Saturday, April 11, 2026

ಆಧ್ಯಾತ್ಮ

ಅರುಂಧತಿ ಯಾರು..? ಮಧುಮಕ್ಕಳು ಅರುಂಧತಿ ನಕ್ಷತ್ರವನ್ನೇಕೆ ನೋಡಬೇಕು..?

ತುಳಸಿ ದೇವಿಯಂತೆ ಪತಿವೃತೆಯಾದ ಇನ್ನೊಂದು ಹೆಣ್ಣುಮಗಳೆಂದರೆ ಅರುಂಧತಿ. ನಕ್ಷತ್ರದ ರೂಪದಲ್ಲಿರುವ ಅರುಂಧತಿ ಯಾರು..? ಮಧುಮಕ್ಕಳು ಅರುಂಧತಿ ನಕ್ಷತ್ರವನ್ನೇಕೆ ನೋಡಬೇಕು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/0ozNVlhk7sY ಯಾರು ಈ ಅರುಂಧತಿ ಅಂತಾ ನೋಡುವುದಾದರೆ, ಶ್ರೀರಾಮನ ಗುರುಗಳಾದ ವಸಿಷ್ಠ ಮುನಿಗಳ ಪತ್ನಿಯೇ ಅರುಂಧತಿ. ಇವರ...

ತುಳಸಿ ಅಂದರೆ ಯಾರು..? ತುಳಸಿ ಹುಟ್ಟಿದ್ದು ಹೇಗೆ..?

ಹಿಂದೂಗಳ ಪೂಜೆಯಲ್ಲಿ ಪ್ರಥಮ ಪ್ರಾಶಸ್ತ್ಯ ಪಡೆಯುವ ವಸ್ತು ಅಂದರೆ ತುಳಸಿ. ತುಳಸಿಯನ್ನ ಆಹಾರಕ್ಕೆ ಹಾಕಿ ನೈವೇದ್ಯ ಮಾಡುತ್ತಾರೆ. ಕೃಷ್ಣನಿಗೆ ತುಲಾಭಾರ ಮಾಡುವಾಗ ಎಷ್ಟೆಲ್ಲ ಚಿನ್ನಾಭರಣವನ್ನಿಟ್ಟರೂ ಅದು ಸಮನಾಗಲಿಲ್ಲ. ಆದ್ರೆ ತುಳಸಿ ಇರಿಸಿದ ಮೇಲಷ್ಟೇ ಅದು ಸಮನಾಯಿತು. ಹಾಗಾದ್ರೆ ತುಳಸಿ ಅಂದರೆ ಯಾರು..? ತುಳಸಿ ಹುಟ್ಟಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ,.. ಕಟೀಲು ದುರ್ಗಾಪರಮೇಶ್ವರಿ...

ಕುದುರೆ ಲಾಳವನ್ನ ಯಾವ ದಿನ ತರಬೇಕು..? ಎಲ್ಲಿ ಅಳಡಿಸಬೇಕು..?

ಕುದುರೆ ಲಾಳವನ್ನ ಮನೆಯಲ್ಲಿಟ್ಟು ಪೂಜಿಸಿದರೆ, ಲಕ್ಷ್ಮೀ ಕೃಪೆ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಇದೆ. ಆದ್ರೆ ಕುದುರೆ ಲಾಳವನ್ನು ನೆಗೆ ತಂದು ಎಲ್ಲಿ ಬೇಕೆಂದರಲ್ಲಿ ಇರಿಸಬಾರದು. ಹಾಗೇ ಇರಿಸಿದರೆ, ಮನೆಗೆ ಒಳ್ಳೆಯದಲ್ಲ. ಹಾಗಾದ್ರೆ ಕುದುರೆ ಲಾಳ ಮನೆಗೆ ತಂದ್ರೆ ಯಾವ ತಪ್ಪನ್ನ ನಾವು ಮಾಡಬಾರದು ಅಂತಾ ನೋಡೋಣಾ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಅಗ್ನಿಹೋತ್ರ ಹೋಮದ ಮಹತ್ವ: ಯಾಕೆ ಈ ಹೋಮ ಮಾಡಬೇಕು..?

ಗಣಹೋಮ, ಚಂಡಿಕಾ ಹೋಮ, ಹೀಗೆ ಇತ್ಯಾದಿ ಹೋಮಗಳ ಬಗ್ಗೆ ನಾವು ಕೇಳಿದ್ದೇವೆ. ಇಂದು ನಾವು ಅಗ್ನಿಹೋತ್ರ ಹೋಮ ಅಂದ್ರೇನು..? ಯಾಕೆ ಇದನ್ನ ಮಾಡಲಾಗುತ್ತದೆ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಯಾವುದಾದರೂ ಪೂಜೆ ಮಾಡಿದ ಮೇಲೆ ನೈವೇದ್ಯಕ್ಕಿಟ್ಟ ಪ್ರಸಾದವನ್ನ ನಾವು ತಿನ್ನುತ್ತೇವೆ. ತೆಂಗಿನಕಾಯಿಯನ್ನ ಅಡುಗೆಗೆ ಬಳಸುತ್ತೇವೆ. ಆದ್ರೆ ಯಜ್ಞ, ಹೋಮ ಹವನಗಳಲ್ಲಿ ಎಲ್ಲವನ್ನೂ ಅಗ್ನಿಗೇ ಅರ್ಪಿಸುತ್ತೇವೆ. ಹೋಮವೆಂದರೆ...

