Sunday, April 5, 2026

ಆಧ್ಯಾತ್ಮ

30-35 ವರ್ಷ ವಯಸ್ಸು ದಾಟಿದರೂ ಮದುವೆಯಾಗುತ್ತಿಲ್ಲವೇ..? ಇಲ್ಲಿದೆ ಪರಿಹಾರ..!

ಇಂದಿನ ಕಾಲದ ಹಲವು ಯುವಕರ ಸಮಸ್ಯೆ ಅಂದ್ರೆ ವಿವಾಹ. ವಯಸ್ಸು 30-40 ದಾಟಿದರೂ ಕಂಕಣ ಕೂಡಿ ಬಂದಿರುವುದಿಲ್ಲ. ಸಾಕಷ್ಟು ವಧುಗಳ ಜಾತಕ ಬಂದೂ ಮ್ಯಾಚ್ ಆಗೋದಿಲ್ಲಾ. ಮ್ಯಾಚ್ ಆದರೂ ಮದುವೆಯಾಗಲು ಹಲವು ಅಡೆ ತಡೆಗಳು ಕಂಡು ಬರುತ್ತದೆ. ಯಾಕೆ ಹೀಗೆ..? ಇದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ :...

ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಹೇಳಿ ಸಾಕು..!

ಉತ್ತಮ ಆಹಾರ ಸೇವಿಸಬೇಕು. ಆರೋಗ್ಯವಾಗಿರಬೇಕು ಅನ್ನೋದು ಎಲ್ಲರ ಆಸೆಯಾಗಿರುತ್ತದೆ. ಆದ್ರೆ ಇಂದಿನ ಜಾಯಮಾನದ ಯುವಕ ಯುವತಿಯರು ಕೆಲಸ ಕಾರ್ಯಗಳಲ್ಲಿ ಎಷ್ಟು ಬ್ಯುಸಿಯಾಗಿದ್ದಾರೆ ಅಂದ್ರೆ, ಉತ್ತಮ ಆಹಾರ ತೆಗೆದುಕೊಳ್ಳುವ ಅರ್ಹತೆ ಇದ್ದರೂ, ಅದನ್ನ ಸೇವಿಸಲು ಸಮಯ ಸಿಗುತ್ತಿಲ್ಲ. ಆದ್ರೆ ಆರೋಗ್ಯ ಸರಿಯಾಗಿರಬೇಕು ಅಂದ್ರೆ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಬೇಕು. ಜೊತೆಗೆ ಇಂದು ನಾವು ಹೇಳಿಕೊಡುವ ಮಂತ್ರ...

ಯಾವ ರೀತಿಯ ಲಕ್ಷ್ಮೀ ಫೋಟೋವನ್ನ ಮನೆಯಲ್ಲಿರಿಸಬೇಕು..? ಲಕ್ಷ್ಮೀ ವೃತ ಮಾಡುವಾಗ ಯಾವ ನಿಯಮ ಅನುಸರಿಸಬೇಕು..?

ಮನೆಯಲ್ಲಿ ಲಕ್ಷ್ಮೀ ಫೋಟೋ ಇಡುವ ಬಗ್ಗೆ ಹಲವಾರು ಗೊಂದಲಗಳಿರುತ್ತದೆ. ಆ ಗೊಂದಲಗಳ ಬಗ್ಗೆ ಮತ್ತು ಯಾವ ರೀತಿಯ ಲಕ್ಷ್ಮೀ ಫೋಟೋವನ್ನ ದೇವರ ಕೋಣೆಯಲ್ಲಿ ಇಡಬೇಕು ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ : 9448001466 ಲಕ್ಷ್ಮೀ ಫೋಟೋವನ್ನ ಮನೆಯಲ್ಲಿ ಇಡುವಾಗ ಕೆಲ...

ನೀವು ಶ್ರೀಮಂತರಗಬೇಕು ಅಂದ್ರೆ, ಇವರಿಗೆ ದುಡ್ಡು ದಾನ ಮಾಡಬೇಕು..!

