Wednesday, April 15, 2026

ಆಧ್ಯಾತ್ಮ

ದಡ್ಡರ ಬಳಿ ದುಡ್ಡಿದ್ದೂ ಪ್ರಯೋಜನವಿಲ್ಲವೆಂದು ಚಾಣಕ್ಯ ಹೇಳಿದ್ದೇಕೆ..?

ಚಾಣಕ್ಯ ನೀತಿಯ ಬಗ್ಗೆ ನಾವು ಹಲವಾರು ಬಾರಿ ಹೇಳಿದ್ದೇವೆ. ಜೀವನ ಉತ್ತಮವಾಗಿರಬೇಕು, ನಾವು ಅಭಿವೃದ್ಧಿಯಾಗಬೇಕು ಅಂದ್ರೆ ಏನು ಮಾಡಬೇಕೆಂದು ಚಾಣಕ್ಯರು ಹೇಳಿದ್ದಾರೆ. ದಡ್ಡರ ಬಳಿ ದುಡ್ಡಿದ್ದು ಪ್ರಯೋಜನವಿಲ್ಲವೆಂದು ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. https://youtu.be/EHwEFsjwq_U https://youtu.be/WJLq_BMn0Tc ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ದತ್ತಾತ್ರೇಯರು ಯಾರ ರೂಪ..? ಇವರಿಗೆ ತಾಯಿಯಾದ ಪತಿವೃತೆ ಯಾರು ಗೊತ್ತಾ..?

ಅತ್ರಿ ಮಹರ್ಷಿಯ ಪತ್ನಿಯಾಗಿರುವ ಅನುಸೂಯಾದೇವಿ ಮಹಾಪತಿವೃತೆಯಾಗಿದ್ದಳು. ಆದ್ರೆ ತ್ರಿಮೂರ್ತಿಗಳ ಪತ್ನಿಯರಿಗೆ ತಮ್ಮ ಪತಿಯ ಬಗ್ಗೆ ಗರ್ವವಿದ್ದು, ತಮಗಿಂತ ದೊಡ್ಡ ಪತಿವೃತೆಯರು ಯಾರಿಲ್ಲವೆಂದು ಬೀಗುತ್ತಿದ್ದರು. ಇವರ ಅಹಂಕಾರಕ್ಕೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ನಾರದರು ನಿರ್ಧರಿಸಿದರು. https://youtu.be/Zc7wuLrIWfg ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/WJLq_BMn0Tc ಅವರು ಲಕ್ಷ್ಮೀ, ಸರಸ್ವತಿ...

ಶ್ರೀಕೃಷ್ಣನ ಅಷ್ಟಪತ್ನಿಯರ ಬಗ್ಗೆ ನಿಮಗೆಷ್ಟು ಗೊತ್ತು..?

ರಾಧಾ ಕೃಷ್ಣರ ಪ್ರೀತಿಯ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಕೃಷ್ಣ ರಾಧೆಯನ್ನ ಎಷ್ಟೇ ಇಷ್ಟಪಟ್ಟರೂ ಆಕೆಯನ್ನ ವಿವಾಹವಾಗಲಾಗಲಿಲ್ಲ. ಆದ್ರೆ ಶ್ರೀಕೃಷ್ಣನಿಗೆ 16, 108 ಹೆಂಡತಿಯರಿದ್ದರು. ಆದ್ರೆ ಕೃಷ್ಣನಿಗೆ 8 ಪತ್ನಿಯರ ಬಗ್ಗೆ ತುಂಬಾ ಪ್ರೀತಿ ಇತ್ತು. ಆ ಎಂಟು ಪತ್ನಿಯರ್ಯಾರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಷೋಡಶ ಶೃಂಗಾರ ಅಂದರೇನು..? ಮಧುಮಗಳಿಗೆ ಮಾಡುವ 16 ಶೃಂಗಾರಗಳ ಬಗ್ಗೆ ಮಾಹಿತಿ..

