Thursday, July 16, 2026

ಆಧ್ಯಾತ್ಮ

ಹಣೆಗೆ ವಿಭೂತಿಯನ್ನೇಕೆ ಹಚ್ಚುತ್ತಾರೆ ಗೊತ್ತಾ..? ಇದು ಏನನ್ನು ಸೂಚಿಸುತ್ತದೆ..?

ಶಿವ ಹೇಗೆ ಹಣೆಗೆ ವಿಭೂತಿಯನ್ನು ಹಚ್ಚುತ್ತಾನೋ ಅದೇ ರೀತಿ ಶಿವ ಭಕ್ತರು ಕೂಡ ಹಣೆಗೆ ವಿಭೂತಿಯನ್ನು ಹಚ್ಚುತ್ತಾರೆ. ಆದ್ರೆ ಹಣೆಗೆ ವಿಭೂತಿಯನ್ನೇಕೆ ಹಚ್ಚುತ್ತಾರೆ..? ಇದು ಏನನ್ನು ಸೂಚಿಸುತ್ತದೆ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/Zc7wuLrIWfg https://youtu.be/-XExVVCjgys ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/SkdqnZvO7w8 ವಿಭೂತಿಯ ಮೊದಲ ಸಾಲು ಅಂದರೆ ರಜೋಗುಣ, ಧರ್ಮ,...

ಶನಿವಾರದಂದು ಈ ಕೆಲಸಗಳನ್ನು ಎಂದಿಗೂ ಮಾಡಬೇಡಿ..

ಶನಿವಾರ ಅಂದ್ರೆ ಶನಿದೇವನ ಮತ್ತು ಹನುಮಂತನ ದಿನ. ಈ ದಿನ ನಾವು ಕೆಲ ತಪ್ಪುಗಳನ್ನು ಮಾಡಬಾರದು. ಅಂಥ ತಪ್ಪುಗಳನ್ನ ಮಾಡಿದರೆ, ತೊಂದರೆ ಅನುಭವಿಸುವುದು ಖಚಿತ. ಹಾಗಾದ್ರೆ ಶನಿವಾರ ಯಾವ ತಪ್ಪುಗಳನ್ನು ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/gavCnPPV5rY ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಈ ರಾಶಿಯ ಹುಡುಗರು ಸಿಕ್ಕರೆ ಅದೃಷ್ಟ ನಿಮ್ಮದೇ..

ಜೀವನದ ಮಹತ್ತರ ತಿರುವು ಅಂದ್ರೆ ಮದುವೆ. ನಾವು ಮದುವೆಗೂ ಮುನ್ನ ಖುಷಿ ಖುಷಿಯಾಗಿ ನಮ್ಮದೇ ಲೋಕದಲ್ಲಿರುತ್ತೇವೆ. ಮದುವೆಯ ಬಳಿಕ ಜೀವನ ಅಂದ್ರೇನು ಅನ್ನೋದು ಸರಿಯಾಗಿ ತಿಳಿಯುತ್ತದೆ. ಹುಡುಗರ ಜೀವನ ಅಷ್ಟೇನು ಬದಲಾಗುವುದಿಲ್ಲ. ಆದರೆ ಹೆಣ್ಣು ಮಕ್ಕಳು ಅಪ್ಪ ಅಮ್ಮನನ್ನು ಬಿಟ್ಟು, ಗಂಡನ ಮನೆಗೆ ಹೋಗಿ ಹೊಂದಿಕೊಂಡಿರಬೇಕಾಗುತ್ತದೆ. ಒಳ್ಳೆಯ ಗಂಡ ಸಿಕ್ಕರೆ ಏನೂ ತೊಂದರೆಯಾಗಲ್ಲ. ಹಾಗಾದ್ರೆ...

ಮುಸ್ಸಂಜೆ ಕೆಟ್ಟ ಮಾತು ಆಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ..

