Saturday, April 4, 2026

ಆಧ್ಯಾತ್ಮ

ಮೂಲಾ ನಕ್ಷತ್ರದಲ್ಲಿ ಜನಿಸಿದವರು ದುರಾದೃಷ್ಟವಂತರೇ..? ಅವರೆಂದು ಅಭಿವೃದ್ಧಿಯಾಗಲಾರರೇ..?

ನಕ್ಷತ್ರಗಳಲ್ಲೇ ಜನ ಹೆಚ್ಚು ನಂಬುವ ನಕ್ಷತ್ರ ಅಂದ್ರೆ ಮೂಲಾ ನಕ್ಷತ್ರ. ಮೂಲಾ ನಕ್ಷತ್ರದಲ್ಲಿ ಹುಟ್ಟಿದವರಿಗೆ ಅಷ್ಟು ಸುಲಭವಾಗಿ ವಿವಾಹವಾಗುವುದಿಲ್ಲ. ಅಪ್ಪಿ ತಪ್ಪಿ ಲವ್ ಮ್ಯಾರೇಜ್ ಆದ್ರೂ ಕೂಡ, ವಿವಾಹದ ಬಳಿಕ, ಹಲವು ಕಷ್ಟಗಳನ್ನ ಈ ನಕ್ಷತ್ರದವರು ಮತ್ತು ಅವರ ಸಂಗಾತಿ ಅನುಭವಿಸಬೇಕಾಗುತ್ತದೆ. https://youtu.be/8F7E3IzXeUc ಕೆಲ ಕುಟುಂಬಗಳಲ್ಲಂತೂ ಮೂಲಾ ನಕ್ಷತ್ರದಲ್ಲಿ ಜನಿಸಿದವರನ್ನ ಯಾವುದೋ ಬೇರೆ ಪ್ಲಾನೆಟ್‌ನಿಂದ ಬಂದವರ...

ಮಂಗಳವಾರ ಇಂಥ ಕೆಲಸ ಮಾಡಿದ್ರೆ ಜೀವನದಲ್ಲಿ ನಷ್ಟ ಅನುಭವಿಸುತ್ತೀರಾ..

ಮಂಗಳವಾರ ಮಹಾಗಣಪತಿಗೆ ಬಲು ಇಷ್ಟವಾದ ವಾರ. ಯಾವುದೇ ಶುಭಕಾರ್ಯ ಮಾಡುವಾಗ ಮೊದಲು ಗಣಪತಿಯನ್ನು ಪೂಜಿಸಿ, ನಂತರ ನಮ್ಮ ಕೆಲಸವನ್ನು ಶುರು ಮಾಡ್ತೇವೆ. ಆದ್ರೆ ಯಾವುದೇ ಶುಭ ಕಾರ್ಯವನ್ನ ಮಾತ್ರ ಮಂಗಳವಾರ ಶುರು ಮಾಡೋದಿಲ್ಲಾ. ಹಾಗಾದ್ರೆ ಯಾವ ಕೆಲಸವನ್ನ ಮಂಗಳವಾರ ಮಾಡಬಾರದು..? ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ ನಾವಿವತ್ತು ಮಾಹಿತಿಯನ್ನ ನೀಡಲಿದ್ದೇವೆ. ಶ್ರೀ ಗುರು ರಾಘವೇಂದ್ರ...

