Saturday, August 22, 2026

ಆಧ್ಯಾತ್ಮ

ಕೇಸರಿ ದಳವನ್ನ ಸೇವಿಸುವುದು ಹೇಗೆ..? ಅದರಿಂದಾಗುವ ಲಾಭಗಳೇನು..?

ಸೌಂದರ್ಯ ಹೆಚ್ಚಿಸುವ ಆಹಾರಗಳಲ್ಲಿ ಕೇಸರಿ ದಳವೂ ಕೂಡಾ ಒಂದು. ಅದರಲ್ಲೂ ಕಶ್ಮೀರಿ ಪ್ಯೂರ್ ಕೇಸರಿಯನ್ನ ನೀವು ಸೇವಿಸಿದರೆ, ಕೆಲ ದಿನಗಳಲ್ಲೇ ನಿಮ್ಮ ಮುಖದಲ್ಲಿ ನ್ಯಾಚುರಲ್ ಗ್ಲೋ ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಕೇಸರಿ ದಳವನ್ನ ಸೇವಿಸುವುದು ಹೇಗೆ..? ಅದರಿಂದಾಗುವ ಲಾಭಗಳೇನು..? ಅನ್ನೋದನ್ನ ನೋಡೋಣ ಬನ್ನಿ. https://youtu.be/OztNYbQ_4A8 ಕೇಸರಿ ದಳವನ್ನ ಯಾವುದಾದರೂ, ಸಿಹಿ ತಿಂಡಿ, ಐಸ್‌ಕ್ರೀಮ್, ಮಿಲ್ಕ್‌ಶೇಕ್‌ಗಳಲ್ಲಿ ಹಾಕಿದ್ರೆ ಅದರ ಟೇಸ್ಟೇ...

ಇಂಥ ದಿನಗಳಲ್ಲಿ ಉಗುರು ಮತ್ತು ಕೂದಲು ಕತ್ತರಿಸಕೂಡದು..!

ಉಗುರು ಮತ್ತು ಕೂದಲು ಕತ್ತರಿಸಲು ಇಂಥದ್ದೇ ಆದ ದಿನಗಳಿರುತ್ತದೆ. ಆ ದಿನಗಳಲ್ಲೇ ನಾವು ಉಗುರು ಕತ್ತರಿಸಬೇಕು ಮತ್ತು ಕ್ಷೌರ ಮಾಡಿಸಿಕೊಳ್ಳೂಬೇಕು. ಹಾಗಾದ್ರೆ ಯಾವ ದಿನಗಳಲ್ಲಿ ನಾವು ಕ್ಷೌರ ಮಾಡಿಸಿಕೊಳ್ಳಬಾರದು..? ಹಾಗೆ ಮಾಡಿದರೇನಾಗುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ.. https://youtu.be/KFVQd-vK6fI ಮಂಗಳವಾರ ಮತ್ತು ಶುಕ್ರವಾರ ದೇವಿ ದಿನವಾಗಿರುವುದರಿಂದ ಈ ದಿನ ನೀವು ಉಗುರು ಮತ್ತು ಕೂದಲು ಕತ್ತರಿಸಬಾರದು. ಇದರಿಂದ...

ಇಂಥ ವಸ್ತುಗಳನ್ನ ನಿಮ್ಮ ಪರ್ಸ್‌ನಲ್ಲಿರಿಸಬೇಡಿ..

ನಾವು ನಮ್ಮ ಪರ್ಸ್‌ನಲ್ಲಿ ಇಡುವ ಕೆಲ ವಸ್ತುಗಳ ಪರಿಣಾಮವಾಗಿ, ಧನಹಾನಿಯುಂಟಾಗುತ್ತದೆ. ಆದ್ರೆ ಅದ್ಯಾವ ವಸ್ತುವನ್ನ ನಾವು ಇಟ್ಟುಕೊಂಡಿದ್ದೇವೆಂದು ತಿಳಿಯುವುದಿಲ್ಲ. ಹಾಗಾದ್ರೆ ಯಾವ ವಸ್ತುವನ್ನ ನಮ್ಮ ಪರ್ಸ್‌ನಲ್ಲಿ ಇಡಬಾರದು..? ಇಡುವುದರಿಂದ ಆಗುವ ನಷ್ಟವೇನು ಅನ್ನೋದನ್ನ ನೋಡೋಣ ಬನ್ನಿ.. https://youtu.be/9HU2WpRo57E ಸತ್ತವರ ಫೋಟೋವನ್ನ ಪರ್ಸ್‌ನಲ್ಲಿರಿಸಕೂಡದು. ಇದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಹಾಗೂ ದುಡಿದ ದುಡ್ಡು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. https://youtu.be/KFVQd-vK6fI ಹರಿದ...

ಈ ಹೂವುಗಳನ್ನ ಹಾಕಿದ್ರೆ ಮಹಾಗಣಪತಿ ಒಲಿಯುವುದು ಗ್ಯಾರಂಟಿ..!