ಭಾರತದಲ್ಲಿ ಹಲವಾರು ಜಾತಿ ಧರ್ಮದವರಿದ್ದಾರೆ. ಹಲವು ಪದ್ಧತಿಗಳನ್ನು ಅನುಸರಿಸುತ್ತಾರೆ. ಮದುವೆ ಕೂಡ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತದೆ. ಅಂಥ ಪದ್ಧತಿಯಲ್ಲಿ ಉತ್ತರಭಾರತೀಯರ ವಿವಾಹ ಪದ್ಧತಿ ಕೂಡ ಒಂದು. ಇಲ್ಲಿ ಮಧುಮಗಳಿಗೆ ಷೋಡಶ ಶೃಂಗಾರ ಮಾಡಲಾಗುತ್ತದೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್...

ಲಕ್ಷ್ಮಣ ಯಾರು..? ಈತನ ಮರಣ ಹೇಗಾಯಿತು..?

ಲಕ್ಷ್ಮಣ ಅಂದ್ರೆ ರಾಮನ ಸಹೋದರ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಲಕ್ಷಣ ವಿಷ್ಣು ಜೊತೆಯೂ ಇದ್ದ, ಕೃಷ್ಣನ ಜೊತೆಗೂ ಇದ್ದ. ಈ ಬಗ್ಗೆ ಮತ್ತಷ್ಟು ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/hEJAQqzC_24 ರಾಮ- ಲಕ್ಷ್ಮಣನೆಂಬುದು ಬಿಡಿಸಲಾಗದ ಪದವಾಗಿದೆ. ಅಣ್ಣನನ್ನು ಬಿಟ್ಟು...

ದ್ರೋಣಾಚಾರ್ಯರನ್ನ ಮತ್ತು ಭೀಷ್ಮರನ್ನ ಪಾಂಡವರು ಕೊಲ್ಲಲು ಕಾರಣವೇನು..?

ಮಹಾಭಾರತ ಯುದ್ಧದಲ್ಲಿ ಅತೀ ಬಲಿಷ್ಠರಾದ ಕೌರವ ಮತ್ತು ಪಾಂಡವರ ಗುರುವರ್ಯರಾದ ದ್ರೋಣಾಚಾರ್ಯರನ್ನು ಮತ್ತು ಭೀಷ್ಮರನ್ನು ಪಾಂಡವರು ನೇರವಾಗಿ ಕೊಲ್ಲದಿದ್ದರೂ, ಪರೋಕ್ಷವಾಗಿ ಕೊಂದಿದ್ದಾರೆನ್ನಬಹುದು. ಯಾಕೆ ದ್ರೋಣರನ್ನು ಮತ್ತು ಭೀಷ್ಮರನ್ನು ಕೊಂದರು ಎಂಬ ಬಗ್ಗೆ ತಿಳಿಯೋಣ ಬನ್ನಿ… ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/hEJAQqzC_24 ಮಹಾಭಾರತ ಕಾಲದಲ್ಲಿ ವಿಶ್ವದ ಅತೀ...

ಮದುವೆ ವೇಳೆ ಸಪ್ತಪದಿಯನ್ನೇಕೆ ತುಳಿಯುತ್ತಾರೆ..? ಇದರ ಮಹತ್ವವೇನು..?

ಮದುವೆ ಅಂದ್ರೆ ಬರೀ ಎರಡು ದೇಹಗಳ ಸಂಬಂಧವಲ್ಲ. ಎರಡು ಕುಟುಂಬ ಒಂದುಗೂಡೋ ಸಮಯ. ದಂಪತಿಗಳು ದಾಂಪತ್ಯ ಜೀವನವನ್ನ ಉತ್ತಮವಾಗಿ ನಡೆಸಿದರೆ, ಎರಡು ಕುಟುಂಬಗಳು ನೆಮ್ಮದಿಯಾಗಿರುತ್ತದೆ. ಹೀಗೆ ದಾಂಪತ್ಯ ಜೀವನ ಉತ್ತಮವಾಗಿರಬೇಕು ಅಂದ್ರೆ ಪದ್ಧತಿ ಪ್ರಕಾರವಾಗಿ ಮದುವೆ ಮಾಡಬೇಕು. ಅಂಥ ಪದ್ಧತಿಯಲ್ಲಿ ಸಪ್ತಪದಿ ಕೂಡ ಒಂದು. ಆ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ… ಓಂ ಶ್ರೀ ಅನ್ನಪೂರ್ಣೇಶ್ವರಿ...

ರುದ್ರಾಕ್ಷಿ ಅಸಲಿಯೋ, ನಕಲಿಯೋ ಅನ್ನೋದನ್ನ ತಿಳಿಯೋದು ಹೇಗೆ..?

