ತುಳಸಿ ದೇವಿಯಂತೆ ಪತಿವೃತೆಯಾದ ಇನ್ನೊಂದು ಹೆಣ್ಣುಮಗಳೆಂದರೆ ಅರುಂಧತಿ. ನಕ್ಷತ್ರದ ರೂಪದಲ್ಲಿರುವ ಅರುಂಧತಿ ಯಾರು..? ಮಧುಮಕ್ಕಳು ಅರುಂಧತಿ ನಕ್ಷತ್ರವನ್ನೇಕೆ ನೋಡಬೇಕು..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಯಾರು ಈ ಅರುಂಧತಿ ಅಂತಾ ನೋಡುವುದಾದರೆ, ಶ್ರೀರಾಮನ ಗುರುಗಳಾದ ವಸಿಷ್ಠ ಮುನಿಗಳ ಪತ್ನಿಯೇ ಅರುಂಧತಿ. ಇವರ ದಾಂಪತ್ಯ ಜೀವನ ಎಷ್ಟು ಸುಂದರವಾಗಿದೆಯೆಂದರೆ, ಅರುಂಧತಿ ನಕ್ಷತ್ರದ ಪಕ್ಕವೇ, ವಸಿಷ್ಠ ನಕ್ಷತ್ರವಿದೆ. ಅಂದರೆ ಮರಣದ ನಂತರವೂ ಇವರು ಒಬ್ಬರ ಜೊತೆಗೊಬ್ಬರು ಇದ್ದಾರೆ ಅನ್ನುತ್ತೆ ಪುರಾಣದ ಕಥೆಗಳು.

ಪುರಾಣದ ಕಥೆಯ ಪ್ರಕಾರ, ಅಗ್ನಿದೇವನಿಗೆ ಸಪ್ತಋಷಿಗಳ ಪತ್ನಿಯರೊಂದಿರೆ ಸರಸವಾಡುವ ಮನಸ್ಸಾಗುತ್ತದೆ. ಇದನ್ನರಿತ ಅಗ್ನಿದೇವನ ಪತ್ನಿ ಸ್ವಾಹಾ, ಸಪ್ತ ಋಷಿಗಳಲ್ಲಿ 6 ಋಷಿಗಳ ಮಡದಿಯರಲ್ಲಿ ಆಹ್ವಾನೆಯಾಗಿ, ಅಗ್ನಿ ದೇವನೊಂದಿಗೆ ಸರಸವಾಡುತ್ತಾಳೆ. ಆದ್ರೆ ಅರುಂಧತಿ ಮೈಯಲ್ಲಿ ಮಾತ್ರ ಹೋಗಲು ಸಾಧ್ಯವಾಗುವುದಿಲ್ಲ. ಯಾಕಂದ್ರೆ ಅರುಂಧತಿ ಅಂಥ ಪತಿವೃತೆಯಾಗಿರುತ್ತಾಳೆ.

ವಿವಾಹದ ಸಂದರ್ಭದಲ್ಲಿ ಪತಿ ಪತ್ನಿಗೆ ಅರುಂಧತಿ ನಕ್ಷತ್ರವನ್ನ ತೋರಿಸುವ ವಾಡಿಕೆ ಕೆಲವೆಡೆ ಇದೆ. ಈ ನಕ್ಷತ್ರ ತೋರಿಸಲು ಕಾರಣವೇನೆಂದರೆ, ಅರುಂಧತಿಯಂತೆ ತಾನು ಕಟ್ಟಿಕೊಳ್ಳುವ ಹೆಣ್ಣು ಪತಿವೃತೆಯಾಗಿರಲಿ ಎಂದು. ಅದರಂತೆ ಅರುಂಧತಿ ನಕ್ಷತ್ರದ ಪಕ್ಕವೇ ವಸಿಷ್ಠ ನಕ್ಷತ್ರವೂ ಇದೆ. ಇದರ ಅರ್ಥ ಪತಿ ಪತ್ನಿ ಜೀವನ ಅರುಂಧತಿ ಮತ್ತು ವಸಿಷ್ಠ ಮುನಿಗಳ ಜೀವನದಂತೆ ಪ್ರೀತಿಪೂರ್ವಕ, ಅರ್ಥಪೂರ್ಣವಾಗಿರಲಿ ಎಂದಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )
ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754