ಹಣಕಾಸಿನ ಸಮಸ್ಯೆ ಪರಿಹಾರವಾಗಬೇಕು. ಭವಿಷ್ಯಕ್ಕಾಗಿ ಹಣವನ್ನ ಕೂಡಿಡಬೇಕು. ಪ್ರತಿನಿತ್ಯದ ಖರ್ಚಿಗಾಗುವಷ್ಟಾದರೂ ಹಣ ಜೇಬಿನಲ್ಲಿರಬೇಕು ಎಂಬುದು ಹಲವರ ಆಸೆಯಾಗಿರುತ್ತದೆ. ಈ ಆಸೆ ಈಡೇರಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಫೋನಿನ ಮೂಲಕವೇ ಪರಿಹಾರ ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155 https://youtu.be/XCNP1rScq-E ಹಣಕಾಸಿನ ಸಮಸ್ಯೆ ಪರಿಹಾರವಾಗಿ, ನೀವು ಕೂಡ ಶ್ರೀಮಂತರಾಗಬೇಕಂದ್ರೆ, ನೀವು...

ಪೂಜೆ ಮಾಡುವಾಗ ಕಣ್ಣೀರು ಬಂದರೆ ಏನರ್ಥ..?

ಪೂಜೆ ಮಾಡುವಾಗ ನಮಗೆ ಕಣ್ಣೀರು ಬರುವುದು, ಪದೇ ಪದೇ ಆಕಳಿಕೆ ಬರುವುದು, ಇತ್ಯಾದಿ ಅನುಭವವಾಗುತ್ತದೆ. ಯಾಕೆ ಹೀಗೆ ಆಗುತ್ತದೆ. ಏನಿದರ ಸೂಚನೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಫೋನಿನ ಮೂಲಕವೇ ಪರಿಹಾರ ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155 ಪೂಜೆ ಮಾಡುವಾಗ ಅದಕ್ಕೆ ತಕ್ಕ ನಿಯಮವನ್ನ ಅನುಸರಿಸಿ, ಭಕ್ತಿಯಿಂದ ಪೂಜೆ ಮಾಡಿದರೆ ಪೂಜಾ...

ಸ್ನಾನದ ನೀರಿಗೆ ಈ ವಸ್ತು ಹಾಕಿ ಸ್ನಾನ ಮಾಡಿದ್ರೆ ಧನಲಾಭ, ಆರೋಗ್ಯಾಭಿವೃದ್ಧಿಯಾಗುತ್ತದೆ..

ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿದ್ದರೆ, ಧನ ಧಾನ್ಯಗಳ ಸಮಸ್ಯೆ ಇದ್ದರೆ, ಸ್ನಾನದ ನೀರಿಗೆ ಈ ವಸ್ತುವನ್ನ ಹಾಕಿ ಸ್ನಾನ ಮಾಡಬೇಕು. ಯಾವುದು ಆ ವಸ್ತು..? ಆ ವಸ್ತುವನ್ನ ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನವೇನು ಅನ್ನೋದನ್ನ ನೋಡೋಣ ಬನ್ನಿ. ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648 ಪಂಡಿತ್ ರಾಘವೇಂದ್ರ ಶಾಸ್ತ್ರಿ https://youtu.be/K749dIJpf0Y ಮನಸ್ಸಿಗೆ...

ಸೆಪ್ಟೆಂಬರ್ 13, 2020 ರಾಶಿ ಭವಿಷ್ಯ

ಮೇಷ: ಸಾಂಸಾರಿಕವಾಗಿ ಗೌರವ ಘನತೆ ವೃದ್ಧಿಯಾಗಲಿದೆ. ಲೇವಾದೇವಿಯ ವಿಚಾರದಲ್ಲಿ ಅಸಮಾಧಾನದ ವಾತಾವರಣವಿರುತ್ತದೆ. ವೃತ್ತಿರಂಗದಲ್ಲಿ ಮನಸ್ತಾಪಗಳು ಕಂಡುಬಂದಾವು. ದೂರ ಸಂಚಾರದಲ್ಲಿ ಜಾಗೃತೆ ವಹಿಸಿರಿ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್ , ಮೊಬೈಲ್ ನಂಬರ್:-9663502278 ವೃಷಭ: ಧರ್ಮಕಾರ್ಯಗಳಲ್ಲಿ ವಿಘ್ನಬಾಧೆ ಕಂಡುಬರಲಿದೆ. ಆದಾಯವಿದ್ದರೂ ತಡೆಗೊಳಗಾಗಿ ನೆಮ್ಮದಿಯು ಕೆಡಲಿದೆ. ಶುಭಮಂಗಲ ಕಾರ್ಯಗಳ...

ಹೊಸ ವಾಹನ ಖರೀದಿಸಿದಾಗ, ಯಾವ ಯಾವ ದೇವಸ್ಥಾನದಲ್ಲಿ ಅದರ ಪೂಜೆ ಮಾಡಬೇಕು ಗೊತ್ತಾ.?