ಮುಸ್ಸಂಜೆ ಹೊತ್ತಲ್ಲಿ ನಾವು ಏನಾದರೂ ಕೆಟ್ಟದ್ದನ್ನ ಮಾತನಾಡಿದ್ರೆ ನಮ್ಮ ಮನೆಯ ಹಿರಿಯರು, ದೀಪ ಹಚ್ಚೋ ವೇಳೆ ಹೀಗೆಲ್ಲ ಮಾತನಾಡಬಾರದು ಅಂತಾ ಬುದ್ಧಿ ಹೇಳುತ್ತಾರೆ. ಯಾಕೆ ಮುಸ್ಸಂಜೆ ಹೊತ್ತಿಗೆ ಕೆಟ್ಟ ಮಾತುಗಳನ್ನಾಡಬಾರದು, ಕೋಪ ಮಾಡಿಕೊಳ್ಳಬಾರದು, ಜಗಳವಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ದೇವರ ಕೋಣೆಯಲ್ಲಿ ಈ ವಸ್ತುಗಳನ್ನಿಟ್ಟು ಪೂಜಿಸಿ..

ನಾವು ಜೀವನದಲ್ಲಿ ಅಭಿವೃದ್ಧಿ ಹೊಂದುವುದು ನಾವು ನಿಯತ್ತಾಗಿರುವುದರ ಮೇಲೆ, ಕೆಲಸ ಮಾಡುವ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಅದೇ ರೀತಿ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ, ನಮ್ಮ ಮನೆ ಸ್ವಚ್ಛವಾಗಿರಬೇಕು. ದೇವರ ಕೋಣೆ ಉತ್ತಮವಾಗಿರಬೇಕು. ಹಾಗಾದ್ರೆ ದೇವರ ಕೋಣೆಯಲ್ಲಿ ಯಾವ ವಸ್ತುಗಳನ್ನಿಟ್ಟರೆ ಉತ್ತಮ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ...

ಶ್ರೀಮಂತರಾಗಬೇಕು ಅಂದ್ರೆ ಹೀಗೆ ಮಾಡಬೇಕು ಅಂತಾರೆ ಚಾಣಕ್ಯ..

ಭಾರತದ ಪ್ರಸಿದ್ಧ ವಿದ್ವಾಂಸರಲ್ಲಿ ಚಾಣಕ್ಯರು ಕೂಡಾ ಒಬ್ಬರು. ಯಾರು ಚಾಣಕ್ಯ ನೀತಿಯನ್ನು ಅನುಸರಿಸುತ್ತಾರೋ, ಅಂಥವರು ಜೀವನದಲ್ಲಿ ಉದ್ಧಾರವಾಗುತ್ತಾರೆ ಅಂತಾ ಹೇಳಲಾಗುತ್ತದೆ. ಇಂಥ ನೀತಿಗಳಲ್ಲಿ ಗೆಳೆತನ ಮಾಡುವಾಗ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋ ಬಗ್ಗೆಯೂ ಕೂಡ ಚಾಣಕ್ಯರು ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಮೂಗುತಿಯನ್ನ ಧರಿಸಲು ಕಾರಣವೇನು ಗೊತ್ತೇ..?

ಹಿಂದೂ ಸಂಪ್ರದಾಯದಲ್ಲಿ ಮೂಗುತಿ, ಕುಂಕುಮ, ತಾಳಿ, ಕಾಲುಂಗುರ, ಬಳೆ ಧರಿಸಿದರೆ ಮುತ್ತೈದೆ ಎಂದು ಹೇಳುತ್ತಾರೆ. ಇದನ್ನು ಧರಿಸಿದವರಲ್ಲಿ ಮುತ್ತೈದೆಯ ಲಕ್ಷಣ ಎದ್ದು ಕಾಣುತ್ತದೆ. ಹಾಗಾದ್ರೆ ಮುಗೂತಿ ಧರಿಸಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/gavCnPPV5rY ಬರೀ ವಿವಾಹಿತರಷ್ಟೇ ಅಲ್ಲ, ಮದುವೆಯಾಗದ ಕನ್ಯೆಯರು...

ಇಂಥವರ ಮನೆಯಲ್ಲಿ ಎಂದೂ ಊಟ ಮಾಡಬೇಡಿ..

