Monday, April 6, 2026

ಆಧ್ಯಾತ್ಮ

ಶನಿದೇವರ ಕೃಪೆ ನಿಮ್ಮ ಮೇಲಿರಬೇಕು ಅಂದ್ರೆ ಈ ವಸ್ತುವನ್ನ ಅರ್ಪಿಸಿ..

ಶನೇಶ್ವರನ ಕೃಪೆಗೆ ಪಾತ್ರರಾದವರು ಜೀವನದಲ್ಲಿ ಉನ್ನತಿಯನ್ನೇ ಕಾಣುವರು ಎಂಬ ಮಾತಿದೆ. ಯಾಕಂದ್ರೆ ಒಮ್ಮೆ ಶನಿ ಹೆಗಲೇರಿದರೆ, ಪಡಬಾರದ ಪಾಡು ಪಡಬೇಕಾಗುತ್ತದೆ. ಆದ್ದರಿಂದ ಶನೇಶ್ವರನ ಕೃಪೆ ಸದಾ ನಮ್ಮ ಮೇಲೆ ಇರುವಂತೆ ನೋಡಿಕೊಳ್ಳಬೇಕು. ಹಾಗಾದ್ರೆ ಶನೇಶ್ವರನಿಗೆ ಯಾವ ಹೂವಿನಿಂದ ಪೂಜಿಸಿದರೆ, ಶನೇಶ್ವರ ಒಲಿಯುವನು ಅನ್ನೋದನ್ನ ನೋಡೋಣ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ...

ಲಕ್ಷ್ಮೀ ಕಟಾಕ್ಷ ನಿಮ್ಮ ಮೇಲಿರಬೇಕು ಅಂದ್ರೆ ಹೀಗೆ ಮಾಡಿ..

ದುಡ್ಡಿದಲ್ಲದೇ ಈ ಪ್ರಪಂಚದಲ್ಲಿ ಬದುಕೋಕ್ಕೆ ಸಾಧ್ಯಾನೇ ಇಲ್ಲಾ. ಇಂದಿನ ಕಾಲದಲ್ಲಂತೂ ದುಡಿದ ಹಣ ಕೂಡಿಡುವುದು ಕಷ್ಟಸಾಧ್ಯ. ಒಂದಲ್ಲ ಒಂದು ಕಷ್ಟ ವಕ್ಕರಿಸುತ್ತಲೇ ಇರುತ್ತದೆ. ಇದಕ್ಕೆ ಕಾರಣ ನಾವು ಮನೆಯಲ್ಲಿ ಮಾಡುವ ಕೆಲ ತಪ್ಪುಗಳು. ಹಾಗಾದ್ರೆ ಯಾವುದು ಆ ತಪ್ಪುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್...

ಮಕ್ಕಳು ಮೊಂಡುತನ ತೋರಿಸುತ್ತಿದ್ದಾರೆಯೇ..? ಹಾಗಾದ್ರೆ ಹೀಗೆ ಮಾಡಿ..

ಮನೆ ಸುಖ ಶಾಂತಿ ನೆಮ್ಮದಿ ಕೆಡುವುದು ಬರೀ ಪತಿ ಪತ್ನಿ ಕಲಹವಾದಾಗ ಮಾತ್ರವಲ್ಲ. ಬದಲಾಗಿ ಮಕ್ಕಳು ಹೇಳದ ಮಾತು ಕೇಳದಿದ್ದಾಗ, ಸರಿಯಾಗಿ ವಿದ್ಯಾಭ್ಯಾಸದ ಕಡೆ ಗಮನ ಕೊಡದಿದ್ದಾಗ ಕೂಡ ನೆಮ್ಮದಿ ಹಾಳಾಗುತ್ತದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುತ್ತದೆ. ಈ ಸಮಸ್ಯೆಗೆ ಏನು ಪರಿಹಾರ ಎಂಬ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ರಸ್ತೆಯಲ್ಲಿ ಸಿಕ್ಕ ಹಣವನ್ನ ತೆಗೆದುಕೊಂಡರೆ ಏನಾಗುತ್ತದೆ..? ಒಳ್ಳೆದ್ದಾ..? ಕೆಟ್ಟದ್ದಾ..?

