ಪತಿ- ಪತ್ನಿ ಸಂಬಂಧವೇ ಒಂದು ಪವಿತ್ರ ಸಂಬಂಧ ಎನ್ನಲಾಗುತ್ತದೆ. ಯಾಕಂದ್ರೆ ಈ ಸಂಬಂಧದಿಂದಲೇ ಒಂದು ಕುಟುಂಬ ರಚನೆಯಾಗೋದು. ಹಾಗಾಗಿ ಈ ಪವಿತ್ರ ಸಂಬಂಧ ಉತ್ತಮವಾಗಬೇಕಾದರೆ, ಪತಿ-ಪತ್ನಿಯಲ್ಲಿ ಒಳ್ಳೆ ಸ್ವಭಾವವರಿಬೇಕು. ಚಾಣಕ್ಯರು ಈ ಕುರಿತಂತೆ ತಮ್ಮ ಚಾಣಕ್ಯ ನೀತಿಯಲ್ಲಿ 4 ಸ್ವಭಾವವಿರುವ ಪತ್ನಿ ಸಿಕ್ಕವರು ಪುಣ್ಯವಂತರು ಎಂದು ಹೇಳಿದ್ದಾರೆ. ಹಾಗಾದ್ರೆ ಆ 4 ಸ್ವಭಾವಗಳ್ಯಾವುದು ಅಂತಾ...
ನಮ್ಮಲ್ಲಿ ಹೆಚ್ಚಿನವರು ಸ್ನಾನ ಮಾಡದೇನೇ ಅಡುಗೆ ಮಾಡೋದು. ಇದಕ್ಕೆ ಹಲವಾರು ಕಾರಣಗಳು ಮತ್ತು ತೊಂದರೆಗಳಿರುತ್ತದೆ. ಬೆಳಿಗ್ಗೆ ಬೇಗ ಬೇಗ ತಿಂಡಿ ರೆಡಿ ಮಾಡಬೇಕು. ಪತಿ- ಮಕ್ಕಳು ಆಫೀಸಿಗೆ ಹೊರಡುತ್ತಾರೆ. ಅವರಿಗೆಲ್ಲ ರೆಡಿ ಮಾಡಿಕೊಡಬೇಕಂದ್ರೆ, ಸ್ನಾನ ಎಲ್ಲಾ ಮಾಡಿ, ತಿಂಡಿ ರೆಡಿ ಮಾಡೋಕ್ಕೆ ಕಷ್ಟ ಆಗತ್ತೆ. ಇನ್ನು ಕೆಲವಡೆ ಒಲೆಗೆ ಬೆಂಕಿ ಹಾಕಿದಾಗಲೇ, ನೀರು ಬಿಸಿಯಾಗೋದು....
ಮನುಷ್ಯ ಆದವನು ಜೀವನದಲ್ಲಿ ತಪ್ಪು ಮಾಡೋದು ಸಹಜ. ಹಾಗೆ ತಪ್ಪೇ ಮಾಡದ ಮನುಷ್ಯರಿರೋಕ್ಕೆ ಸಾಧ್ಯವೇ ಇಲ್ಲ. ಆದ್ರೆ ಗರುಡ ಪುರಾಣದ ಪ್ರಕಾರ ಯಾರೇ ಆಗಲಿ 7 ತಪ್ಪುಗಳನ್ನು ಮಾಡಲೇಬಾರದಂತೆ. ಹಾಗಾದ್ರೆ ಅದ್ಯಾವುದು 7 ತಪ್ಪುಗಳು ಅಂತಾ ತಿಳಿದುಕೊಳ್ಳೋಣ ಬನ್ನಿ..
ಮೊದಲನೇಯ ತಪ್ಪು, ಕೊಳಕು ಬಟ್ಟೆ ಧರಿಸುವುದು. ಕೊಳಕು ಬಟ್ಟೆ ಧರಿಸಿದ ವ್ಯಕ್ತಿಯನ್ನ ಯಾರೂ ಗೌರವಿಸುವುದಿಲ್ಲ. ಅವನ...
ಮೊದಲ ಭಾಗದಲ್ಲಿ ನಾವು ನವರಾತ್ರಿ ವೃತವನ್ನು ಮೊದಲು ಮಾಡಿದ್ದು ಯಾರು ಅನ್ನೋ ಬಗ್ಗೆ ಹೇಳಿದ್ದೆವು. ಜೊತೆಗೆ ಪೀಠಕ ಎಂಬ ಬ್ರಾಹ್ಮಣನ ಕಥೆಯೂ ಹೇಳಿದ್ದೆವು. ಈ ಅದರ ಮುಂದುವರಿದ ಭಾಗವನ್ನ ನೋಡೋಣ..