ಸೆಪ್ಟೆಂಬರ್ 10, 2020 ರಾಶಿ ಭವಿಷ್ಯ

ಮೇಷ: ಧೀರ್ಘಕಾಲದ ವಿಚಾರವೊಂದು ಈಡೇರುವ ಸಮಯ ಸನೀಹ ಬಂದಿದೆ. ಅದಕ್ಕಾಗಿ ಸಿದ್ಧರಾಗಿ ಮುನ್ನಡೆಯಿರಿ. ಸಾಂಸಾರಿಕವಾಗಿ ಮನದನ್ನೆಯ ಸಹಕಾರವು ಮುನ್ನಡೆಗೆ ಕಾರಣವಾದೀತು. ಆರ್ಥಿಕವಾಗಿ ಸಮಸ್ಯೆಗಳಿದೆ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್, ಮೊಬೈಲ್ ನಂಬರ್:-9663502278 ವೃಷಭ: ನಿಮ್ಮ ಕಾರ್ಯಕ್ಕೆ ಬಯಸಿದವರಿಂದ ಸೂಕ್ತ ಬೆಂಬಲ ಸಿಗದೇ ನಿರಾಸೆ ತಂದೀತು. ಕೆಲಸ ಕಾರ್ಯಗಳು ಅಡೆತಡೆಗಳಿಂದ ಪೂರ್ಣವಾಗಿ ಮುನ್ನಡೆಯಲಿದೆ....

ಮನೆಯಲ್ಲಿ ಶುಭ ಕಾರ್ಯ ನಡೆಯದಿರಲು ಕಾರಣವೇನು ಗೊತ್ತಾ..?

ಕೆಲವರು ಎಷ್ಟೇ ಶ್ರೀಮಂತರಿದ್ದರೂ, ಶುಭ ಕಾರ್ಯಗಳನ್ನು ನಡೆಸುವ ಅರ್ಹತೆ, ಯೋಗ್ಯತೆ ಅವರಿಗಿದ್ದರೂ, ಯಾವ ಶುಭಕಾರ್ಯವೂ ಅವರ ಮನೆಯಲ್ಲಿ ನಡೆಯುವುದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಅಡೆತಡೆಗಳು ಎದುರಾಗುತ್ತದೆ. ಹಾಗಾದ್ರೆ, ಶುಭ ಕಾರ್ಯ ನಡೆಯದಿರಲು ಕಾರಣವೇನು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಚಿಕ್ಕವರು ದೊಡ್ಡವರಿಗೆ ಗೌರವ ನೀಡಬೇಕು ಅಂತಾ ಮನೆಯಲ್ಲಿ ನಮ್ಮ ಹಿರಿಯರು ಯಾವಾಗಲೂ ಬುದ್ಧಿ ಮಾತು...

ಯಾವ ದೇವರಿಗೆ ಯಾವ ಹೂವು ಇಷ್ಟ..? ಯಾವ ಹೂವು ಅರ್ಪಿಸಿದರೆ ಲಕ್ಷ್ಮೀ ಒಲಿಯುವಳು..?

ಕೆಲವರು ತಮ್ಮ ಬೇಡಿಕೆ ಈಡೇರುವ ಸಲುವಾಗಿ ದೇವರಿಗೆ ಮಣಗಟ್ಟಲೇ ಹೂವು ಹಾಕುತ್ತಾರೆ. ಹೂವನ್ನು ಅರ್ಪಿಸುವುದರಿಂದ ದೇವರು ಪ್ರಸನ್ನನಾಗಿ ವರ ನೀಡುತ್ತಾನೆಂಬ ನಂಬಿಕೆ ಇದೆ. ಹಾಗಾದ್ರೆ ದೇವರಿಗೆ ಇಷ್ಟವಾಗುವ ಹೂವುಗಳು ಯಾವುದು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ. ಶಿವನಿಗೆ ಅತ್ಯಂತ ಪ್ರಿಯವಾದ ಹೂವೆಂದರೆ ದತ್ತೂರ ಹೂವು. ಈ ಹೂವನ್ನು ಶಿವನಿಗೆ ಅರ್ಪಿಸುವುದರಿಂದ ಮನುಷ್ಯನಲ್ಲಿರುವ ಅಹಂಕಾರ ದೂರವಾಗುತ್ತದೆ....

