Saturday, August 22, 2026

ಆಧ್ಯಾತ್ಮ

ಈ ನಾಲ್ಕು ರಾಶಿಯವರು ಅದೃಷ್ಟವಂತರು: ಉತ್ತಮ ಜೀವನ ನಡೆಸಬಲ್ಲರು..

ಪ್ರತಿಯೊಂದು ರಾಶಿಗೂ ಕೂಡ ತನ್ನದೇ ಆದ ವಿಶೇಷತೆ ಇದೆ. ಕೆಲವು ರಾಶಿಯವರು ನೋಡಲು ಅಟ್ರ್ಯಾಕ್ಟಿವ್ ಇದ್ರೆ ಇನ್ನು ಕೆಲವರು ವಿದ್ಯೆಯಲ್ಲಿ ಮುಂದಿರ್ತಾರೆ. ಮತ್ತೆ ಕೆಲವರು ಧನವಂತರಾಗಿರುತ್ತಾರೆ. ಆದ್ರೆ ನಾವಿವತ್ತು ನಾಲ್ಕು ಅದೃಷ್ಟವಂತ ರಾಶಿಯವರ ಬಗ್ಗೆ ಹೇಳಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಮೊದಲನೇಯ...

ನವರಾತ್ರಿಯಲ್ಲಿ ಒಂಬತ್ತು ದಿನ ದೇವಿಯರಿಗೆ ಈ ನೈವೇದ್ಯವನ್ನ ಮಾಡಬೇಕು..

ನಾವು ಈಗಾಗಲೇ ನವರಾತ್ರಿಯಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಹೇಳಿದ್ದೇವೆ.. ಇಂದು ನಾವು ನವರಾತ್ರಿಯ ದಿನಗಳಲ್ಲಿ ದೇವಿಯರಿಗೆ ಯಾವ ನೈವೇದ್ಯವನ್ನ ಇಡಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ನವರಾತ್ರಿಯ ಮೊದಲ ದಿನವನ್ನ ಕಲಶ ಕೂರಿಸುವ ದಿನವೆನ್ನಲಾಗಿದೆ. ಈ ದಿನ ಹಲವೆಡೆ...

ಪ್ರತಿದಿನ ಗಣಪತಿಯ ಈ ಸ್ತೋತ್ರ ಪಠಿಸಿ, ಅಥವಾ ಆಲಿಸಿದರೆ ಬಹು ಉತ್ತಮ..

ಯಾವುದೇ ಶುಭಕಾರ್ಯವಿರಲಿ ಮೊದಲು ಪೂಜಿಸೋದು ವಿಘ್ನ ನಿವಾರಕ ಮಹಾಗಣಪತಿಯನ್ನ. ಹಿಡಿದ ಕೆಲಸದಲ್ಲಿ ಅಭಿವೃದ್ಧಿ ಕಾಣಲಿ ಎಂದು ಪೂಜಿಸೋದು ಮಹಾಗಣಪತಿಯನ್ನ. ಇದೇ ರೀತಿ ನಮ್ಮ ಜೀವನ ಕೂಡ ಉತ್ತಮವಾಗಿರಬೇಕು ಅಂದ್ರೆ ನಾವು ಪ್ರತಿದಿನ ಗಣಪತಿ ಉಪನಿಷತ್ ಸ್ತೋತ್ರವನ್ನ ಹೇಳಬೇಕು. ಹಾಗಾದ್ರೆ ಈ ಸ್ತೋತ್ರದ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ಆನೆ ಕನಸ್ಸಿನಲ್ಲಿ ಬಂದ್ರೆ ಶುಭಾನಾ..? ಲಾಭಾನಾ..?

ಕನಸಿನಲ್ಲಿ ಆಕಳು, ಸಿಂಹ, ಹಾವು ಇತ್ಯಾದಿ ಪ್ರಾಣಿಗಳು ಬಂದರೆ ಅರ್ಥವೇನು ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಆದ್ರೆ ಇಂದು ನಾವು ಕನಸಿನಲ್ಲಿ ಆನೆ ಬಂದರೆ ಏನರ್ಥ ಅನ್ನೋ ಬಗ್ಗೆ ತಿಳಿಸಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/psZkcF6EOjE ಮಹಾಗಣಪತಿಯ ಪ್ರತಿರೂಪವಾಗಿರುವ ಆನೆಯನ್ನ ನಾವು ದೇವರಂತೆ...