ಕುಷ್ಟರೋಗಿಯೊಂದಿಗೆ ವಿವಾಹವಾದ ಸುಮತಿ ಪತಿಯೊಂದಿಗೆ ವನಕ್ಕೆ ಹೋಗುತ್ತಾಳೆ. ಅಷ್ಟು ದಿನ ಆರಾಧಿಸಿದ್ದ ತಾಯಿಯ ಪೂಜೆಯನ್ನು ಸುಮತಿ ಮುಂದುವರಿಸುತ್ತಾಳೆ. ಸುಮತಿಯ ಕಷ್ಟ ಕಾಣಲಾಗದೇ, ದೇವಿ ಪ್ರತ್ಯಕ್ಷಳಾಗಿ,...
ಸದ್ಯ ನವರಾತ್ರಿ ಶುರುವಾಗಿದೆ. ಎಲ್ಲೆಲ್ಲೂ ದೇವಿಯ ಆರಾಧನೆ ವಿಜೃಂಭಣೆಯಿಂದ ಮಾಡಲಾಗುತ್ತಿದೆ. ಆದ್ರೆ ನಿಮಗೆ ಮೊಟ್ಟ ಮೊದಲು ಯಾರು ನವರಾತ್ರಿ ಆಚರಣೆ ಮಾಡಿದ್ದು..? ಈ ನವರಾತ್ರಿ ಆಚರಣೆ ಶುರುವಾಗಿದ್ದು ಹೇಗೆ ಅನ್ನೋ ಬಗ್ಗೆ ಗೊತ್ತಿದೆಯಾ..? ಇಂದು ನಾವು ಇದೇ ವಿಚಾರವಾಗಿ, ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
ಇಂಥ ಸಮಯದಲ್ಲಿ ಊಟ ಮಾಡುವವರು ಎಂದಿಗೂ ರೋಗಗ್ರಸ್ತರಾಗಿರುತ್ತಾರೆ..?
ನವರಾತ್ರಿಯನ್ನು ಪವಿತ್ರವಾದ ಹಬ್ಬವೆಂದು ಭಾರತದಲ್ಲಿ...
ನಾವು ಆರೋಗ್ಯವಾಗಿರಲು ನಾನಾ ಕಸರತ್ತು ಮಾಡುತ್ತೇವೆ. ಉತ್ತಮ ಆಹಾರ, ವ್ಯಾಯಾಮ ಇತ್ಯಾದಿ ಮಾಡುತ್ತೇವೆ. ಆದ್ರೆ ನೀವು ಎಷ್ಟೇ ಉತ್ತಮ ಆಹಾರ ಸೇವಿಸಿದ್ರೂ, ಅದನ್ನು ಸೇವಿಸುವ ಸಮಯ ಸರಿ ಇಲ್ಲದಿದ್ದಲ್ಲಿ, ಅಂಥ ಆಹಾರ ಸೇವಿಸಿ, ಉಪಯೋಗವಿರುವುದಿಲ್ಲ. ಹಾಗಾಗಿ ನಾವಿಂದು ಎಂಥ ಸಮಯದಲ್ಲಿ ಆಹಾರ ಸೇವಿಸಬೇಕು. ಮತ್ತು ಎಂಥ ಸಮಯದಲ್ಲಿ ಆಹಾರ ಸೇವಿಸಬಾರದು ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.
ಅಕ್ಟೋಬರ್...
ಹಿಂದೂಗಳ ಮನೆಯಲ್ಲಿ ಪವಿತ್ರವಾದ ಕೋಣೆ, ಪವಿತ್ರವಾದ ಜಾಗ ಅಂತಿದ್ದರೆ ಅದು ದೇವರ ಕೋಣೆ. ದೇವರ ಕೋಣೆ ಎಷ್ಟು ಸ್ವಚ್ಛವಾಗಿರುತ್ತದೆಯೋ, ಅಷ್ಟು ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪರಿಣಾಮ ಕಡಿಮೆಯಾಗಿರುತ್ತದೆ. ಇನ್ನು ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನು ಇಡಬಾರದು. ಹಾಗಾದ್ರೆ ಯಾವುದು ಆ ವಸ್ತುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯ ವಸ್ತು ದೇವರ ಮೂರ್ತಿ. ದೇವರ ಕೋಣೆಯಲ್ಲಿ...