ರಸ್ತೆಯಲ್ಲಿ ಹೋಗುವಾಗ ದುಡ್ಡು ಸಿಕ್ಕರೆ ಅದನ್ನ ತೆಗೆದುಕೊಳ್ಳಬೇಕಾ..? ಬೇಡವಾ..? ತೆಗೆದುಕೊಂಡರೆ ಅದೃಷ್ಟನಾ..? ಇಲ್ಲಾ ನಷ್ಟಾನಾ..? ಈ ಎಲ್ಲ ವಿಷಯಗಳ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ 9606735267 https://youtu.be/LX6RbxsDWsE ಮನುಷ್ಯ ದುಡಿಯೋದೇ ಜೀವನ ನಡೆಸುವುದಕ್ಕೆ. ಇಂದಿನ ಕಾಲದಲ್ಲಂತೂ ದುಡ್ಡಿದ್ದರೆ ಜೀವನ, ಸಂಬಂಧ, ಪ್ರೀತಿ...

ದೇವರ ಕೋಣೆಯಲ್ಲಿ ಈ ಐದು ಫೋಟೋಗಳನ್ನಿರಿಸಿದರೆ ಶುಭ..

ದೇವರ ಕೋಣೆಯಲ್ಲಿ ದೊಡ್ಡ ದೊಡ್ಡ ಮೂರ್ತಿಗಳನ್ನ, ಫೋಟೋಗಳನ್ನ ಇಡುವುದು ಅಷ್ಟು ಉತ್ತಮವಲ್ಲ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಆದ್ರೆ ಚಿಕ್ಕದಾದರೂ ಸರಿ, ಐದು ದೇವರ ಫೋಟೋಗಳು ದೇವರ ಕೋಣೆಯಲ್ಲಿದ್ದರೆ ಉತ್ತಮ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ. ಪಂಡಿತ್ ವಿವೇಕಾನಂದ ಗುರೂಜಿ - 9606735267 ಶ್ರೀ ಲಕ್ಷ್ಮೀ ವೆಂಕಟೇಶ್ವರ ಜ್ಯೋತಿಷ್ಯ ಕೇಂದ್ರ...

ಮುರ್ಡೇಶ್ವರ ಪುಣ್ಯಕ್ಷೇತ್ರದ ಪುರಾಣ ಕಥೆ..

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯ ಮತ್ತು, ಪ್ರವಾಸಿ ತಾಣಗಳಲ್ಲಿ ಮುರ್ಡೇಶ್ವರ ಕೂಡ ಒಂದು. ಇಲ್ಲಿರುವ ಶಿವನ ಮೂರ್ತಿ ಏಷ್ಯಾದಲ್ಲೇ ಅತೀ ದೊಡ್ಡ ಶಿವಮೂರ್ತಿ. ಈ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/psZkcF6EOjE ಲಂಕಾಪತಿ ರಾವಣನ ತಾಯಿ ಶಿವನ ಪರಮ...

ರಾಮನಾಮವನ್ನೇಕೆ ಬರೆಯಬೇಕು..? ಇದನ್ನು ಬರೆಯುವಾಗ ಯಾವ ನಿಯಮ ಅನುಸರಿಸಬೇಕು..?

ರಾಮನಾಮ ಜಪಕ್ಕಿಂತ ಅತ್ಯುತ್ತಮವಾದ ಜಪ ಇನ್ನೊಂದಿಲ್ಲವೆಂದು ಸಾಕ್ಷಾತ್ ಶಿವನೇ ಹೇಳಿದ್ದಾನೆ. ಶತ್ರುಬಾಧೆ, ಜೀವಭಯ, ಮಾಟ ಮಂತ್ರ ಭಯ ಏನೇನ ಇದ್ದರೂ ಪ್ರತಿ ದಿನ 108 ಬಾರಿ ರಾಮನಾಮ ಜಪಿಸಿದರೆ ಎಲ್ಲ ಭಯಗಳೂ ಓಡಿಹೋಗುತ್ತದೆ. ಅಲ್ಲದೇ ಧೈರ್ಯ ಬರುತ್ತದೆ ಎಂಬ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಇಂದು ನಾವು ರಾಮ ನಾಮವನ್ನ ಬರೆಯುವುದೇಕೆ ಎನ್ನುವುದರ ಬಗ್ಗೆ...