ಶ್ರೀಧರಾಶ್ರಮ ಸ್ಥಾಪಿತವಾಗಿದ್ದಾದ್ರೂ ಹೇಗೆ..? ಯಾರು ಈ ಶ್ರೀಧರ ಶ್ರೀಗಳು..?

ನಾವು ತಂದೆ, ತಾಯಿಯನ್ನ ಹೇಗೆ ದೇವರ ಸಮಾನವಾಗಿ ನೋಡುತ್ತೇವೋ ಅಂತೆಯೇ ಗುರುವನ್ನ ಕೂಡ ದೇವರ ಸಮಾನವಾಗಿ ಕಾಣಬೇಕು ಎಂದು ಹಿರಿಯರು ಹೇಳಿದ್ದಾರೆ. ಗುರುಗಳಿಗೇ ಗುರುವಾಗಿದ್ದ ದಕ್ಷಿಣಾ ಮೂರ್ತಿ, ಗುರು ರಾಯರು, ಸಾಯಿ ಬಾಬಾ, ದತ್ತಾತ್ರೇಯ ಇತ್ಯಾದಿ ದೇವ ಮಾನವರು ಗುರುವಿನ ರೂಪದಲ್ಲಿ ಪೂಜಿಸಲ್ಪಡುವರು. ಹೀಗೆ ಪೂಜಿಸಲ್ಪಡುವ ಗುರುಗಳ ಪಟ್ಟಿಗೆ ಸೇರುವ ಇನ್ನೋರ್ವ ಗುರುವೆಂದರೆ, ಶ್ರೀ...

ಮಧೂರು ಮಹಾಗಣಪತಿಯ ವಿಶೇಷತೆ ಏನು ಗೊತ್ತಾ..?

ಭಾರತದಲ್ಲಿ ಇರುವಷ್ಟು ದೇವಸ್ಥಾನ ಬೇರೆ ಯಾವ ದೇಶದಲ್ಲಿಯೂ ಇರಲಿಕ್ಕಿಲ್ಲ. ಅಷ್ಟು ದೇವಸ್ಥಾನಗಳನ್ನ ಹೊಂದಿದ ನಾಡು ಅನ್ನೋ ಖ್ಯಾತಿ ನಮ್ಮ ದೇಶಕ್ಕಿದೆ. ಅದರಲ್ಲೂ ಭಾರತದಲ್ಲಿ ದೇವರ ನಾಡು ಎಂದೇ ಪ್ರಸಿದ್ಧವಾದ ಕೇರಳದಲ್ಲಿ ಹಳೇ ಕಾಲದ ಹಲವಾರು ದೇವಸ್ಥಾನಗಳನ್ನ ನಾವು ಕಾಣಬಹುದು. ಅದರಲ್ಲಿ ಒಂದು ಮಧೂರಿನ ಗಣಪತಿ ದೇವಸ್ಥಾನ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ಕನಸಿನಲ್ಲಿ ಸಿಂಹ ಬದರೆ ಏನರ್ಥ..? ಶುಭವೋ..? ಲಾಭವೋ..?

ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ಸ್ವಪ್ನಗಳಿಗೆ ಏನು ಅರ್ಥ ಅನ್ನೋ ಬಗ್ಗೆ ಈಗಾಗಲೇ ನಾವು ಹೇಳಿದ್ದೇವೆ. ಇವತ್ತು ನಾವು ಸಿಂಹ ಕನಸಿನಲ್ಲಿ ಬಂದರೆ ಏನರ್ಥ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/fc7nQp-TIcM ಕಾಡಿನ ರಾಜ, ಪ್ರಾಣಿಗಳಲ್ಲೇ ಅತ್ಯಂತ ಕ್ರೂರ ಪ್ರಾಣಿ ಮತ್ತು...