ಲಂಕಾಪತಿ ರಾವಣ, ರಾಮನ ಮೇಲಿನ ಸೇಡಿಗಾಗಿ, ಸೀತೆಯನ್ನು ಅಪಹರಿಸಿ, ಅಶೋಕವನದಲ್ಲಿಟ್ಟಿದ್ದ. ಸೀತೆಯ ಮೇಲೆ ರಾವಣನಿಗೆ ಆಸೆ ಇದ್ದರೂ ಕೂಡ, ಅವನು ಆಕೆಯನ್ನು ಸ್ಪರ್ಶಿಸಿರಲಿಲ್ಲ. ಯಾಕಂದ್ರೆ ಅವಳು ಪರಿವೃತಾ ಶಿರೋಮಣಿಯಾಗಿದ್ದಳು. ಆಕೆಯನ್ನು ಮುಟ್ಟಿದರೆ, ಆ ಕ್ಷಣವೇ ಅವನು ಭಸ್ಮವಾಗುತ್ತಿದ್ದನೆಂದು ಅವನಿಗೆ ಗೊತ್ತಿತ್ತು. ಅಂಥ ಸ್ಥಾನದಲ್ಲಿ ಸೀತೆ ಅನ್ನಾಹಾರವನ್ನೂ ಮುಟ್ಟಿರಲಿಲ್ಲ. ಹಾಗಾದ್ರೆ ಸೀತೆ ಅಶೋಕವನದಲ್ಲಿ ಆಹಾರ ಸೇವಿಸದೇ,...
Astrology:
ಮೇಷರಾಶಿ
ವ್ಯಾಪಾರದಲ್ಲಿ ನೀವು ಬಯಸಿದ ಲಾಭವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ನಿರೀಕ್ಷೆಗಳು ಇರುತ್ತವೆ, ಆದರೆ ಈ ಸಮಯದಲ್ಲಿ ನಿಮ್ಮಲ್ಲಿ ದುರಹಂಕಾರದ ಭಾವನೆ ಹೆಚ್ಚಾಗಬಹುದು. ತಿಂಗಳ ಎರಡನೇ ವಾರದಲ್ಲಿ, ಕೆಲಸದ ಸ್ಥಳದಲ್ಲಿ ನಿಮ್ಮ ವಿರೋಧಿಗಳಿಂದ ಎಚ್ಚರದಿಂದಿರಿ. ಉದ್ಯೋಗ ಬದಲಾವಣೆಯ ನಿರೀಕ್ಷೆಯಲ್ಲಿದ್ದವರು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ, ಆದರೆ ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಪರೀಕ್ಷೆ-ಸ್ಪರ್ಧೆಗೆ ತಯಾರಿ ನಡೆಸುತ್ತಿರುವ...
ಹಿಂದೂ ಧರ್ಮದಲ್ಲಿ ಗೋವನ್ನು ತಾಯಿಗೆ ಹೋಲಿಸಲಾಗುತ್ತದೆ. ಹಾಗಾಗಿ ಆಕೆಯನ್ನು ಗೋಮಾತೆ ಎಂದು ಹೇಳಲಾಗುತ್ತದೆ. ಇಂಥ ಗೋಮಾತೆಗೆ ಹಬ್ಬ ಹರಿದಿನಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಆಕೆಗೆ ನಮ್ಮ ಎಂಜಿಲನ್ನು ಕೊಡುವುದು ತಪ್ಪು ಅಂತಾ ಹೇಳಲಾಗುತ್ತದೆ. ಮತ್ತು ಯಾರು ತಾವು ಸಾಕಿದ ಗೋವನ್ನು ಸರಿಯಾಗಿ ಆರೈಕೆ ಮಾಡುವುದಿಲ್ಲವೋ, ಮುಂದೆ ಅವರ ಮಕ್ಕಳೂ ಕೂಡ ಅವರನ್ನು ಸರಿಯಾಗಿ ಆರೈಕೆ ಮಾಡುವುದಿಲ್ಲ...
Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ.
https://youtu.be/9PtcmQLfqY4
ಈ ಬಗ್ಗೆ ಮಾತು...