Wednesday, April 15, 2026

ಆಧ್ಯಾತ್ಮ

ಪುತ್ತೂರಿನಲ್ಲಿ ಮಹಾಲಿಂಗೇಶ್ವರ ನೆಲೆನಿಂತಿದ್ದು ಹೇಗೆ ಗೊತ್ತಾ..?

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವು ಮಹಾಲಿಂಗೇಶ್ವರನ ದೇವಸ್ಥಾನಗಳಿದೆ. ಅವುಗಳಲ್ಲಿ ಅತೀ ಪ್ರಸಿದ್ಧವಾದ ಮಹಾಲಿಂಗೇಶ್ವರ ದೇವಸ್ಥಾನ ಅಂದ್ರೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ. ಈ ದೇವರನ್ನ ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ಅಂತಾನೇ ಕರಿಯಲಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. https://youtu.be/-XExVVCjgys https://youtu.be/Zc7wuLrIWfg ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ಕಾರಿಂಜ ದೇವಸ್ಥಾನದ ವಿಶೇಷತೆಗಳೇನು.?

ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನದಲ್ಲಿ ಶಿವ ಪಾರ್ವತಿಯರು ಪೂಜಿಸಲ್ಪಡುತ್ತಿದ್ದಾರೆ. ಆದರೆ ಒಂದೇ ಕಡೆಯಲ್ಲ. ಬೇರೆ ಬೇರೆ ದೇವಸ್ಥಾನಗಳಲ್ಲಿ ಶಿವ ಪಾರ್ವತಿಯನ್ನು ಪೂಜಿಸಲಾಗುತ್ತಿದೆ. ಯಾವುದು ಆ ದೇವಸ್ಥಾನ..? ಆ ದೇವಸ್ಥಾನದ ಮಹಿಮೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/Zc7wuLrIWfg ದಕ್ಷಿಣ ಕನ್ನಡ ಜಿಲ್ಲೆಯ...

ರಾಮ-ಸೀತೆಯ ದಾಂಪತ್ಯ ಜೀವನ ಉತ್ತಮವಿಲ್ಲದಿರಲು ಕಾರಣವೇನು..?

ರಾಮ ಮತ್ತು ಸೀತೆ ದೂರವಾಗಲು ಹಲವು ಕಾರಣಗಳಿದೆ. ಶಾಪಗಳಿದೆ ಎಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಅಂಥ ಕಥೆಗಳಲ್ಲಿ ಗಿಣಿ ಶಾಪದಿಂದ ರಾಮ ಸೀತೆ ದೂರವಾದ ಕಥೆಯ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/Zc7wuLrIWfg ಒಮ್ಮೆ ಸೀತೆ ಕಾಡಿನಲ್ಲಿ ಗೆಳತಿಯರೊಂದಿಗೆ ವಾಯುವಿಹಾರಕ್ಕೆ ಹೋಗಿದ್ದು, ಒಂದು ಮರದ ಕೆಳಗೆ ಕುಳಿತು ವಿಶ್ರಮಿಸುತ್ತಿದ್ದಳು....

ಮದುವೆಗೆ ಈ ಗಿಫ್ಟ್ ಯಾವುದೇ ಕಾರಣಕ್ಕೂ ನೀಡಬೇಡಿ, ಮತ್ತು ಈ ದಿನ ವಿವಾಹವಾಗಬೇಡಿ..

ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಂತೆ, ಹಲವಾರು ನಂಬಿಕೆಗಳಿದೆ. ಆಯಾ ದಿನಗಳಲ್ಲಿ ಶುಭಕಾರ್ಯ ಮಾಡುವುದು ತಪ್ಪು ಎಂದು ಹೇಳಲಾಗಿದೆ. ಇನ್ನು ಮದುವೆ ಕಾರ್ಯಕ್ರಮದಲ್ಲಿ ಮಧುಮಕ್ಕಳಿಗೆ ಕೆಲ ಉಡುಗೊರೆಗಳನ್ನ ನೀಡುವುದು ತಪ್ಪು. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Zc7wuLrIWfg ಮದುವೆ ಸಮಯದಲ್ಲಿ...