ದೀಪ ಹಚ್ಚುವಾಗ ಈ ಎಣ್ಣೆ ಹಾಕಿ ದೀಪ ಹಚ್ಚಿದರೆ ಉತ್ತಮ..!

ಹಿಂದೂಗಳ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾದ ದೀಪ ಹಚ್ಚುವ ಸಂಪ್ರದಾಯಕ್ಕೆ ತನ್ನದೇ ಆದ ಮಹತ್ವವಿದೆ. ದೀಪ ಹಚ್ಚುವ ರೀತಿ, ಯಾವ ಎಣ್ಣೆಯನ್ನ ದೀಪಕ್ಕೆ ಬಳಸಬೇಕು, ಎಷ್ಟು ಬತ್ತಿ ಹಚ್ಚಬೇಕು. ಯಾವ ರೀತಿಯ ಹಣತೆಯನ್ನ ಬಳಸಬೇಕು ಎಂದು ಇತ್ಯಾದಿ ನಿಯಮಗಳಿದೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಮನೆಯಲ್ಲಿ ಜೇನು ಗೂಡು ಕಟ್ಟಿದ್ರೆ ಶುಭವೋ..? ಅಶುಭವೋ..?

ಕೆಲ ಮನೆಗಳಲ್ಲಿ ತನ್ನಿಂದ ತಾನೇ ಹುತ್ತ ಬೆಳೆಯುತ್ತದೆ. ಜೇನು ಕಟ್ಟುತ್ತದೆ. ಹೀಗಾದಾಗ ಏನು ಮಾಡಬೇಕು ಅಂತಾ ಗೊತ್ತಾಗುವುದೇ ಇಲ್ಲ. ಅದನ್ನ ತೆಗೆಸುವುದೋ ಅಥವಾ ನಾವೇ ಮನೆ ಬಿಟ್ಟು ಹೋಗಬೇಕೋ ಅನ್ನೋ ಗೊಂದಲ ಉಂಟಾಗುತ್ತದೆ. ಹಾಗಾದ್ರೆ ಮನೆಯಲ್ಲಿ ಜೇನು ಗೂಡು ಕಟ್ಟಿದ್ರೆ ಶುಭವೋ ಅಶುಭವೋ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಶ್ರೀ ಸಾಯಿ ಸರ್ವ ಶಕ್ತಿ...

ಕೊಲ್ಲೂರು ದೇವಸ್ಥಾನದ ಪುರಾಣ ಕಥೆ..? ಮೂಕಾಂಬಿಕೆಗೆ ಆ ಹೆಸರು ಬರಲು ಕಾರಣವೇನು..?

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಇರುವ ದೇವಸ್ಥನವನ್ನು ಪರಶುರಾಮರು ಸೃಷ್ಟಿಸಿರುವರೆಂದು ಹೇಳಲಾಗುತ್ತದೆ. ಅಂಥ ದೇವಸ್ಥಾನಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವೂ ಒಂದು. ಈ ದೇವಸ್ಥಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ಕುಂದಾಪುರದ ಕೊಲ್ಲೂರಿನ ಸೌಪರ್ಣಿಕಾ...
- Advertisement -spot_img

Latest News

Haveri: ದೇವಸ್ಥಾನದಲ್ಲೇ ದೇವರ ಎದುರು ನಿಂತು ಮೂತ್ರ ವಿಸರ್ಜನೆ ಮಾಡಿ ಜಾಫರ್ ಎಂಬಾತನ ಉದ್ಧಟತನ

Haveri: ಹಾವೇರಿಯ ಶಿಗ್ಗಾವಿಯಲ್ಲಿ ಮುಸ್ಲಿಂ ಯುವಕ  ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ, ದೇವರ ಮೂರ್ತಿ ಎದುರು ಮೂತ್ರ ಮಾಡಿ ಉದ್ಧಟತನ ಮೆರೆದಿದ್ದಾನೆ. ಮಹಮದ್ ಜಾಫರ್ ಅಬ್ದುಲ್ ರೆಹಮಾನ್...
- Advertisement -spot_img