ಗರುಡ ಪುರಾಣದಲ್ಲಿ ಪಾಪ ಪುಣ್ಯಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಹೇಳಲಾಗಿದೆ. ಅದೇ ರೀತಿ ಕೆಲವರ ಮನೆಯಲ್ಲಿ ಊಟ ಮಾಡಬಾರದೆಂದು ಕೂಡ ಹೇಳಲಾಗಿದೆ. ಹಾಗಾದ್ರೆ ಯಾರ ಮನೆಯಲ್ಲಿ ಊಟ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/-XExVVCjgys ಕಳ್ಳಕಾಕರ ಮನೆಯಲ್ಲಿ ಎಂದಿಗೂ ಊಟ...

ಎಲ್ಲ ಶಿವನ ದೇವಾಲಯದಲ್ಲಿ ಶಿವನ ಮುಂದೆ ನಂದಿ ಇರುವುದೇಕೆ..?

ನಂದಿ ಎಂದರೆ ಯಾರು..? ಅವನು ಯಾಕೆ ಶಿವನ ವಾಹನವಾದ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ನಂದಿ ಯಾಕೆ ಶಿವನ ಮುಂದೆ ಇರುತ್ತಾನೆ. ದೇವಸ್ಥಾನದಲ್ಲಿ ಗರ್ಭಗುಡಿಯ ಮುಂಭಾಗದಲ್ಲೇ ಏಕೆ ನಂದಿ ವಿಗ್ರಹವಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/9n2m9La2akM ಕೆಲ...

ಇಂದು ಕಾಂಗ್ರೆಸ್‌ನ 136ನೇ ಸಂಸ್ಥಾಪನಾ ದಿನಾಚರಣೆ: ವಿದೇಶಕ್ಕೆ ಹಾರಿದ ರಾಹುಲ್ ಗಾಂಧಿ..!

ಇಂದು ಕಾಂಗ್ರೆಸ್‌ನ 136ನೇ ಸಂಸ್ಥಾಪನಾ ದಿನಾಚರಣೆಯಾಗಿದ್ದು, ಕೇಂದ್ರದ ಎಐಸಿಸಿ ಕಚೇರಿಯಲ್ಲಿ ಪಕ್ಷದ ಧ್ವಜವನ್ನು ಹಾರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸೆಲ್ಫಿ ವಿತ್ ತಿರಂಗಾ ಎಂಬ ಅಭಿಯಾನವನ್ನು ಕೂಡ ಕಾಂಗ್ರೆಸ್ಸಿಗರು ಹಮ್ಮಿಕೊಂಡಿದ್ದಾರೆ. ಆದ್ರೆ ರಾಹುಲ್ ಗಾಂಧಿ ಮಾತ್ರ ಸಡೆನ್ ಆಗಿ ವಿದೇಶಕ್ಕೆ ಹಾರಿದ್ದು, ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ರಾಹುಲ್ ವೈಯಕ್ತಿಕ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆಂದು ಮಾತ್ರ ಕಾಂಗ್ರೆಸ್ ವಕ್ತಾರ ರಣದೀಪ್...
- Advertisement -spot_img

Latest News

1 ಪ್ಲೇಟ್ ಪಾನೀಪುರಿ ಬೆಲೆ 830 ರೂಪಾಯಿ: 1 ಪ್ಲೇಟ್ ಪಾವ್ ಭಾಜಿ ಬೆಲೆ 1,270 ರೂಪಾಯಿ..

London News: ಯಾರಾದ್ರೂ ಹೀಗೆ ಹೇಳೋದನ್ನಾ ಕೇಳಿದಿರಾ..? ಏನಂದ್ರೆ, ಪಾನೀಪುರೀನಾ..? ನನಗೆ ಅದರ ಸ್ಮೆಲ್ ಕಂಡ್ರೆ ಆಗಲ್ಲಾ, ನನಗೆ ಪಾನೀಪುರಿ ಅಂದ್ರೆ ಆಗಲ್ಲಾ ಅಂತಾ ಯಾರಾದ್ರೂ...
- Advertisement -spot_img