Friday, April 10, 2026

ಆಧ್ಯಾತ್ಮ

ಉಪ್ಪಿನ ದೀಪ ಹೇಗೆ ಹಚ್ಚಬೇಕು..? ಈ ದೀಪ ಹಚ್ಚುವುದರಿಂದ ಏನು ಉಪಯೋಗ..?

ನಾವು ಈಗಾಗಲೇ ನಿಂಬೆಹಣ್ಣಿನ ದೀಪ, ತೆಂಗಿನ ಎಣ್ಣೆ, ತುಪ್ಪದ ದೀಪ, ಕಾಮಾಕ್ಷಿ ದೀಪ, ಇತ್ಯಾದಿ ದೀಪದ ಬಗ್ಗೆ ತಿಳಿಸಿದ್ದೇವೆ. ಅಂತೆಯೇ ಇಂದು ನಾವು ಉಪ್ಪಿನ ದೀಪದ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ZpYnh2Um7TU ಮೊಟ್ಟ ಮೊದಲನೇಯದಾಗಿ ಉಪ್ಪಿನ ದೀಪ ಹಚ್ಚುವುದು ಹೇಗೆ ಅನ್ನೋದನ್ನ ನೋಡೋಣ....

ಮಂತ್ರ ಪಠಿಸುವಾಗ, ಪೂಜೆ ಮಾಡುವಾಗ ಮದ್ಯ-ಮಾಂಸವೇಕೆ ಸೇವಿಸಬಾರದು..?

ನಾವು ಯಾವುದಾದರೂ ಮಂತ್ರ ಪಠಿಸುವ ವೇಳೆ ಅಂದು ಮದ್ಯ ಮಾಂಸ ಸೇವಿಸಿರಬಾರದು ಅಂತಾ ಸುಮಾರು ಸಾರಿ ಹೇಳಿದ್ದೇವೆ. ಇದಕ್ಕೆ ಕಾರಣವೇನು..? ಮದ್ಯ ಮಾಂಸ ಸೇವಿಸಿ, ಮಂತ್ರ ಪಠಿಸಿದ್ರೆ ಏನಾಗತ್ತೆ..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ಹಿಂದಿಯಲ್ಲಿ ಒಂದು...

ತೆಂಗಿನ ಎಣ್ಣೆಯಿಂದ ದೀಪ ಹಚ್ಚಿದರೆ ಏನು ಉಪಯೋಗ..?

ಹಿಂದೂಗಳ ಮನೆಯಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹೊತ್ತಿಗೆ ದೀಪ ಹಚ್ಚುವ ವಾಡಿಕೆ ಇದೆ. ದೀಪ ಹಚ್ಚುವ ವೇಳೆ ಯಾವ ಎಣ್ಣೆಯನ್ನ ಬಳಸಬೇಕು..? ಅದನ್ನ ಬಳಸುವುದರಿಂದ ಏನು ಲಾಭ ಎಂಬ ಬಗ್ಗೆ ತಿಳಿಯೋಣ ಬನ್ನಿ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/e0932EY9cwI ದೀಪ ಬೆಳಗುವಾಗ, ತುಪ್ಪ,...

ದೇವಸ್ಥಾನಕ್ಕೆ ಹೋದಾಗ ಘಂಟೆ ಬಾರಿಸಲು ಕಾರಣವೇನು..?

ದೇವಸ್ಥಾನಕ್ಕೆ ಪ್ರವೇಶಿಸಿದಾಗ, ಘಂಟೆ ಬಾರಿಸುವ ವಿಷಯ ಎಲ್ಲರಿಗೂ ಗೊತ್ತಿದೆ. ಆದ್ರೆ ಯಾವ ಕಾರಣಕ್ಕೆ ಘಂಟೆ ಬಾರಿಸಬೇಕು..? ಇದರ ಹಿಂದೆ ಏನಾದ್ರೂ ವೈಜ್ಞಾನಿಕ ಕಾರಣಗಳಿದೆಯಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ದೇವಸ್ಥಾನದಲ್ಲಿ ಘಂಟೆ ಬಾರಿಸಲು ಕಾರಣವೇನೆಂದರೆ, ಅದು ದೇವರ...

ಮಂತ್ರಾಲಯದ ಬಗ್ಗೆ ಮಾಹಿತಿ: ವೆಂಕಟನಾಥ ಗುರು ರಾಯರಾದ ಕಥೆ..

ಗುರುಗಳು ಅಂದ ತಕ್ಷಣ ನಮಗೆ ನೆನಪಿಗೆ ಬರೋದು, ಸಾಯಿಬಾಬಾ, ರಾಯರು, ದತ್ತಾತ್ರೇಯ ಸ್ವಾಮಿ, ದಕ್ಷಿಣಾಮೂರ್ತಿ. ಇಂದು ನಾವು ಗುರು ರಾಯರ ಕ್ಷೇತ್ರವಾದ ಮಂತ್ರಾಲಯದ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/LPHo2DcSSDw ಕಲಿಯುಗದ ಕಲ್ಪವೃಕ್ಷ, ಭೋಯತಿ ವರದೇಂದ್ರ, ಗುರು ರಾಯರು ಅಂತೆಲ್ಲ ಭಕ್ತರಿಂದ...

