿ, ಮೂಲಂಗಿ ಇತ್ಯಾದಿ ತಿನ್ನುತ್ತಾರೆ. ಈ ಕಾರಣಕ್ಕಾಗಿಯೇ ಅವರು ಆರೋಗ್ಯಕರವಾಗಿ, ಗಟ್ಟಿಮುಟ್ಟಾಗಿರುತ್ತಾರೆ. ಹಾಗಾದ್ರೆ ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..
ರೋಗ ನಿರೋಧಕ ಶಕ್ತಿ ಹೆಚ್ಚಬೇಕಂದ್ರೆ ಹಸಿ ಈರುಳ್ಳಿ ಸೇವಿಸಬೇಕು. ಕೆಲವರು ಶೀತವಾದಾಗ, ಜ್ವರ ಬಂದಾಗ, ಗಂಜಿ ಊಟದೊಂದಿಗೆ ಈರುಳ್ಳಿ...
Health tips:
ಇದು ಅನೇಕ ಪೋಷಕಾಂಶಗಳನ್ನು ಹೊಂದಿರುವುದರ ಜೊತೆಗೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಈ ಎಲೆಗಳ ಹಸಿರು ತರಕಾರಿಯನ್ನು ಪ್ರತಿದಿನ ಒಂದು ಕಪ್ ಸೇವಿಸುವುದರಿಂದ ಮೂಳೆಗಳ ಆರೋಗ್ಯ ಸುಧಾರಿಸುತ್ತದೆ.
ಚಳಿಗಾಲ ಬಂತೆಂದರೆ ಅನೇಕರು ವಿವಿಧ ಆಹಾರಗಳನ್ನು ಸವಿಯಲು ಇಷ್ಟಪಡುತ್ತಾರೆ. ಗರಂ ಗರಂ ಮಿರ್ಚಿ ಬಜ್ಜಿ ,ಚಿಲ್ಲಿ ಫ್ರಿಯ್ಡ್ ಫುಡ್ ತುಂಬಾ...
ಹಲವರಿಗೆ ಮೋಸಂಬಿ ಕಂಡರೆ ಅಷ್ಟಕಷ್ಟೆ. ಚಿಕ್ಕು, ಬಾಳೆ ಹಣ್ಣು, ಆ್ಯಪಲ್ನ್ನು ಇಷ್ಟಪಟ್ಟು ತಿಂದಷ್ಟು, ಮೋಸಂಬಿಯನ್ನು ಇಷ್ಟ ಪಟ್ಟು ತಿನ್ನುವವರು ಕಡಿಮೆ. ಯಾಕಂದ್ರೆ ಇದು ಅಷ್ಟು ರುಚಿಯಾಗಿರೋದಿಲ್ಲಾ. ಅದರ ಬದಲು ಅಂಗಡಿಗೆ ಹೋಗಿ, ಮೋಸಂಬಿ ಜ್ಯೂಸ್ ಸೇವಿಸುತ್ತಾರೆ. ಅದು ಟೇಸ್ಟಿಯಾಗಿರತ್ತೆ. ಯಾಕಂದ್ರೆ ಅದರಲ್ಲಿ ಐಸ್, ಸಕ್ಕರೆ ಸೇರಿಸಿರ್ತಾರೆ. ಆದ್ರೆ ಇದು ಕುಡಿಯುವುದರಿಂದ ಯಾವ ಪ್ರಯೋಜನವೂ ಆಗೋದಿಲ್ಲಾ....
ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಸೇವಿಸಿ, ನಮ್ಮ ದಿನವನ್ನು ಶುರು ಮಾಡಬೇಕಂತೆ. ಹೀಗೆ ಮಾಡುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಾಕಂದ್ರೆ ನಮ್ಮ ದೇಹದಲ್ಲಿರುವ ಕಲ್ಮಶ ಹೊರಹೋಗಲು ಇದು ಸಹಕಾರಿಯಾಗಿದೆ. ಇದರೊಂದಿಗೆ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ಹಾಲಿನೊಂದಿಗೆ ಖರ್ಜೂರ ತಿಂದರೆ, ನಿಮ್ಮ ಆರೋಗ್ಯ ಇನ್ನೂ ಉತ್ತಮವಾಗಿರುತ್ತದೆ. ಹಾಗಾದ್ರೆ...
ತೆಂಗಿನ ಎಣ್ಣೆಯನ್ನ ಅಡುಗೆಗೆ ಬಳಸುತ್ತೇವೆ. ಹೇರ್ ಮಸಾಜ್, ಬಾಡಿ ಮಸಾಜ್ಗೂ ಬಳಸುತ್ತೇವೆ. ಗಾಯವಾದಾಗ, ತುರಿಕೆ, ಕಜ್ಜಿಯಾದ ಜಾಗದಲ್ಲೂ ತೆಂಗಿನ ಎಣ್ಣೆ ಹಚ್ಚಿದ್ರೆ ಉತ್ತಮ. ಅಷ್ಟೇ ಅಲ್ಲದೇ, ಪ್ರತಿದಿನ ರಾತ್ರಿ ಮಲಗುವ ವೇಳೆ ಪಾದಕ್ಕೆ ತಂಗಿನ ಎಣ್ಣೆಯಿಂದ ಮಸಾಜ್ ಮಾಡಿದ್ರೆ, ಹಲವು ಆರೋಗ್ಯಕರ ಲಾಭಗಳಾಗುತ್ತದೆ. ಹಾಗಾದ್ರೆ ಆ ಆರೋಗ್ಯಕರ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಚಳಿಗಾಲದಲ್ಲಿ ತ್ವಚೆಯ...