ಸತ್ತವರು ನಿಮ್ಮ ಕನಸ್ಸಿನಲ್ಲಿ ಬೆತ್ತಲೆಯಾಗಿ ಬಂದರೆ ಏನು ಅರ್ಥ ಗೊತ್ತಾ..?

ನಾವು ಈಗಾಗಲೇ ನಿಮಗೆ ಆಕಳು, ಆನೆ, ಹುಲಿ, ಸಿಂಹ ಕನಸ್ಸಿನಲ್ಲಿ ಬಂದರೆ ಏನು ಫಲ..? ಝರಿ ಕೊಳ ನದಿ ಸಮುದ್ರವೆಲ್ಲ ಕನಸಿನಲ್ಲಿ ಬಂದರೆ ಏನರ್ಥ ಎಂಬ ಬಗ್ಗೆ ಹೇಳಿದ್ದೇವೆ. ಇವತ್ತು ನಾವು ಸತ್ತವರು ಕನಸ್ಸಿನಲ್ಲಿ ಬಂದರೆ ಏನು ಅರ್ಥ ಎಂಬ ಬಗ್ಗೆ ಹೇಳಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್...

ನವರಾತ್ರಿಯಲ್ಲಿ ಹಚ್ಚುವ ವಿಶೇಷ ದೀಪದ ಬಗ್ಗೆ ಮಾಹಿತಿ..

ಇನ್ನೇನು ಕೆಲ ದಿನಗಳಲ್ಲೇ ನವರಾತ್ರಿ ಪ್ರಾರಂಭವಾಗಲಿದೆ. ನಾವು ಈಗಾಗಲೇ ನಿಮಗೆ ನವರಾತ್ರಿಗೆ ಯಾವ ರೀತಿಯ ನೈವೇದ್ಯ ಇಡಬೇಕು. ಯಾವ ನಿಯಮಗಳನ್ನ ಪಾಲಿಸಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಇವತ್ತು ನೀವು ನವರಾತ್ರಿಯಲ್ಲಿ ಹಚ್ಚಬೇಕಾದ ದೀಪದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/rVws5_Dt6u0 ನವರಾತ್ರಿಯಲ್ಲಿ...

ದಕ್ಷಿಣ ದಿಕ್ಕಿನಲ್ಲಿ ಮನೆ ಇದ್ದರೆ ನಷ್ಟಾನಾ..? ಆ ಮನೆ ವಾಸಿಸಲು ಯೋಗ್ಯವಾ..?

ಜ್ಯೋತಿಷ್ಯದಲ್ಲಿ ವಾಸ್ತುಶಾಸ್ತ್ರಕ್ಕೆ ತನ್ನದೇ ಆದ ಮಹತ್ವವಿದೆ. ಕೆಲವರು ವಾಸ್ತುವನ್ನ ನಂಬುವುದಿಲ್ಲ. ಆದ್ರೆ ಹಲವರ ಜೀವನದ ಒಳಿತಿಗೆ ಮತ್ತು ಕೆಡುಕಿಗೆ ಮನೆಯ ವಾಸ್ತು ಕಾರಣವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ನಾವು ಮಾಹಿತಿ ನೀಡಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/psZkcF6EOjE ಪೂರ್ವಕ್ಕೆ ಬಾಗಿಲಿದ್ದರೆ ಅತ್ಯುತ್ತಮ. ನಂದಿ ಬಾಗಿಲು ಅಂದರೆ ಉತ್ತರ...
- Advertisement -spot_img

Latest News

ಮಾಜಿ ಸಂಸದ ಪ್ರತಾಪ್ ಸಿಂಹರ ‘ಕಟ್’ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸೂರ್ಜೇವಾಲಾ

Political News: ನಿನ್ನೆ ಬಾಗಲಕೋಟೆಯಲ್ಲಿ ಬಿಜೆಪಿ ಪ್ರಚಾರದ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಾಗ್ದಾಳಿ ಬಗ್ಗೆ...
- Advertisement -spot_img