ನಾವು ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿದಾಗ. ಮೊದಲು ಗಣಪತಿ ಪೂಜೆ ಮಾಡಿಸುತ್ತೇವೆ. ಅಥವಾ, ಇಷ್ಟ ದೇವರ ಪೂಜೆ ಮಾಡಿಸುತ್ತೇವೆ. ಆದ್ರೆ ವಾಹನ ಖರೀದಿಸಿದ ಮೇಲೆ ಗಣಪತಿಯ ಜೊತೆ ಇನನೆರಡು ದೇವಸ್ಥಾನದಲ್ಲಿ ವಾಹನ ಪೂಜೆಯನ್ನ ಖಂಡಿತವಾಗಿ ಮಾಡಿಸಬೇಕು. ಹೀಗೆ ಮಾಡುವುದರಿಂದ, ವಾಹನ ಸಮಸ್ಯೆ, ಅಪಘಾತ ಸಮಸ್ಯೆ, ಇತ್ಯಾದಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಶ್ರೀ ಸಾಯಿ ಭಗವತಿ...

ಎಲ್ಲ ಸಮಸ್ಯೆಗೆ ಪರಿಹಾರ ರಾಯರ ಮಂತ್ರಾಕ್ಷತೆ: ಆದರೆ ಬಳಸುವುದು ಹೇಗೆ..?

ಎಲ್ಲರ ಕಷ್ಟಗಳನ್ನ ನೀಗಿಸಿ, ಮನಸ್ಸಿಗೆ ನೆಮ್ಮದಿ ನೀಡುವ ಗುರು ರಾಯರು, ಹಲವರ ಇಷ್ಟ ದೈವ. ರಾಯರ ನೆನೆದರೆ, ಮೋಸವಿಲ್ಲ ಎಂಬ ಮಾತಿನಂತೆ, ರಾಯರನ್ನ ನಂಬಿದ ಭಕ್ತರನ್ನ ರಾಯರು ಎಂದಿಗೂ ಕಾಪಾಡುತ್ತಾರೆ ಅನ್ನೋ ನಂಬಿಕೆ ಇದೆ. ಹಣ ಕಾಸಿನ ಸಮಸ್ಯೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊರತೆ, ಮನೆಯಲ್ಲಿ ಕಲಹ ಇತ್ಯಾದಿ ಸಮಸ್ಯೆಗಳಿಗೆ, ರಾಯರ ಮಂತ್ರಾಕ್ಷತೆಯ ಮೂಲಕ ಹೇಗೆ...

ವಿವಾಹಿತ ಮಹಿಳೆಯರು ಈ ವಸ್ತುಗಳನ್ನ ಧರಿಸಬಾರದು..!

ವಿವಾಹಿತ ಮಹಿಳೆಯರು ಕೆಲವು ವಸ್ತುಗಳನ್ನ ಧರಿಸಬಾರದು. ಅದನ್ನು ಧರಿಸುವುದರಿಂದ ಸತಿ ಪತಿ ನಡುವೆ ಕಲಹ, ಕುಟುಂಬದಲ್ಲಿ ಅಶಾಂತಿ ಇತ್ಯಾದಿ ಸಮಸ್ಯೆಗಳು ಕಂಡುಬರುತ್ತದೆ. ಹಾಗಾದ್ರೆ ಮದುವೆಯಾದ ಹೆಣ್ಣು ಮಕ್ಕಳು ಯಾವ ವಸ್ತುಗಳನ್ನ ಧರಿಸಬಾರದು ಅನ್ನೋ ಬಗ್ಗೆ ತಿಳಿಯೋಣ. ಫೋನಿನ ಮೂಲಕವೇ ಪರಿಹಾರ ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155 https://youtu.be/6bNePEhvbXA ಮೊದಲನೇಯದಾಗಿ ಬಿಳಿ ಸೀರೆ ....
- Advertisement -spot_img

Latest News

Haveri: ಶಿಗ್ಗಾವಿ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಗಳಿಂದ ಟ್ರಾಫಿಕ್ ರೂಲ್ಸ್ ಜಾಗೃತಿ

Haveri News: ಹಾವೇರಿ : ನಗರದಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ, ಸಾರ್ವಜನಿಕರಿಗೆ ಉಪದ್ರ ನೀಡುವವರ ವಿರುದ್ಧ ಪೋಲೀಸರು ಕ್ರಮ ಕೈಗ``ಳ್ಳಲು ಮುಂದಾಗಿದ್ದಾರೆ. ಶಿಗ್ಗಾವಿ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಗಳು...
- Advertisement -spot_img