Sunday, April 12, 2026

ಆಧ್ಯಾತ್ಮ

ವೈಷ್ಣೋದೇವಿ ಯಾರು..? ಈಕೆ ತ್ರಿಕೂಟ ಪರ್ವತದಲ್ಲಿ ನೆಲೆ ನಿಲ್ಲಲು ಕಾರಣವೇನು..?

ಭಾರತದಲ್ಲಿ ಎಷ್ಟೋ ಶಕ್ತಿಪೀಠಗಳಿದೆ. ಅವುಗಳಲ್ಲಿ ವೈಷ್ಣೋದೇವಿ ದೇವಸ್ಥಾನ ಕೂಡ ಒಂದು. ಮನುಷ್ಯ ತನ್ನ ಹುಟ್ಟಿನಿಂದ ಸಾವಿನೊಳಗೆ ಒಮ್ಮೆಯಾದರೂ ವೈಷ್ಣೋದೇವಿಯ ದರ್ಶನ ಮಾಡಬೇಕು ಅನ್ನೋ ಮಾತಿದೆ. ಹಾಗಾದ್ರೆ ಯಾರು ಈ ವೈಷ್ಣೋದೇವಿ..? ಈ ದೇವಸ್ಥಾನದ ಹಿನ್ನೆಲೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ (...

ಚಂಪಾ ಷಷ್ಠಿಯ ಮಹತ್ವವೇನು..? ಯಾಕೆ ಇದನ್ನು ಆಚರಿಸಲಾಗುತ್ತದೆ..?

ಇದೇ ಡಿಸೆಂಬರ್ 20ರಂದು ಚಂಪಾ ಷಷ್ಠಿ ಬರಲಿದೆ. ಇದನ್ನು ಸುಬ್ರಹ್ಮಣ್ಯ ಸೃಷ್ಠಿ ಅಂತಾನೂ ಕರೆಯಲಾಗುತ್ತದೆ. ಯಾಕಂದ್ರೆ ಈ ದಿನ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಶಿವನನ್ನು ಕೂಡ ಪೂಜಿಸಲಾಗುತ್ತದೆ. ಹಾಗಾದ್ರೆ ಚಂಪಾ ಷಷ್ಠಿಯ ಹಿಂದಿನ ಕಥೆಯೇನು..? ಚಂಪಾ ಷಷ್ಠಿಯ ಮಹತ್ವವೇನು..? ಯಾಕೆ ಇದನ್ನು ಆಚರಿಸಲಾಗುತ್ತದೆ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ...

ಬೆಳಿಗ್ಗೆ ಮತ್ತು ಸಂಜೆ ದೇವರಿಗೆ ದೀಪ ಹಚ್ಚುವುದರಿಂದ ಆಗುವ ಲಾಭಗಳೇನು ಗೊತ್ತಾ..?

ಹಿಂದೂ ಧರ್ಮದಲ್ಲಿ ನಡೆದುಕೊಂಡು ಬಂದ ಸಂಪ್ರದಾಯದಂತೆ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೇವರಿಗೆ ದೀಪ ಹಚ್ಚುವುದು ಅತೀ ಉತ್ತಮ ಎನ್ನಲಾಗಿದೆ. ಹಾಗಾದ್ರೆ ಎರಡು ಹೊತ್ತು ದೇವರಿಗೆ ದೀಪ ಹಚ್ಚುವುದರಿಂದ ಆಗುವ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/grTx4x3FtsE ಬೆಳಿಗ್ಗೆ ಎದ್ದ ಬಳಿಕ...

ಧನುರ್ಮಾಸ ಎಂದರೇನು..? ಈ ಮಾಸದ ವಿಶೇಷತೆ ಏನು..?

ಡಿ.15ರಿಂದ ಧನುರ್ಮಾಸ ಆರಂಭವಾಗಿದೆ. ಧನುರ್ಮಾಸ ಎಂದರೇನು..? ಈ ಮಾಸದ ವಿಶೇಷತೆ ಏನು..? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/sFHDkW8SgAs ಸೂರ್ಯನು ಧನುರಾಶಿಯಲ್ಲಿ ಗೋಚರಿಸುವ ತಿಂಗಳೇ ಧನುರ್ಮಾಸ. ಈ ಮಾಸದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ವಿಷ್ಣುವಿನ ಪೂಜೆ ಮಾಡುವುದನ್ನು ಶ್ರೇಷ್ಠ ಎನ್ನುತ್ತಾರೆ....

ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ: ದಾನದ ಬಗ್ಗೆ ಸಂಪೂರ್ಣ ಮಾಹಿತಿ..

ನಾವು ಈಗಾಗಲೇ, ಯಾವ ಯಾವ ವಸ್ತುಗಳನ್ನು ದಾನ ಮಾಡಬಾರದು. ಯಾರಿಗೆ ಯಾವ ವಸ್ತುಗಳನ್ನು ನೀಡಬಾರದು. ಮತ್ತು ಸಂಜೆ ಬಳಿಕ ಯಾವ ವಸ್ತುವನ್ನು ದಾನ ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ಅದರ ಮುಂದುವರಿದ ಭಾಗವಾಗಿ ಮತ್ತಷ್ಟು ಮಾಹಿತಿಯನ್ನು ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಜೀವನದಲ್ಲಿ ದಾನ...

ಇಂಥ ಪಾಪಗಳನ್ನು ಮಾಡಿದ್ರೆ ನರಕಕ್ಕೇ ಹೋಗುತ್ತೀರಿ ಹುಷಾರ್..!

ಗರುಡ ಪುರಾಣದಲ್ಲಿ ಪಾಪಕರ್ಮಗಳ ಬಗ್ಗೆ ಮತ್ತು ಅವುಗಳಿಗೆ ಆಗುವ ಶಿಕ್ಷೆ ಬಗ್ಗೆ ತುಂಬ ಉತ್ತಮವಾಗಿ ವಿವರಿಸಲಾಗಿದೆ. ಅಂಥವುಗಳಲ್ಲಿ ಕೆಲ ತಪ್ಪುಗಳ ಬಗ್ಗೆ ನಾವಿಂದು ವಿವರಿಸಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ಗರುಡ ಮತ್ತು ವಿಷ್ಣುವಿನ ಸಂಭಾಷಣೆಯೇ ಗರುಡ ಪುರಾಣ. ಗರುಡ ಪುರಾಣದ ಪ್ರಕಾರ...

ಹಿಂದೂ ಧರ್ಮದಲ್ಲಿ ಕಲಶಕ್ಕಿರುವ ಮಹತ್ವ..

ಹಿಂದೂ ಧರ್ಮದಲ್ಲಿ ಪೂಜೆ, ಮದುವೆ, ಮುಂಜಿ, ಗೃಹಪ್ರವೇಶ ಕಾರ್ಯಗಳಲ್ಲಿ ಮುಖ್ಯವಾಗಿ ಬಳಕೆಯಾಗುವ ವಸ್ತು ಅಂದ್ರೆ ಕಳಶ. ದೇವಿಗೆ ಸಂಬಂಧಿಸಿದ ವೃತ ಮಾಡಿ, ಪೂಜೆ ಮಾಡುವಾಗ ಕಲಶವನ್ನ ಬಳಸಲಾಗುತ್ತದೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/sFHDkW8SgAs ಪೂಜೆಗೆ ಬೆಳ್ಳಿ, ತಾಮ್ರ, ಅಥವಾ ಹಿತ್ತಾಳೆಯ ಕಲಶವನ್ನು ಬಳಸಲಾಗುತ್ತದೆ. ಕಲಶದಲ್ಲಿ ನೀರು...

ಬ್ರಹ್ಮನನ್ನು ಪೂಜಿಸದಿರಲು ಕಾರಣವೇನು ಗೊತ್ತಾ..?