ದಾಂಪತ್ಯ ಜೀವನ ಉತ್ತಮವಾಗಿರಬೇಕು ಅಂದ್ರೆ ಹೀಗೆ ಮಾಡಬೇಕಂತೆ..

ಮೊದಲೆಲ್ಲ ಕೆಲ ಹೆಣ್ಣು ಮಕ್ಕಳು ಮದುವೆಯಾಗುವ ದಿನ, ತಾಳಿ ಕಟ್ಟುವ ಸಮಯವೇ ಗಂಡನ ಮುಖ ನೋಡುತ್ತಿದ್ದರು. ಅಲ್ಲದೇ, ಜೀವನಪೂರ್ತಿ ಕಷ್ಟ ಸುಖಗಳನ್ನು ಹಂಚಿಕೊಂಡು ಬಾಳುತ್ತಿದ್ದರು. ಆದ್ರೆ ಈಗಿನ ಕಾಲದಲ್ಲಿ ಪ್ರೀತಿ ಪ್ರೇಮ ಅನ್ನೋದು ಕೆಲವರಿಗೆ ಆಟವಾಗಿಬಿಟ್ಟಿದೆ. ಇಂದು ಒಬ್ಬರ ಜೊತೆ ಕಾಲ ಕಳೆದು, ನಾಳೆ ಮತ್ತೊಬ್ಬರ ಜೊತೆ ಮದುವೆಯಾಗುವ ಜನ, ಸಂಗಾತಿ ಜೊತೆ ಸರಿಯಾಗಿ...

ಹಣೆಗೆ ವಿಭೂತಿಯನ್ನೇಕೆ ಹಚ್ಚುತ್ತಾರೆ ಗೊತ್ತಾ..? ಇದು ಏನನ್ನು ಸೂಚಿಸುತ್ತದೆ..?

ಶಿವ ಹೇಗೆ ಹಣೆಗೆ ವಿಭೂತಿಯನ್ನು ಹಚ್ಚುತ್ತಾನೋ ಅದೇ ರೀತಿ ಶಿವ ಭಕ್ತರು ಕೂಡ ಹಣೆಗೆ ವಿಭೂತಿಯನ್ನು ಹಚ್ಚುತ್ತಾರೆ. ಆದ್ರೆ ಹಣೆಗೆ ವಿಭೂತಿಯನ್ನೇಕೆ ಹಚ್ಚುತ್ತಾರೆ..? ಇದು ಏನನ್ನು ಸೂಚಿಸುತ್ತದೆ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/Zc7wuLrIWfg https://youtu.be/-XExVVCjgys ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/SkdqnZvO7w8 ವಿಭೂತಿಯ ಮೊದಲ ಸಾಲು ಅಂದರೆ ರಜೋಗುಣ, ಧರ್ಮ,...

ಶನಿವಾರದಂದು ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ..

ಶನಿವಾರ ಅಂದ್ರೆ ಶನಿದೇವನ ಮತ್ತು ಹನುಮಂತನ ದಿನ. ಈ ದಿನ ನಾವು ಕೆಲ ತಪ್ಪುಗಳನ್ನು ಮಾಡಬಾರದು. ಅಂಥ ತಪ್ಪುಗಳನ್ನ ಮಾಡಿದರೆ, ತೊಂದರೆ ಅನುಭವಿಸುವುದು ಖಚಿತ. ಹಾಗಾದ್ರೆ ಶನಿವಾರ ಯಾವ ತಪ್ಪುಗಳನ್ನು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/gavCnPPV5rY ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಈ ರಾಶಿಯ ಹುಡುಗರು ಸಿಕ್ಕರೆ ಅದೃಷ್ಟ ನಿಮ್ಮದೇ..