ಸೆಪ್ಟೆಂಬರ್ 9, 2020 ರಾಶಿ ಭವಿಷ್ಯ

ಮೇಷ: ಹೊಸ ಚಿಂತನೆಗಳು ಕಾರ್ಯಗತವಾಗಲು ವಿಳಂಬವಾಗುತ್ತದೆ. ಹೂಡಿಕೆಗಳ ಬಗ್ಗೆ ಜಾಗೃತೆ ವಹಿಸಿ. ಆರೋಗ್ಯ ಕೆಡದಂತೆ ಜಾಗೃತೆ ವಹಿಸಿರಿ. ದಿನಾಂತ್ಯ ಕಿರುಸಂಚಾರವಿದೆ. ವೃಷಭ: ಸಣ್ಣ ಪುಟ್ಟ ವಿಚಾರದಲ್ಲಿ ಕಲಹ ಭಿನ್ನಾಭಿಪ್ರಾಯ ತೋರಿಬಂದೀತು. ಧನಾಗಮನವು ಹಲವು ರೀತಿಯಲ್ಲಿ ಇದ್ದರೂ ಕೂಡ, ಖರ್ಚು ವೆಚ್ಚ ಹೆಚ್ಚಲಿದೆ. ಮಕ್ಕಳೊಂದಿಗೆ ಅನಾವಶ್ಯಕ ಭಿನ್ನಾಭಿಪ್ರಾಯಕ್ಕೆ ತಲೆ ಕೆಡಿಸಿಕೊಳ್ಳುವುದು ಬೇಡಾ. ಮಿಥುನ: ಕಾರ್ಯಸಾಧನೆಗಾಗಿ ಸಂಚಾರ ಭಾಗ್ಯ...

ಬೆಳಿಗ್ಗೆ ಎದ್ದ ತಕ್ಷಣ ದೇವರನ್ನ ಏಕೆ ನೆನೆಯಬೇಕು ಗೊತ್ತಾ..?

ರಾತ್ರಿ ಉತ್ತಮ ನಿದ್ದೆಯಾದರೆ, ನಮ್ಮ ದಿನ ಉಲ್ಲಸಿತವಾಗಿ, ಆನಂದದಾಯಕವಾಗಿ ಇರುತ್ತದೆ. ಎಲ್ಲ ಕೆಲಸವನ್ನ ಖುಷಿ ಖುಷಿಯಾಗಿ ಮಾಡಲು ಅನುಕೂಲವಾಗುತ್ತದೆ. ಹಿರಿಯರು ಹೇಳುವುದೇನೆಂದರೆ, ನಾವು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ನಮ್ಮ ದಿನ ಪ್ರಾರ್ಭಿಸಬೇಕಂತೆ. ಈ ಬಗ್ಗೆ ನಾವು ಈ ಮೊದಲೇ ಹೇಳಿದ್ದೇವೆ. ಆದ್ರೆ ಬೆಳಿಗ್ಗೆ ಎದ್ದ ಬಳಿಕ ದೇವರನ್ನ ನೆನೆಯಲುಕಾರಣವೇನು ಅನ್ನೋದರ ಬಗ್ಗೆ ನಾವಿವತ್ತು...

ಇಂಥ ವಸ್ತುಗಳು ಮನೆಯಲ್ಲಿದ್ರೆ, ಆ ಮನೆ ಎಂದೂ ಉದ್ಧಾರವಾಗುವುದಿಲ್ಲ..!

ಕೆಲ ವಸ್ತುಗಳು ಮನೆಯಲ್ಲಿದ್ರೆ ಆ ಮನೆ ಎಂದೂ ಉದ್ಧಾರವಾಗುವುದಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳು ಬಂದೇ ಬರುತ್ತದೆ. ಆದ್ದರಿಂದ ಕೆಲ ವಸ್ತುಗಳು ಮನೆಯಲ್ಲಿದ್ರೆ, ಅಂಥ ವಸ್ತುವನ್ನ ಮನೆಯಿಂದ ಎಸೆದು ಬಿಡಬೇಕು. ಯಾವುದುಆ ವಸ್ತುಗಳು ಎಂಬ ಬಗ್ಗೆ ನಾವಿವತ್ತು ನಿಮಗೆ ಮಾಹಿತಿ ನೀಡಲಿದ್ದೇವೆ. ಮೊದಲನೇಯದಾಗಿ ಹಕ್ಕಿ ಗೂಡು. ಪಾರಿವಾಳ ಮನೆಗಳ ಬಳಿ ಬರೋದು ಸಹಜ. ಆದ್ರೆ ಮನೆಯ...