ಸಕಲ ಇಷ್ಟಾರ್ಥಗಳನ್ನ ಪೂರೈಸು ಎಂದು ನಾವು ಮೊದಲು ಪೂಜಿಸುವುದೇ ಮಹಾಗಣಪತಿಯನ್ನು. ಇಂಥ ಪ್ರಥಮ ಪೂಜಿತ ಮಹಾಗಣಪತಿಯ ಕೃಪೆ ನಮ್ಮ ಮೇಲಿರಬೇಕು ಅಂದ್ರೆ ಅವನಿಗೆ ನಾವು 5 ರೀತಿಯ ಹೂಗಳನ್ನು ನೀಡಿ, ಪ್ರಾರ್ಥಿಸಬೇಕು. ಯಾವುದು ಆ ಹೂವು ಅನ್ನೋದನ್ನ ತಿಳಿಯೋಣ ಬನ್ನಿ. ಇಷ್ಟಾರ್ಥ ಸಿದ್ಧಿಗಾಗಿ ಮಹಾಗಣಪತಿಯನ್ನು ಪೂಜಿಸಿ, ಈ ಐದು ಹೂವುಗಳನ್ನ ಗಣೇಶನಿಗೆ ಅರ್ಪಿಸಿದರೆ, ನಮ್ಮ ಬೇಡಿಕೆಯನ್ನು...

ಇಂಥ ದಿನಗಳಲ್ಲಿ ಬಟ್ಟೆ ಒಗೆಯುವುದು ನಿಷಿದ್ಧ..!

ಕೆಲ ದಿನಗಳಲ್ಲಿ ಬಟ್ಟೆ ಒಗೆಯುವುದು ಮನೆಗೆ ಒಳಿತಲ್ಲ ಎನ್ನಲಾಗಿದೆ. ಯಾವುದು ಆ ದಿನಗಳು..? ಯಾಕೆ ಅಂಥಾ ದಿನಗಳಲ್ಲಿ ಬಟ್ಟೆ ಒಗೆಯಬಾರದು ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ. https://youtu.be/OztNYbQ_4A8 ನಮಗೆ ಯವಾಗ ಟೈಂ ಸಿಗತ್ತೋ ಆವಾಗ ನಾವು ಮನೆ ಕೆಲಸಗಳನ್ನ ಮಾಡ್ತೀವಿ. ಕೆಲವು ಬಾರಿ ನಮಗೆ ಗೊತ್ತಿಲ್ಲದೇ ಕೆಲ ತಪ್ಪುಗಳನ್ನ ಮಾಡ್ತೀವಿ. ಅದೇನೆಂದರೆ ಕೆಲವು ದಿನಗಳಲ್ಲಿ ಬಟ್ಟೆ ಒಗೆಯಬಾರದೆಂಬ...

ಆಗಸ್ಟ್ 20, 2020 ರಾಶಿ ಭವಿಷ್ಯ

ಮೇಷ: ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿರಿ. ಯಾವುದೇ ಕೆಲಸದ ಬಗ್ಗೆ ಜಾಗೃತೆಯಿಂದ ಪರಿಶೀಲಿಸಿ ಮುಂದುವರೆಯಿರಿ. ಕಾರ್ಯರಂಗದಲ್ಲಿ ತೊಡಕುಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ. ವೃಷಭ: ವೃತ್ತಿರಂಗದಲ್ಲಿ ನೆಮ್ಮದಿ ತೋರಿಬಂದರೂ ವಿರೋಧಿಗಳಿಂದ ಕಿರಿಕಿರಿ ತಪ್ಪಲಾರದು. ಶುಭಕಾರ್ಯಗಳಿಗೆ ಸಂಬಂಧಪಟ್ಟ ಚಟುವಟಿಕೆ, ದುಂದು ವೆಚ್ಚಗಳ ಬಗ್ಗೆ ಹಿಡಿತ ಸಾಧಿಸಿರಿ. ಮಿಥುನ: ಪ್ರತಿಕೂಲ ಪರಿಸ್ಥಿತಿ ಪ್ರಬಲ ವಿರೋಧದ ನಡುವೆಯೂ ನಿಮ್ಮ ಕಾರ್ಯ...

ಉದ್ದವಾದ ದಟ್ಟವಾದ ಕೂದಲಿಗೆ ಈ ಎಣ್ಣೆ ಅದ್ಭುತ ಪರಿಹಾರ..

ಇವತ್ತು ನಾವು ನಿಮಗೆ ಉದ್ದವಾದ ದಟ್ಟವಾದ ಕೂದಲಿಗೆ ಯಾವ ರೀತಿಯ ಎಣ್ಣೆ ತಯಾರಿಸಿ ಹಚ್ಚಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. https://youtu.be/aMjFbSHciPA ಈ ಎಣ್ಣೆ ತಯಾರಿಸಲು ಬೇಕಾಗುವ ಸಾಮಗ್ರಿಗಳು, 5 ಸ್ಪೂನ್ ಮೆಂತ್ಯೆಕಾಳು, ಒಂದು ದೊಡ್ಡ ಕಪ್ ತೆಂಗಿನ ಎಣ್ಣೆ, 25ರಿಂದ 30 ಫ್ರೆಶ್ ಕರಿಬೇವಿನ ಎಲೆ. https://youtu.be/9HU2WpRo57E ಮೊದಲು ಒಂದು ಬಾಣಲೆಯಲ್ಲಿ ಮೆಂತ್ಯೆ ಮತ್ತು ಕರಿಬೇವನ್ನ ಸಪರೇಟ್...

ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಬೇಕಂದ್ರೆ ಹೀಗೆ ಮಾಡಿ..

ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರಬೇಕು. ಮನೆಯಲ್ಲಿ ಅಭಿವೃದ್ಧಿಯಾಗಬೇಕು. ಮನೆಜನ ಆರೋಗ್ಯವಾಗಿರಬೇಕು ಅಂದರೆ ನೀವು ಒಂದು ವಸ್ತುವನ್ನ ನಿಮ್ಮ ಮನೆ ಬಾಗಿಲಿಗೆ ಕಟ್ಟಬೇಕು. ಯಾವುದು ಆ ವಸ್ತು ಅನ್ನೋ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ. https://youtu.be/Enf7ZUqOagM ಮನೆಯ ಮುಂಬಾಗಿಲಿಗೆ, ಹೊರಗಿನಿಂದ ಎಲ್ಲರಿಗೂ ಕಾಣುವ ರೀತಿ ನೀವು ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ಆ್ಯಲೋವೇರಾ ಗಿಡವನ್ನ...

ಮತ್ತೆ ಆಸ್ಪತ್ರೆ ಸೇರಿದ ಅಮಿತ್ ಶಾ: ಕಾರಣವೇನು..?

ಎರಡು ವಾರಗಳ ಹಿಂದಷ್ಟೇ ಕೊರೊನಾ ತಗುಲಿ ಚಿಕಿತ್ಸೆ ಪಡೆದು ಕೆಲ ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಈಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. https://youtu.be/9HU2WpRo57E ಬಳಲಿಕೆ ಮತ್ತು ಕೈ ಕಾಲು ನೋವಿನಿಂದ ಬಳಲುತ್ತಿರುವ ಅಮಿತ್‌ ಶಾರನ್ನು ಮತ್ತೆ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿಂದಲೇ ಅಮಿತ್‌ ಶಾ ಕಾರ್ಯ ನಿರ್ವಹಿಸಲಿದ್ದಾರೆಂದು ಟ್ವೀಟ್ ಮಾಡಲಾಗಿದೆ. https://youtu.be/CxQGUuPUJMs ಕೆಲ...

ಲವಂಗದಿಂದ ಈ ಒಂದು ಕೆಲಸ ಮಾಡಿದ್ರೆ ನಿಮ್ಮ ಕಷ್ಟವೆಲ್ಲ ಪರಿಹಾರ..!

ಸಾಲ ಸೋಲ ಹೆಚ್ಚಾಗಿದೆ. ಹಣಕಾಸಿನ ಸಮಸ್ಯೆ ಹೆಚ್ಚಾಗಿದೆ. ಮನೆಯಲ್ಲಿ ಶಾಂತಿ ನೆಮ್ಮದಿಯೇ ಇಲ್ಲ. ಕಷ್ಟದ ಮೇಲೆ ಕಷ್ಟಗಳು ಬರುತ್ತಿವೆಯಾದರೆ, ನೀವೊಂದು ಪ್ರಯೋಗ ಮಾಡಬೇಕು. ಯಾವುದು ಆ ಪ್ರಯೋಗ ಎಂಬ ಬಗ್ಗೆ ತಿಳಿಸಿಕೊಡಲಿದ್ದೇವೆ. https://youtu.be/3iINLy3mdTk ಮೂರು ಶುಕ್ರವಾರ ರಾತ್ರಿಯ ವೇಳೆ ನೆಲದ ಮೇಲೆ ಕುಳಿತು ಎರಡು ಲವಂಗವನ್ನ ಎರಡೂ ಕೈಯಲ್ಲಿಟ್ಟುಕೊಂಡು, ಲಕ್ಷ್ಮೀ ದೇವಿ ಮತ್ತು ಮನೆ ದೇವರಲ್ಲಿ ನಿಮಗಿರುವ...
- Advertisement -spot_img

Latest News

Haveri News: ಕೂಲಿಕಾರರ ಆರೋಗ್ಯ ಪರಿಶೀಲನೆ! ಜಿ.ಪಂ ಆಫೀಸರ್ ಸರಳತೆಗೆ ಗ್ರಾಮಸ್ಥರು ಫಿದಾ!

Haveri News: ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀರಲಗಿ ಗ್ರಾಮದಲ್ಲಿ ವಿಬಿಜಿ ರಾಮಜಿ ಯೋಜನೆಯಡಿ ನಡೆಯುತ್ತಿರುವ ನೀರಲಗಿ ದೊಡ್ಡ ಕೆರೆ ಪುನಶ್ಚೇತನ...
- Advertisement -spot_img