ಜೀವನದ ಮಹತ್ತರ ತಿರುವು ಅಂದ್ರೆ ಮದುವೆ. ನಾವು ಮದುವೆಗೂ ಮುನ್ನ ಖುಷಿ ಖುಷಿಯಾಗಿ ನಮ್ಮದೇ ಲೋಕದಲ್ಲಿರುತ್ತೇವೆ. ಮದುವೆಯ ಬಳಿಕ ಜೀವನ ಅಂದ್ರೇನು ಅನ್ನೋದು ಸರಿಯಾಗಿ ತಿಳಿಯುತ್ತದೆ. ಹುಡುಗರ ಜೀವನ ಅಷ್ಟೇನು ಬದಲಾಗುವುದಿಲ್ಲ. ಆದರೆ ಹೆಣ್ಣು ಮಕ್ಕಳು ಅಪ್ಪ ಅಮ್ಮನನ್ನು ಬಿಟ್ಟು, ಗಂಡನ ಮನೆಗೆ ಹೋಗಿ ಹೊಂದಿಕೊಂಡಿರಬೇಕಾಗುತ್ತದೆ. ಒಳ್ಳೆಯ ಗಂಡ ಸಿಕ್ಕರೆ ಏನೂ ತೊಂದರೆಯಾಗಲ್ಲ. ಹಾಗಾದ್ರೆ...

ಮುಸ್ಸಂಜೆ ಕೆಟ್ಟ ಮಾತು ಆಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ..

ಮುಸ್ಸಂಜೆ ಹೊತ್ತಲ್ಲಿ ನಾವು ಏನಾದರೂ ಕೆಟ್ಟದ್ದನ್ನ ಮಾತನಾಡಿದ್ರೆ ನಮ್ಮ ಮನೆಯ ಹಿರಿಯರು, ದೀಪ ಹಚ್ಚೋ ವೇಳೆ ಹೀಗೆಲ್ಲ ಮಾತನಾಡಬಾರದು ಅಂತಾ ಬುದ್ಧಿ ಹೇಳುತ್ತಾರೆ. ಯಾಕೆ ಮುಸ್ಸಂಜೆ ಹೊತ್ತಿಗೆ ಕೆಟ್ಟ ಮಾತುಗಳನ್ನಾಡಬಾರದು, ಕೋಪ ಮಾಡಿಕೊಳ್ಳಬಾರದು, ಜಗಳವಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ದೇವರ ಕೋಣೆಯಲ್ಲಿ ಈ ವಸ್ತುಗಳನ್ನಿಟ್ಟು ಪೂಜಿಸಿ..

ನಾವು ಜೀವನದಲ್ಲಿ ಅಭಿವೃದ್ಧಿ ಹೊಂದುವುದು ನಾವು ನಿಯತ್ತಾಗಿರುವುದರ ಮೇಲೆ, ಕೆಲಸ ಮಾಡುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಅದೇ ರೀತಿ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ, ನಮ್ಮ ಮನೆ ಸ್ವಚ್ಛವಾಗಿರಬೇಕು. ದೇವರ ಕೋಣೆ ಉತ್ತಮವಾಗಿರಬೇಕು. ಹಾಗಾದ್ರೆ ದೇವರ ಕೋಣೆಯಲ್ಲಿ ಯಾವ ವಸ್ತುಗಳನ್ನಿಟ್ಟರೆ ಉತ್ತಮ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ...
- Advertisement -spot_img

Latest News

Kolkata News: ಈ ಕ್ಲಿನೀಕ್‌ನಲ್ಲಿ ಜೈ ಶ್ರೀರಾಮ್ ಹೇಳುವ ರೋಗಿಗಳಿಗೆ Rs.500 ರಿಯಾಯಿತಿ

Kolkata News: ನೀವು ಹಲವು ರೀತಿಯ ವೈದ್ಯರನ್ನು ನೋಡಿರ್ತೀರಿ. ಆದರೆ ತುಂಬಾ ಅಪರೂಪದಲ್ಲಿ ವೈದ್ಯರು ರಿಯಾಯಿತಿ ನೀಡುತ್ತಾರೆ. ನಮ್ಮ ರಾಜ್ಯದಲ್ಲೂ ಕೆಲವು ವೈದ್ಯರು ರೋಗಿಗಳಿಗೆ ಕೇವಲ...
- Advertisement -spot_img