ಶಿವನಿಗೆ ದೇವಸ್ಥಾನಗಳಿದೆ. ವಿಷ್ಣುವಿನ ರೂಪದಲ್ಲಿರುವ ಬಾಲಾಜಿಗೂ ದೇವಸ್ಥಾನಗಳಿದೆ ಆದ್ರೆ ಬ್ರಹ್ಮನಿಗೆ ಮಾತ್ರ ದೇವಸ್ಥಾನವಿರುವುದು ತುಂಬಾ ಅಪರೂಪ. ಪೂಜೆ ಸಲ್ಲಿಸುವುದು ಅಪರೂಪ . ಯಾಕೆ ಹೀಗೆ ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/sFHDkW8SgAs ಬ್ರಹ್ಮ ಮತ್ತು ವಿಷ್ಣುವಿನ ನಡುವೆ ತಮ್ಮ ಸಾಮರ್ಥ್ಯದ...

ರಾಕ್ಷಸರ ಸಂಹಾರಕ್ಕಾಗಿ 8 ರೂಪವನ್ನ ತಾಳಿದ ಗಣೇಶ: ಆ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಪ್ರಥಮ ಪೂಜಿತ ಗಣೇಶನಿಗೆ ಹಲವಾರು ಹೆಸರುಗಳಿದೆ. ಒಂದೊಂದು ಹೆಸರಿಗೂ ಒಂದೊಂದು ಅರ್ಥವಿದೆ. ಅಂತವುಗಳಲ್ಲಿ ನಾವಿಂದು ಗಣೇಶನ 8 ರೂಪಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 ಏಕದಂತ: ದೇವತೆಗಳಿಗೆ ಮದಾಸುರನೆಂಬ ರಾಕ್ಷಸ ತೊಂದರೆ ನೀಡುತ್ತಿದ್ದ. ಇದರಿಂದ ದೇವತೆಗಳು ತಮ್ಮನ್ನು ರಕ್ಷಿಸುವಂತೆ ಗಣಪನಲ್ಲಿ ಕೇಳಿಕೊಳ್ಳುತ್ತಾರೆ....

ಲಲಿತಾ ದೇವಿ ಕೈಯಲ್ಲಿ ಕಬ್ಬಿನ ಜಲ್ಲೆ ಏಕೆ ಹಿಡಿದಿದ್ದಾಳೆ ಗೊತ್ತೇ..?

ಹಿಂದೂ ಸಂಪ್ರದಾಯದಲ್ಲಿ ದೇವಿಗೆ ಉನ್ನತ ಮಹತ್ವವನ್ನೇ ನೀಡಲಾಗಿದೆ. ಬ್ರಹ್ಮ ವಿಷ್ಣು ಪರಮೇಶ್ವರರೂ ಕೂಡ ದೇವಿಯರನ್ನ ಪೂಜಿಸುತ್ತಿದ್ದರು. ಇನ್ನು ಹೀಗೆ ಪೂಜಿತರಾಗುವ ದೇವಿಯರು ತಮ್ಮ ಕೈಯಲ್ಲಿ ಕೆಲ ಆಯುಧಗಳನ್ನು ಹಿಡಿದುಕೊಳ್ಳುತ್ತಿದ್ದರು. ಹಾಗೆ ಆಯುಧಗಳನ್ನು ಹಿಡಿದುಕೊಳ್ಳುವುದಕ್ಕೆ ಕೆಲ ಕಾರಣಗಳು ಇರುತ್ತದೆ. ಇದೇ ರೀತಿ ದೇವಿ ಲಲಿತಾ ಪರಮೇಶ್ವರಿ ಕೂಡ ತನ್ನ ಕೈಯಲ್ಲಿ ಕಬ್ಬಿನ ಜಲ್ಲೆಯನ್ನು ಹಿಡಿದುಕೊಂಡಿದ್ದಾಳೆ. ಹಾಗಾದ್ರೆ...
- Advertisement -spot_img

Latest News

27.35 ಕೋಟಿ ರೂಪಾಯಿ ಲಾಭ ದಾಖಲಿಸಿದ ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್

Sirsi: ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್ 2025-26ನೇ ಆರ್ಥಿಕ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿ 27.35 ಕೋಟಿ ರೂಪಾಯಿ ಲಾಭ ದಾಖಲಿಸಿದೆ. ಈ ಕುರಿತು ಬ್ಯಾಂಕಿನ...
- Advertisement -spot_img