ರುದ್ರಾಕ್ಷಿಯನ್ನು ಧರಿಸುವುದರಿಂದ ಅಥವಾ ಅದನ್ನು ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ನಕಲಿ ರುದ್ರಾಕ್ಷಿ ಮಾರುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ರುದ್ರಾಕ್ಷಿ ಅಸಲಿಯೋ, ನಕಲಿಯೋ ಎಂದು ತಿಳಿಯಲು ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/hEJAQqzC_24 https://youtu.be/EHwEFsjwq_U ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ (...

ದೇವರಿಗೆ ನೈವೇದ್ಯವಿಡುವಾಗ ಯಾವ ತಪ್ಪು ಮಾಡಬಾರದು..?

ಹಿಂದೂ ಧರ್ಮದಲ್ಲಿ ಇರುವಷ್ಟು ಪದ್ಧತಿ ಬೇರೆ ಯಾವ ಧರ್ಮದಲ್ಲೂ ಇಲ್ಲವೆನ್ನಬಹುದು. ಭಾರತದಲ್ಲಿ ಎಷ್ಟು ರಾಜ್ಯಗಳಿದೆಯೋ, ಅಷ್ಟು ಪದ್ಧತಿಗಳಿದೆ. ಪೂಜೆಯ ಪದ್ಧತಿ, ನೈವೇದ್ಯದ ಪದ್ಧತಿ ಎಲ್ಲವೂ ಬೇರೆ ಬೇರೆಯಾಗಿದೆ. ಹಾಗಾದ್ರೆ ಯಾವ ನೈವೇದ್ಯವನ್ನಿಟ್ಟರೆ ಉತ್ತಮ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/0Cu4YrTYNbY ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ಅಹಂಕಾರ ಮತ್ತು ಆಸೆಗಳ ಬಗ್ಗೆ ಭಗವದ್ಗೀತೆಯಲ್ಲಿ ಹೇಳಿದ್ದೇನು..?

ಕುರುಕ್ಷೇತ್ರ ಯುದ್ಧದ ವೇಳೆ ಶ್ರೀಕೃಷ್ಣ ಅರ್ಜುನನಿಗೆ ಭಗವದ್ಗೀತೆ ಭೋದಿಸಿದನೆಂದು ಹೇಳಲಾಗುತ್ತದೆ. ಈ ಭಗವದ್ಗೀತೆಯಲ್ಲಿ ಜೀವನದಸಾರವನ್ನೇ ಹೇಳಲಾಗಿದೆ. ಭಗವದ್ಗೀತೆಯನ್ನು ಅರ್ಥೈಸಿಕೊಂಡು ಓದಿದವನು, ಜೀವನದಲ್ಲಿ ಉದ್ಧಾರವಾಗುತ್ತಾರೆ, ಆಧ್ಯಾತ್ಮದತ್ತ ವಾಲುತ್ತಾರೆಂಬ ನಂಬಿಕೆ ಇದೆ. https://youtu.be/gavCnPPV5rY ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/0Cu4YrTYNbY ಇನ್ನು ಭಗವದ್ಗೀತೆ ಮೂಲಕ ಕೃಷ್ಣ ಹೇಳಿದ್ದೇನೆಂದರೆ,...
- Advertisement -spot_img

Latest News

Kolkata News: ಈ ಕ್ಲಿನೀಕ್‌ನಲ್ಲಿ ಜೈ ಶ್ರೀರಾಮ್ ಹೇಳುವ ರೋಗಿಗಳಿಗೆ Rs.500 ರಿಯಾಯಿತಿ

Kolkata News: ನೀವು ಹಲವು ರೀತಿಯ ವೈದ್ಯರನ್ನು ನೋಡಿರ್ತೀರಿ. ಆದರೆ ತುಂಬಾ ಅಪರೂಪದಲ್ಲಿ ವೈದ್ಯರು ರಿಯಾಯಿತಿ ನೀಡುತ್ತಾರೆ. ನಮ್ಮ ರಾಜ್ಯದಲ್ಲೂ ಕೆಲವು ವೈದ್ಯರು ರೋಗಿಗಳಿಗೆ ಕೇವಲ...
- Advertisement -spot_img