ಮನೆಯಲ್ಲಿ ಬೆಳ್ಳಿ ಆನೆ ತಂದಿಟ್ಟರೆ ಏನಾಗತ್ತೆ..? ಶುಭವೋ ಲಾಭವೋ..?

ಆನೆಯನ್ನ ಹಿಂದೂಗಳು ಗಣಪತಿಯ ಸ್ವರೂಪ ಅಂತಾ ಕರಿಯುತ್ತಾರೆ. ಇಂಥ ಆನೆಗೆ ಹಿಂದೂಧರ್ಮದಲ್ಲಿ ಉನ್ನತ ಸ್ಥಾನವನ್ನೇ ನೀಡಲಾಗಿದೆ. ಗಜಲಕ್ಷ್ಮೀಯ ವಾಹನ ಆನೆ. ಗಜಲಕ್ಷ್ಮೀಯ ಫೋಟೋ ಮನೆಯಲ್ಲಿದ್ರೆ, ಮನೆ ಅಭಿವೃದ್ಧಿ ಕಾಣುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ಇವತ್ತು ನಾವು ಬೆಳ್ಳಿ ಆನೆ ಮನೆಯಲ್ಲಿದ್ದರೆ, ಶುಭವೋ, ಲಾಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/RfZegSx-TY8 ವಾಸ್ತುಶಾಸ್ತ್ರದ ಪ್ರಕಾರ ಬೆಳ್ಳಿ...

ವಿವಾಹಿತ ಹೆಣ್ಣು ಮಕ್ಕಳು ಇವುಗಳನ್ನ ಧರಿಸಲೇಬಾರದು..

ವಿವಾಹವಾಗುವ ಮುನ್ನ ಮಹಿಳೆಯರ ಜೀವನ ಬೇರೆಯದ್ದಾಗಿರುತ್ತದೆ. ವಿವಾಹವಾದ ಬಳಿಕ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಕೆಲ ಪದ್ಧತಿಗಳನ್ನ, ನಿಯಮಗಳನ್ನ ಕಟ್ಟುನಿಟ್ಟಾಗಿ ಅನುಸರಿಸಬೇಕಾಗುತ್ತದೆ. ಅಂಥ ಪದ್ಧತಿಗಳಲ್ಲಿ ವಿವಾಹಿತೆಯರು ಕೆಲ ವಸ್ತುಗಳನ್ನ ಧರಿಸಬಾರದು. ಧರಿಸಿದರೆ, ಅದರಿಂದ ಪತಿಗೆ,ಪತಿಯಜೀವಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಹಾಗಾದ್ರೆ ಯಾವ ವಸ್ತುವನ್ನ ವಿವಾಹಿತೆಯರು ಧರಿಸಬಾರದು ಅಂತಾ ತಿಳಿಯೋಣ ಬನ್ನಿ.. https://youtu.be/ccoEv6uptLk ಮದುವೆಗೂ ಮುನ್ನ ಹೆಣ್ಣುಮಕ್ಕಳು ತಮಗೆ ಬೇಕಾದ ರೀತಿ ಇರುತ್ತಾರೆ....

ಹನುಮಾನ್ ಚಾಲೀಸಾ ಪಠಿಸುವುದರಿಂದ ಏನು ಪ್ರಯೋಜನ..?

ರಾಮನಾಮ ಜಪದ ಬಗ್ಗೆ,ರಾಮಕೋಟಿ ಬರೆದರೆ ಏನಾಗತ್ತೆ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಇದೀಗ ಹನುಮಾನ್ ಚಾಲೀಸಾವನ್ನ ಪ್ರತಿದಿನ ಪಠಿಸುವುರಿಂದ ಏನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/a4Wrh_t9Trw ನಿಮಗೆ ಯಾರಾದರೂ ಮಾಟ ಮಂತ್ರ ಪ್ರಯೋಗಿಸಿದ್ದಾರೆ. ಆದ್ದರಿಂದ ನನ್ನ ಜೀವನದಲ್ಲಿ ಏರುಪೇರಾಗುತ್ತಿದೆ. ಕೆಟ್ಟ ಕೆಟ್ಟ ಕನಸ್ಸುಗಳು ಬೀಳುತ್ತಿದೆ. ಇತ್ಯಾದಿ ಇತ್ಯಾದಿ ಸಮಸ್ಯೆಗಳಾಗುತ್ತಿದೆ ಅಂತಾ ಅನ್ನಿಸಿದ್ದಲ್ಲಿ,...