ಕಿತ್ತಳೆ ಹಣ್ಣು ತಿನ್ನುವುದರಿಂದ ಹಲವು ಆರೋಗ್ಯಕರ ಮತ್ತು ಸೌಂದರ್ಯಕರ ಪ್ರಯೋಜನಗಳಿದೆ. ಇದರಲ್ಲಿರುವ ವಿಟಾಮಿನ್ ಸಿ ಅಂಶ, ನಮ್ಮ ಆರೋಗ್ಯ ಉತ್ತಮವಾಗಿಡುವುದಲ್ಲದೇ, ತ್ವಚೆ ಸುಂದರವಾಗಿರುವಂತೆ ಮಾಡುತ್ತದೆ. ಆದ್ರೆ ಕಿತ್ತಳೆ ಹಣ್ಣಷ್ಟೇ ಅಲ್ಲ, ಅದರ ಸಿಪ್ಪೆಯೂ ಕೂಡ ಆರೋಗ್ಯಕರವಾಗಿದೆ. ಹಾಗಾದ್ರೆ ಕಿತ್ತಳೆ ಹಣ್ಣಿನ ಸಿಪ್ಪೆಯಿಂದಾಗುವ ಪ್ರಯೋಜನವೇನು..? ಅದನ್ನ ಹೇಗೆ ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ಚಳಿಗಾಲದಲ್ಲಿ ತ್ವಚೆಯ ಆರೈಕೆ...
ಹಿಂದಿನ ಕಾಲದಲ್ಲಿ ಮಹಿಳೆಯರು ಕೆಮಿಕಲ್ ಮುಕ್ತವಾದ ವಸ್ತುಗಳನ್ನು ಬಳಸಿ, ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿದ್ದರು. ಆದ್ರೆ ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಕಾಸ್ಟ್ಲಿ ವಸ್ತುಗಳನ್ನು ಬಳಸಿದರೂ, ನಮ್ಮ ಸ್ಕಿನ್ ಅತ್ಯುತ್ತಮವಾಗುವುದಿಲ್ಲ. ಹಾಗಾಗಿ ನಮಗೆ ಮೇಕಪ್ನ ಸಹಾಯ ಬೇಕೇ ಬೇಕಾಗುತ್ತದೆ. ಹಾಗಾದ್ರೆ ಹಿಂದಿನ ಕಾಲದ ಸುಂದರಿಯರು ಯಾವ ವಸ್ತುವನ್ನು ಬಳಸಿ ಸೌಂದರ್ಯ ಇಮ್ಮಡಿಗೊಳಿಸುತ್ತಿದ್ದರು ಅಂತಾ ತಿಳಿಯೋಣ ಬನ್ನಿ..
ಚಳಿಗಾಲದಲ್ಲಿ...
Beauty tips:
ನಾವು ಚಿಕ್ಕವರಾಗಿದ್ದಾಗ ಸ್ನಾನ ಮಾಡುವಾಗ ನಮ್ಮ ಅಜ್ಜಿಯರು, ತಾಯಂದಿರು ಕೂದಲನ್ನು ಗಟ್ಟಿಯಾಗಿ ಉಜ್ಜುವಂತೆ ಸಲಹೆ ನೀಡುತ್ತಿದ್ದರು. ಆದರೆ ಈ ಸಲಹೆ ನಮ್ಮ ತ್ವಚೆಗೆ ಹಾನಿಕಾರಕ ಎನ್ನುತ್ತಾರೆ ಡಾ.ಶರದ್
ನಾವು ಚಿಕ್ಕವರಾಗಿದ್ದಾಗ ಸ್ನಾನ ಮಾಡುವಾಗ ನಮ್ಮ ಅಜ್ಜಿಯರು, ತಾಯಂದಿರು ಕೂದಲನ್ನು ಗಟ್ಟಿಯಾಗಿ ಉಜ್ಜುವಂತೆ ಸಲಹೆ ನೀಡುತ್ತಿದ್ದರು. ಯಾರಾದ್ರೂ ಬೇಗ ಸ್ನಾನ ಮಾಡಿದ್ರೆ..ಸುಮನ್ನೇ ಮೇಲೆ ಮೇಲೆ ಸ್ನಾನ...
Political News: ತ್ರಿವರ್ಣ ಧ್ವಜವಿರುವ ಟೇಪ್ ಕತ್ತರಿಸಲು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ನಿರಾಕರಿಸಿದ್ದಾರೆ. ಬದಲಾಗಿ ಅದನ್ನು ಮಡಿಚಿ ಇಡಲು ಸೂಚಿಸಿದ್ದಾರೆ.
ಕಾಶ್ಮೀರದಲ್ಲಿ ಯಾವುದೋ ಕಾರ್ಯಕ್ರಮದ ಉದ್ಘಾಟನೆ...