ಈ ದೇವರಿಗೆ ದೇವಸ್ಥಾನದ ಆಸೆಯಿಲ್ಲ, ಆಡಂಬರವನ್ನ ಈತ ಒಪ್ಪುವುದಿಲ್ಲ..

ದೇವಾಲಯಗಳ ಆಗರವೆನ್ನಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಸೌತಡ್ಕ ಗಣಪತಿ ದೇವಸ್ಥಾನದ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ಸಾಮಾನ್ಯವಾಗಿ ಎಲ್ಲ ದೇವಸ್ಥಾನಗಳಿಗೂ ಗೋಪುರ ಮಂದಿರವಿರುತ್ತದೆ. ಆದ್ರೆ ಸೌತಡ್ಕ ಗಣಪತಿ ದೇವಸ್ಥಾನಕ್ಕೆ ಆಕಾಶವೇ ಗೋಪುರ, ಪ್ರಪಂಚವೇ ಮಂದಿರ. ಯಾಕಂದ್ರೆ...

ಭಾನುವಾರ ಜನಿಸಿದವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

ಸೋಮವಾರದಿಂದ ಶನಿವಾರದ ತನಕ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬ ಬಗ್ಗೆ ನಾವು ಈಗಾಗಲೇ ಮಾಹಿತಿ ನೀಡಿದ್ದೇವೆ. ಇಂದು ಭಾನುವಾರ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎನ್ನುವುದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/f5rcAn2cyqw ಭಾನುವಾರ ಜನಿಸಿದವರ ಅಧಿಪತಿ ಸೂರ್ಯನಾಗಿರ್ತಾರೆ. ಹಾಗಾಗಿ...

M ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಹೀಗಿರುತ್ತೆ ನೋಡಿ..

M ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವವನ್ನ ನೋಡೋಣ ಬನ್ನಿ.. ಈ ಹೆಸರಿನವರು ನಿಯತ್ತಿಗೆ ಮತ್ತೊಂದು ಹೆಸರಾಗಿರ್ತಾರೆ. ತಮ್ಮದೇ ನಿಯಮವನ್ನ ಹೊಂದಿದ ಇವರಿಗೆ, ತಾವು ಮಾಡುವ ಕೆಲಸದಲ್ಲಿ ಮತ್ತೊಬ್ಬರು ಮೂಗು ತೂರಿಸುವುದು ಇಷ್ಟವಾಗುವುದಿಲ್ಲ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ಹಣಕಾಸಿನ ವಿಷಯದಲ್ಲಿ ಇವರು ನಿಪುಣರು....

ಕೆಟ್ಟ ಕನಸ್ಸಿನ ಸಮಸ್ಯೆಗೆ ಈ ಮಂತ್ರ ಪಠಿಸಿ..

ಕೆಲವರಿಗೆ ರಾತ್ರಿ ಹೊತ್ತು ಮಲಗಿದಾಗ ಕೆಟ್ಟ ಕನಸು ಬೀಳೋದು ಹಿಂಸೆಯಾಗೋದು ಇತ್ಯಾದಿ ಸಮಸ್ಯೆಗಳು ಕಾಡುತ್ತಿರುತ್ತದೆ. ಅಂಥವರು ಏನು ಮಾಡಬೇಕು..? ಯಾವ ಮಂತ್ರ ಪಠಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/Iqgmjg8zVJE ಕೆಲವರು ನಿದ್ದೆಗಣ್ಣಲ್ಲಿ ಮಾತನಾಡುವುದು, ಅರಚುವುದು, ಹಿಂಸೆ ಪಡುವುದು ಇತ್ಯಾದಿ...

ಕುಜದೋಷ ಎಂದರೇನು..? ಇದಕ್ಕೆ ಪರಿಹಾರವೇನು.?

ಕೆಲವರಿಗೆ ಮದುವೆಯಾಗಲು ಹಲವಾರು ಅಡೆತಡೆಗಳಿರುತ್ತದೆ. ಉತ್ತಮ ನಡತೆ, ಕೆಲಸ, ಸೌಂದರ್ಯ ಎಲ್ಲ ಇದ್ದರೂ ಕೂಡ ಜಾತಕದಲ್ಲಿರುವ ಸಮಸ್ಯೆಯಿಂದ ವಿವಾಹ ವಿಳಂಬವಾಗುತ್ತದೆ. ಇಂಥ ಸಮಸ್ಯೆಗಳಲ್ಲಿ ಕುಜದೋಷ ಕೂಡ ಒಂದು. ಹಾಗಾದ್ರೆ ಕುಜದೋಷ ಅಂದ್ರೇನು..? ಇದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ತಿಳಿಯೋಣ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/b-S9a1yvjYA ಕುಜ...
- Advertisement -spot_img

Latest News

National News: ಕುಂಭಮೇಳದ ಮೋನಾಲಿಸಾ ಅಪ್ರಾಪ್ತೆ: ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು. ಅಪ್ಪನ ವಿರುದ್ಧ ಪೋಲೀಸರಿಗೆ...
- Advertisement -spot_img