Friday, April 10, 2026

ಆಧ್ಯಾತ್ಮ

G ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಹೀಗಿರುತ್ತದೆ ನೋಡಿ..

G ಅಕ್ಷರದಿಂದ ಶುರುವಾಗುವ ಹೆಸರಿನವರ ಸ್ವಭಾವ ಯಾವ ರೀತಿ ಇರುತ್ತದೆ ಅನ್ನುವ ಬಗ್ಗೆ ತಿಳಿಯೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/ZTuS2gH7eZ0 G ಅಕ್ಷರದಿಂದ ಶುರುವಾಗುವ ಹೆಸರಿನವರು ತಮ್ಮ ಕೆಲಸದಲ್ಲಿ ಬೇರೆಯವರು ಮೂಗು ತೂರಿಸಿದರೆ ಇಷ್ಟಪಡುವುದಿಲ್ಲ. ಅವರು ಮಾಡುವ ಕೆಲಸದ ಬಗ್ಗೆ ಸಲಹೆ ನೀಡಲು...

ನವರಾತ್ರಿ ವಿಶೇಷ: ನಿಮಿಷಾಂಬಾ ದೇವಿ ದೇವಸ್ಥಾನದ ಹಿನ್ನೆಲೆ..

ನವರಾತ್ರಿ ವಿಶೇಷವಾಗಿ ನಾವು ಪ್ರತಿದಿನ ಶಕ್ತಿಪೀಠಗಳ ಪರಿಚಯ ಮಾಡಿಕೊಡುತ್ತಿದ್ದೇವೆ. ಅದೇ ರೀತಿ ಇಂದು ನಿಮಿಷ ನಿಮಿಷಕ್ಕೂ ವರ ಕೊಡುವ ತಾಯಿ ನಿಮಿಷಾಂಬಾ ದೇವಿಯ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/X7hw5FswF6k ಮಂಡ್ಯ ತಾಲೂಕಿನ ಶ್ರಿರಂಗಪಟ್ಟಣದ ಗಂಜಾಂ ಎಂಬಲ್ಲಿ ನಿಮಿಷಾಂಬಾ ದೇವಿ ದೇವಸ್ಥಾನವಿದೆ....

ಆಯುಧ ಪೂಜೆ ಯಾಕೆ ಮಾಡಬೇಕು..? ಈ ಪೂಜೆ ಶುರುವಾಗಿದ್ದಾದರೂ ಹೇಗೆ..?

ನವರಾತ್ರಿಯ ವಿಶೇಷವಾಗಿ ನಾವು ಇಂದು ಆಯುಧ ಪೂಜೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ನವರಾತ್ರಿಯಲ್ಲಿ, ದುರ್ಗಾ ಪೂಜೆ, ಸರಸ್ವತಿ ಪೂಜೆ ಜೊತೆ ಅದ್ಧೂರಿಯಾಗಿ ಮಾಡುವ ಹಬ್ಬ ಅಂದ್ರೆ ಆಯುಧ ಪೂಜೆ. ಆಯುಧ ಪೂಜೆ ಯಾಕೆ ಮಾಡಬೇಕು..? ಈ ಪೂಜೆ ಶುರುವಾಗಿದ್ದಾದರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ವೈವಾಹಿಕ ಸಮಸ್ಯೆ, ವಿವಾಹ ವಿಳಂಬ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕೆ ಈ ದೇವಿಯನ್ನ ಪೂಜಿಸಿ…

ನವರಾತ್ರಿಯ ಆರನೇಯ ದಿನಕ್ಕೆ ಕಾಲಿರಿಸಿದ್ದೇವೆ. ಇಂದು ಕಾತ್ಯಾಯಿನಿ ದೇವಿಯ ಆರಾಧನೆ ಮಾಡಲಾಗುತ್ತೆದೆ. ದುರ್ಗೆಯ ಆರನೇ ಅವತಾರವೇ ಕಾತ್ಯಾಯಿನಿ. ಈ ದೇವಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಪಡೆಯೋಣ, ಈ ದಿನ ಯಾವ ಸ್ತುತಿ ಜಪಿಸಬೇಕು ಅನ್ನೋದನ್ನ ಕೂಡ ತಿಳಿಯೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ದೇವಸ್ಥಾನಕ್ಕೆ ಹೋಗಿ ಬರುವಾಗ ಈ ನಿಯಮಗಳನ್ನ ಅನುಸರಿಸಿ..!

ದೇವಸ್ಥಾನಕ್ಕೆ ಹೋಗುವಾಗ ಅಥವಾ ಹೋದಾಗ ನಾವು ಸುಮಾರು ನಿಯಮಗಳನ್ನ ಪಾಲಿಸುತ್ತೇವೆ. ದೇವಸ್ಥಾನಕ್ಕೆ ಹೋಗುವಾಗ ಮಾಂಸಾಹಾರ ಸೇವಿಸುವುದಿಲ್ಲ. ದೇವಸ್ಥಾನಕ್ಕೆ ಹೋದ ಬಳಿಕ ಅಲ್ಲಿ ಕೈ ಕಾಲು ತೊಳೆದು, ಶುದ್ಧ ಮನಸ್ಸಿನಿಂದ ದೇವರನ್ನ ಆರಾಧಿಸಿ ಬರುತ್ತೇವೆ. ಆದ್ರೆ ದೇವಸ್ಥಾನದಿಂದ ಬರುವಾಗ ಮಾತ್ರ ಕೆಲ ನಿಯಮಗಳನ್ನ ಮರೆತು ಹೋಗುತ್ತೇವೆ. ಹಾಗಾದ್ರೆ ದೇವಸ್ಥಾನದಿಂದ ಬರುವಾಗಲೂ ನಿಯಮವನ್ನ ಅನುಸರಿಸಬೇಕಾ..? ಯಾವುದು ಆ...

E ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳ ಸ್ವಭಾವ ಹೀಗಿರುತ್ತದೆ ನೋಡಿ..

ಇವತ್ತು ನಾವು E ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳ ಸ್ವಭಾವದ ಬಗ್ಗೆ ತಿಳಿಯೋಣ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/wf-PoGXi81M E ಅಕ್ಷರದಿಂದ ಶುರುವಾಗುವ ಹೆಸರಿನ ವ್ಯಕ್ತಿಗಳು ಬಾಲ್ಯದಲ್ಲೇ ಉತ್ತಮ ಗುಣಗಳನ್ನ ಹೊಂದಿರುತ್ತಾರೆ. ಚಿಕ್ಕ ಮಗುವಿದ್ದಾಗಲೇ ತಪ್ಪಾದಲ್ಲಿ ಕ್ಷಮೆ ಕೇಳುವುದು, ಹೋದ ಜಾಗದಲ್ಲಿ ಹಠ...

ಪಾರಿಜಾತ ಗಿಡ ಮನೆಯಲ್ಲಿದ್ದರೆ ಯಾವ ದೋಷ ಪರಿಹಾರವಾಗುತ್ತದೆ..?

ನಾವು ಈಗಾಗಲೇ ತುಳಸಿ ಗಿಡ, ಆ್ಯಲೋವೆರಾ ಗಿಡ ಇತ್ಯಾದಿ ಬಗ್ಗೆ ಮಾಹಿತಿ ನೀಡಿದ್ದೇವೆ. ಈ ಗಿಡಗಳನ್ನ ನೆಡುವುದರಿಂದ ಯಾವ ಪರಿಣಾಮ ಉಂಟಾಗುತ್ತದೆ ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ಬಾಳೆಗಿಡ, ಪಾರಿಜಾತ ಗಿಡದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267...

ಈ ರಾಶಿಯವರು ತುಂಬಾ ರೋಮ್ಯಾಂಟಿಕ್ ಆಗಿರ್ತಾರಂತೆ..!

ಎಲ್ಲ ರಾಶಿಯವರೂ ಬೇರೆ ಬೇರೆ ಸ್ವಭಾವದವರಾಗಿರ್ತಾರೆ. ಒಬ್ಬರಿಗೆ ಸಿಟ್ಟು, ಮತ್ತೊಬ್ಬರಿಗೆ ಆಸೆ, ಇನ್ನೊಬ್ಬರು ಖಷಿಯಾಗಿರುವ ಸ್ವಭಾವ ಹೀಗೆ ಅನೇಕರಿಗೆ ಅನೇಕ ರೀತಿಯ ಸ್ವಭಾವಗಳಿರುತ್ತದೆ. ಅದೇ ರೀತಿ ಇವತ್ತು ಯಾವ ರಾಶಿಯವರು ರೋಮ್ಯಾಂಟಿಕ್ ಆಗಿರುತ್ತಾರೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ಹವಳ ಧರಿಸುವುದಿಂದ ಏನು ಲಾಭ..? ಯಾರು ಹವಳ ಧರಿಸಬೇಕು.?

ಕೆಲವರು ಜ್ಯೋತಿಷ್ಯವನ್ನ ನಂಬುತ್ತಾರೆ. ಇನ್ನು ಕೆಲವರು ನಂಬುವುದಿಲ್ಲ. ಜ್ಯೋತಿಷ್ಯ ನಂಬುವವರು ಹರಳುಗಳನ್ನ ಧರಿಸುವುದನ್ನ ನಂಬುತ್ತಾರೆ. ಅವುಗಳಲ್ಲಿ ಹವಳ ಕೂಡ ಒಂದು. ಇಂದು ಹವಳವನ್ನ ಯಾರು ಹಾಕಬೇಕು..? ಇದನ್ನು ಹಾಕುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ನವರಾತ್ರಿ ವಿಶೇಷ: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಹಿನ್ನೆಲೆ..

ನಾವು ಈಗಾಗಲೇ ನವರಾತ್ರಿ ವಿಶೇಷವಾಗಿ ದೇವಿ ದೇವಸ್ಥಾನಗಳ ಬಗ್ಗೆ, ಅದರ ಹಿನ್ನೆಲೆ ಬಗ್ಗೆ ಹೇಳಿದ್ದೇವೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ದೇವಸ್ಥಾನಗಳ ಬಗ್ಗೆ ನಾವು ಮಾಹಿತಿಯನ್ನ ನೀಡಿದ್ದೇವೆ. ಅದರಂತೆಯೇ ಇಂದೂ ಕೂಡ ಮಂಗಳೂರು ಜಿಲ್ಲೆಯ ಬಂಟ್ವಾಳ ಜಿಲ್ಲೆಯಲ್ಲಿರುವ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
- Advertisement -spot_img

Latest News

Health Tips: ಸಾವಿರ ಸಾವಿರ ಖರ್ಚು ಮಾಡದೇ, ಮನೆಯಲ್ಲೇ ಬಾಡಿ ಡಿಟಾಕ್ಸ್ ಹೀಗೆ ಮಾಡಿ..

Health Tips: ಇತ್ತೀಚಿಗೆ ಹಲವರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆಯುವುದಕ್ಕಾಗಿ ಸಾವಿರ ಸಾವಿರ ಖರ್ಚು ಮಾಡುತ್ತಾರೆ. ಅದನ್ನು ಬಾಡಿ ಡೆಟಾಕ್ಸ್ ಎನ್ನಲಾಗುತ್ತದೆ. ಆದನೆ ನಾವು 3...
- Advertisement -spot_img