ಶನಿದೇವನ ಕೃಪೆ ನಿಮ್ಮ ಮೇಲಿರಲು ಈ ವಸ್ತುವನ್ನು ಜೇಬಿನಲ್ಲಿಟ್ಟುಕೊಳ್ಳಿ..

ಯಾವ ಮನುಷ್ಯನ ಮೇಲೆ ಶನಿದೇವರ ಕೃಪೆ ಇರುತ್ತದೆಯೋ, ಆತ ಜೀವನದಲ್ಲಿ ಖಂಡಿತವಾಗಿಯೂ ಉದ್ಧಾರವಾಗುತ್ತಾನೆ ಎಂಬ ನಂಬಿಕೆ ಇದೆ. ಅದೇ ಶನಿದೇವರ ವಕೃದೃಷ್ಟಿ ಯಾರ ಮೇಲೆ ಬೀಳುತ್ತದೆಯೋ, ಆತನಿಗೆ ಕಷ್ಟ ಕಟ್ಟಿಟ್ಟ ಬುತ್ತಿ ಅಂತಲೂ ಎಲ್ಲರಿಗೂ ಗೊತ್ತಿದೆ. ಹಾಗಾದ್ರೆ ಶನಿದೇವನ ಕೃಪೆ ನಮ್ಮ ಮೇಲಾಗಬೇಕು ಅಂದ್ರೆ ನಾವು ಏನು ಮಾಡಬೇಕು..? ಯಾವ ವಸ್ತುವನ್ನ ನಮ್ಮ ಬಳಿ...

ಸಕಲ ಪಾಪ ನಿವಾರಣೆಯಾಗಿ, ಉನ್ನತಿ ಕಾಣಬೇಕು ಅಂದ್ರೆ ಹಸುವಿಗೆ ಇದನ್ನು ತಿನ್ನಿಸಿ..

ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ತನ್ನದೇ ಆದ ಮಹತ್ವವಿದೆ. ಹಾಲು ನೀಡೋ ಗೋವಿಗೆ ತಾಯಿಯ ಸ್ಥಾನದಲ್ಲಿರಿಸಿದ್ದೇವೆ. ಆದ್ದರಿಂದಲೇ ಆಕೆಗೆ ಗೋಮಾತೆ ಎಂದು ಕರಿಯೋದು. ಮುಕ್ಕೋಟಿ ದೇವತೆಗಳನ್ನ ಒಳಗೊಂಡ ದೇವತೆಯಾದ ಗೋಮಾತೆಗೆ ಕೆಲ ಆಹಾರವನ್ನ ತಿನ್ನಿಸಿದ್ರೆ ಸಕಲ ಪಾಪ ನಿವಾರಣೆಯಾಗಿ, ಉನ್ನತಿ ಕಾಣುತ್ತಾರೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾವ ಆಹಾರವನ್ನ ಗೋಮಾತೆಗೆ ತಿನ್ನಿಸಬೇಕು ಅನ್ನೋ ಬಗ್ಗೆ...

ರಾಮಕೋಟಿಯನ್ನೇಕೆ ಬರಿಯಬೇಕು..? ಬರೆದು ದೇವಸ್ಥಾನಕ್ಕೆ ಏಕೆ ಕೊಡಬೇಕು..?

ರಾಮನಾಮ ಜಪಕ್ಕಿಂತ ಉನ್ನತವಾದ ಜಪ ಇನ್ನೊಂದಿಲ್ಲವೆಂದು ಸಾಕ್ಷಾತ್ ಶಿವನೇ ಪಾರ್ವತಿಗೆ ಹೇಳಿದ್ದನಂತೆ. ಜೀವಭಯ, ಮಾಟ ಮಂತ್ರದ ಭಯ, ಶತ್ರುಬಾಧೆ ಏನೇ ಇದ್ದರೂ ಪ್ರತಿದಿನ 108 ಬಾರಿ ರಾಮನಾಮ ಜಪ ಮಾಡಿದರೆ, ಎಲ್ಲ ಭಯ ಹೋಗುತ್ತದೆ. ಧೈರ್ಯ ಮೈಗೂಡುತ್ತದೆ ಎಂಬ ನಂಬಿಕೆ ಇದೆ. ಇನ್ನು ರಾಮನಾಮ ಜಪದ ಜೊತೆ ಕೆಲವರು ರಾಮಕೋಟಿಯನ್ನ ಬರೆಯುತ್ತಾರೆ. ಹಾಗಾದ್ರೆ ರಾಮಕೋಟಿಯನ್ನೇಕೆ...
- Advertisement -spot_img

Latest News

27.35 ಕೋಟಿ ರೂಪಾಯಿ ಲಾಭ ದಾಖಲಿಸಿದ ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್

Sirsi: ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್ 2025-26ನೇ ಆರ್ಥಿಕ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿ 27.35 ಕೋಟಿ ರೂಪಾಯಿ ಲಾಭ ದಾಖಲಿಸಿದೆ. ಈ ಕುರಿತು ಬ್ಯಾಂಕಿನ...
- Advertisement -spot_img