ಇಂಥ ಗಿಡ ಮರಗಳು ನಿಮ್ಮ ಮನೆಯ ಸುತ್ತಮುತ್ತವಿದ್ದರೆ ಮನೆಗೆ ದುಷ್ಟ ಶಕ್ತಿಯ ಪ್ರವೇಶವಾಗುತ್ತದೆ..!

ನಮಗೆ ಉತ್ತಮ ಆಮ್ಲಜನಕ ನೀಡಿ, ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜೀವವೆಂದರೆ ಮರ ಗಿಡಗಳು, ಎಲ್ಲಿತನಕ ಯಾವ ಸ್ಥಳ ಹಸಿರಿನಿಂದ ಕೂಡಿರುತ್ತದೆಯೋ ಅಂಥ ಸ್ಥಳ ವಾಸಿಸಲು ಯೋಗ್ಯವಾಗಿರುತ್ತದೆ. ಹಾಗಾಗಿ ನಾವು ನಮ್ಮ ಮನೆಯ ಸುತ್ತಮುತ್ತ ಗಿಡ ಮರಗಳನ್ನ ನೆಟ್ಟು, ಪರಿಸರ ಕಾಪಾಡಬೇಕು. ಆದ್ರೆ ಮರ ಗಿಡಗಳನ್ನ ನೆಡುವಾಗ ಕೆಲ ವಿಷಯಗಳನ್ನ ಗಮನದಲ್ಲಿಡಬೇಕು....

ಕನಸಿನಲ್ಲಿ ದೇವರು ಬಂದ್ರೆ ಏನರ್ಥ..? ಶುಭವೋ..? ಅಶುಭವೋ..?

ಮಲಗಿದಾಗ ಬೀಳುವ ಕನಸುಗಳು ಕೆಲವೊಮ್ಮೆ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಗೋವು, ಕುದುರೆ ಕಾಣಿಸಿಕೊಂಡರೆ ಧನಲಾಭ, ಹಾವು ಬಂದು ಕಚ್ಚಿದರೆ ಅದೃಷ್ಟ, ನದಿ, ಸಮುದ್ರ, ಹರಿ ಝರಿ ಕಾಣಿಸಿಕೊಂಡರೆ, ಏನೋ ಕಷ್ಟ ಕಾರ್ಪಣ್ಯ ಹೀಗೆ ಹಲವು ರೀತಿಯ ಕನಸುಗಳಿಗೆ ಹಲವು ರೀತಿಯ ಅರ್ಥಗಳಿದೆ. ಹಾಗಾದ್ರೆ, ಕನಸಲ್ಲಿ ದೇವರು ಅಥವಾ ದೇವರ ಫೋಟೋ, ವಿಗ್ರಹ...
- Advertisement -spot_img

Latest News

Hubli: ಸಮೀರ್ ಲವ್ ಜಿಹಾದ್ ಕೇಸ್‌ಗೆ Big Twist: ವೀಡಿಯೋ ಮಾಡಿದ್ದು ನಿಜ.. ಆದ್ರೆ ನಾನಲ್ಲ ಎಂದ ಆರೋಪಿ

Hubli News: ಹುಬ್ಬಳ್ಳಿ: ನಗರದಲ್ಲಿ ಲವ್ ಜಿಹಾದ್ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ವಿಗ್ನ...
- Advertisement -spot_img